ವಿಶ್ವವು ಒಂದು ತೆರೆದಿಟ್ಟ ಬೃಹತ್‌ ಗ್ರಂಥ. ಆದು ನಮಗೆ ಕಲಿಸು ತ್ತದೆ. ನಮ್ಮನ್ನು ಚಕಿತಗೊಳಿಸುತ್ತದೆ. ನಮ್ಮನ್ನು ನಿಬ್ಬೆರಗುಗೊಳಿಸುತ್ತದೆ. ಆದರ ಸೃಷ್ಟಿ-ಜೀವ-ಲಯಗಳ ಅನಂತಾನಂತ ಅಜ್ಞಾನ ಸೋಜಿಗ ಮತ್ತು ಪ್ರಕ್ರಿಯೆಗಳು ಮಾನವನ ಅಂತರ್ದ್ಯೃಷ್ಟಿಯನ್ನು ತೆರೆಸಬೇಕು. ಅದಕ್ಕೆ ಹಿಂಜರಿಯುವಾತನನ್ನು ವಿಶ್ವವು ದಾರಿಗೆಡಿಸುತ್ತೆದೆ. ಅದನ್ನು ಅರಿಯಲು ಪ್ರಯತ್ನಿಸುವ ವಿವೇಕಶಾಲಿಯನ್ನು ಅದು ಸನ್ಮಾರ್ಗದಲ್ಲಿ ನಡೆಸುತ್ತದೆ. ಅಂತಹ ಅದ್ಭುತ ವಿಶ್ವ ಮತ್ತು ಅದರ ಸೃಷ್ಟಿಕರ್ತ ನನ್ನು ಗುರುತಿಸುವ ಶ್ರಮಫಲವೇ ಸತ್ಯಾನ್ವೇಷಣೆ. ಪ್ರಸ್ತುತ ವಿಷಯವನ್ನು ವೈಚಾ ರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಕೃತಿಯಲ್ಲಿ ವಹೀದುದ್ದೀನ್‌ ಖಾನ್‌ರು ವಿಶ್ಲೇಷಿಸಿದ್ದಾರೆ. ಅಲೀಫಘೆಡ ಮುಸ್ಲಿಮ್‌ ವಾರ್ಸಿಟಿಯ ವಿದ್ಯಾರ್ಥಿ ಯೂನಿ ಯನ್‌ನ ಆಶ್ರಯದಲ್ಲಿ 1958ರ ಸೆಪ್ಟೆಂಬರ್‌ನಲ್ಲಿ ಜರಗಿದ ಇಸ್ಲಾಮಿ ಭಾಷಣ ಮಾಲಿಕೆಯಲ್ಲಿ ಉಪನ್ಯಾಸವನ್ನು ಅವರು ಮಂಡಿಸಿದ್ದರು. -

ಕೃತಿಯು ಪ್ರಥಮತಃ 'ಜ್ಯೋತಿ ಪ್ರಕಾಶನ, ಉಪ್ಪಿನಂಗಡಿ! ಇವರಂದ ಪ್ರಕಟವಾಗಿದ್ದು ಅದರ ಪರಿಷ್ಪತ ದ್ವಿಶೀಯಾವೃತ್ತಿಯನ್ನು ಇದೀಗ ನಮ್ಮ ಸಂಸ್ಥೆ ವತಿಯಿಂದ ಪ್ರಕಟಿಸಿ ವಾಚಕರ ಮುಂದಿಡುತ್ತಿದ್ದೇವೆ.

-ಪ್ರಕಾಶಕರು

۱ح سح ವಾ‏ سے

ಭೂಮಿ-ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅಲ್ಲಾಹನನ್ನು ಜಪಿಸಿದೆ ಮತ್ತು ಅವನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ. ಭೂಮಿ- ಆಕಾಶಗಳ ಸಾಮ್ರಾಜ್ಯದ ಒಡೆಯನು ಅವನೇ ಆಗಿರುತ್ತಾನೆ, ಅವನೇ ಜೀವನ ನೀಡುತ್ತಾನೆ ಮತ್ತು ಮರಣ ಕೊಡುತ್ತಾನೆ. ಅವನು ಸಕಲ ವಿಷಯಗಳ ಸಾಮರ್ಥ್ಯವಳ್ಳವನು. ಆದಿಯೂ ಅವನೇ ಅಂತ್ಯವೂ ಅವನೇ ಮತ್ತು ಅಭಿವೃಕ್ತನೂ ಅವನೇ ರಹಸ್ಕನೂ ಅವನೇ ಮತ್ತು ಅವನು ಸಕಲ ವಿಷಯಗಳ ಜ್ಞಾನವುಳ್ಳಿವನು. ಭೂಮಿ-ಆಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅವನೇ. ಅನಂತರ ವಿಶ್ವ ಸಿಂಹಾಸನಾರೂಢನಾದನು. ಭೂಮಿಯೊಳಗೆ ಹೋಗುವ, ಅದರಿಂದ ಹೊರ ಬರುವ. ಮತ್ತು ಆಕಾಶದಿಂದ ಇಳಿಯುವ ಮತ್ತು ಅದಕ್ಕೆ ಏರಿ ಹೋಗುವ ಎಲ್ಲ ವಸ್ತುಗಳ ಜ್ಞಾನ ಅವನಿಗಿದೆ. ನೀವೆಲ್ಲಿದ್ದರೂ ಅವನು ನಿಮ್ಮ ಜೊತೆಗಿದ್ದಾನೆ. ನೀವು ಮಾಡುವುದೆಲ್ಲವನ್ನೂ ಅವನು ನೋಡುತ್ತಿದ್ದಾನೆ. ಭೂಮಿ-ಆಕಾಶಗಳ ಸಾಮ್ರಾಜ್ಯದ ಒಡೆಯನು ಅವನೇ ಮತ್ತು ಸಕಲ ವಿಷಯಗಳು ತೀರ್ಮಾನಕ್ಕಾಗಿ ಅವನ ಕಡೆಗೆ ಮರಳಿಸಲ್ಪಡುತ್ತವೆ. ರಾತ್ರೆಯನ್ನು ಹಗಲಿನೊಳಗೂ ಹಗಲನ್ನು ರಾತ್ರೆಯೊಳಗೂ ಅವನೇ ಪೋಣಿಸಿರುತ್ತಾನೆ. ಹೃದಯಗಳೊಳಗೆ ಅವಿತುಕೊಂಡಿರುವ

ರಹಸ್ಯಗಳನ್ನೂ ಅವನು ಬಲ್ಲನು. (ಪವಿತ್ರ ಕುರ್‌ಆನ್‌ 57: 1-6)

ے ماف سر EE‏ سا میا

ಸತ್ಯಾನ್ವೇಷಣೆ

ಪ್ರಪಂಚವು ನಮ್ಮ ಮುಂದೆ ತೆರೆದಿಟ್ಟ ಒಂದು'ಬೃಹತ್‌ ಗ್ರಂಥದರಿತಿದೆ.‏ ھ ಆದರೆ ಅದೊಂದು ಅಸಾಮಾನ್ಯ ಗ್ರಂಥ. ವಿಷಯ ಅಥವಾ ಲೇಖಕನ: ಹೆಸರು ಆದರಲ್ಲಿ‏ ಅದರಲ್ಲಿ ಅಡಕವಾಗಿರುವ ವಿಷಯ‏ تد ಎಟ್ಲಿಯೂ ಉಲ್ಲೇಖಿಸಲ್ಪಟ್ಟಿಲ್ಲ. ಆದೇ‏ .

ಮತ್ತು ಗ್ರಂಘಕರ್ತನೆ ಕುರಿತು ಅದರ ಪ್ರತಿಯೊಂದು ಅಕ್ಷರವೂ ಸಾರಿ ಹೇಳುತ್ತಿದೆ. ರ್ವನು ಲೋಕದಲ್ಲಿ' ಕಣ್ಣು ತೆರೆದು ಅತಿ ವಿಶಾಲವಾದ ಪ್ರಪಂಚದ ಮಧ್ಯದಲ್ಲಿ ನೆಲೆಸಿರುವುವನ್ನು ಮನಗಂಡಾಗ, ಆತನಲ್ಲಿ ಸ್ವಾಭಾವಿಕವಾಗಿ, ನಾನು ಯಾರು? ಮತ್ತು ಪ್ರಪಂಚ ಏನು? ಎಂಬ ಪ್ರಶ್ನೆ ಮೂಡುತ್ತದೆ. ಆತನು ತನ್ನನ್ನೂ - ಪ್ರಪಂಚವನ್ನೂ ತಿಳಿಯಲಿಕ್ಕಾಗಿ ತವಕ ಪಡುತ್ತಾನೆ. ' ತನ್ನ ನೈಸರ್ಗಿಕತೆಯಲ್ಲಿ ವಿಲೀನವಾಗಿರುವ ದೃಷ್ಟಾಂತಗಳನ್ನು ಟದಲು ಪ್ರಯತ್ನಿಸುತ್ತಾನೆ. ತಾನು ಅನುಭವಿಸು ತ್ತಿರುವ ಸ್ಥಿತ್ಯಂತರಗಳ ನೈಜ ಕಾರಣಗಳನ್ನು ಕಂಡು ಹುಡುಕಲು ಹಂಬಲಿಸುತ್ತಾನೆ. ಸಂಕ್ಸಿಪ್ತದಲ್ಲಿ ಆತನ ಹೃದಯದಲ್ಲಿ ಅನೇಕ ಪ್ರಶ್ನೆಗಳು ಮೂಡಿ ಅವುಗಳ ಉತ್ತರಕ್ಕಾಗಿ ಆತ ಹಾತೊರೆಯುತ್ತಾನೆ. ಆದರೆ ಉತ್ತರ ಆತನಿಗೆ ತಿಳಿದಿಲ್ಲ. ಪ್ರಸ್ತುತ ಪ್ರಶ್ನೆಗಳು. ಕೇವಲ ತಾತ್ವಿಕೆವಲ್ಲ. ಅವು ಮಾನವನ ನಿಸರ್ಗ ಮತ್ತು ಪರಿಸ್ಥಿತಿಗಳ ಸ್ವಾಭಾವಿಕ ಪರಿ ಣಾಮವಾಗಿದೆ. ಲೋಕದ ಎಲ್ಲ ಜನರಿಗೂ ಒಂದೊಮ್ಮೆ ಪ್ರಶ್ನೆಗಳನ್ನು ಎದುರಿಸ ಬೇಕಾಗುವುದೆಂದೇ ಹೇಳಬಹುದು. ಕೆಲವರು ಅವುಗಳಿಗೆ ಉತ್ತರ ದೊರೆಯದೆ ಕಂಗಾಲಾ ಗುತ್ತಾರೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೆಲವರು ಕಳವಳದಿಂದಲೇ ಜೀವನ . ಸಾಗಿಸುತ್ತಾರೆ. ಕೆಲವರು ತಮ್ಮ ನೈಜ ಪ್ರಶ್ನೆಗಳಿಗೆ ಉತ್ತರ ದೊರೆಯದಿರುವುದರಿಂದ , ಲೌಕಿಕ ಸುಖಭೋಗಗಳಲ್ಲಿ ತಲ್ಲೀನರಾಗಿ ಮಾನಸಿಕ ಕಳವಳದಿಂದ ಪಾರಾಗಲು ಹವಣಿಸು ತ್ತಾರೆ. ಸಾಧಿಸಲಾಗುವುವನ್ನು ಸಾಧಿಸುವ ಉತ್ಕಟೇಚ್ಛೆಯಿಂದೆ ಸಾಧಿಸಲಾಗದುದನ್ನು ಅವರು ಮರೆತು ಬಿಡುತ್ತಾರೆ! MNES ಪ್ರಸ್ತುತ ಪ್ರಶ್ನೆಯನ್ನು ಒಂದೇ ಮಾತಿನಲ್ಲಿ 'ಸತ್ಯಾನ್ವೇಷಣೆ' ಎಂದು ಹೇಳ ಬಹುದು. ಆದರೆ ಅದು ಹಲವು ಪ್ರಶ್ನೆಗಳ ಸಮಾಹಾರವೆಂದು ವಿಶ್ಲೇಷಣೆಯಿ೦ದ ವ್ಯಕ್ತ ವಾಗುತ್ತದೆ. ಪ್ರಶ್ನೆಗಳು ಯಾವುವು? ಅವುಗಳನ್ನು ವಿವಿಧ ಮಾತುಗಳಲ್ಲಿ ಅಭಿವ್ಯಕ್ತಗೊ ಳಿಸಬಹುದಾದರೂ ಅನುಕೂಲಕ್ಕಾಗಿ ಅವುಗಳನ್ನು ನಾನು ಕೆಳಗಿನ ಮೂರು

ات ಸ‏ . ۰٦‏

ಶೀರ್ಷಿಕೆಗಳಲ್ಲಿ ವಿವರಿಸುತ್ತೇನೆ. 1. ಸೃಷ್ಟಿಕರ್ತನ ಅನ್ವೇಷಣೆ 2. ಆರಾಧ್ಯನ ಅನ್ವೇಷಣೆ ' 3. ಪರಿಣಾಮದ ಅನ್ವೇಷಣೆ

ನನ್ನ ಅಭಿಪ್ರಾಯದಲ್ಲಿ, ಸತ್ಯಾನ್ವೇಷಣೆ ಎಂಬುದು ಪ್ರಸ್ತುತ ಮೂರು ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವ ಪ್ರಯತ್ನವಾಗಿದೆ. ಮೂರು ಪ್ರಶ್ನೆಗಳನ್ನು ನಾವು ಯಾವ ರೀತಿಯಲ್ಲಿ ವಿವರಿಸಿದರೂ, ವಾಸ್ತವದಲ್ಲಿ ಅವೆಲ್ಲವೂ ಇವುಗಳ ವಿಭಿನ್ನೆ ರೀತಿಯ ವ್ಯಾಖ್ಯಾನಗಳಾಗಿರಬಹುದು. ಮೂರು ಶೀರ್ಷಿಕೆಗಳೆಲ್ಲಿಯೇ ಅವುಗಳನ್ನು ಕ್ರೋಢೀಕರಿಸ ಬಹುದು.

ಪ್ರಶ್ನೆಗಳ ಬಗ್ಗೆ ಪ್ರತ್ಯಕ್ಷ ತಿಳುವಳಿಕೆಯೂ ನಮಗಿಲ್ಲ. ಅವುಗಳ ಉತ್ತರವನ್ನು ಬರೆದಿಟ್ಟ ಫಲಕವು ಯಾವುದಾದರೊಂದು ಪರ್ವತ ಶಿಖರದಲ್ಲಿ ನಾಟಿರುವುದನ್ನೂ ನಾವು ಕಂಡಿಲ್ಲ. ಆದರೆ ಪ್ರಶ್ನೆಯಲ್ಲಿಯೇ ಅದರ ಉತ್ತರ ಅಡಕವಾಗಿದೆಯೆನ್ನುವುದೇ ನಿಜ. ಪ್ರಪಂಚವು ಅದರ ವಾಸ್ತವಿಕತೆಯತ್ತ ಸ್ವಯಂ ಬೊಟ್ಟು ಮಾಡುತ್ತದೆ. ಅದು ನಮ್ಮನ್ನು ಖಚಿತ ಜ್ಞಾನದ ತನಕ ತಲಪಿಸದಿರಬಹುದು. ಆದರೆ ಯಾವ ರೀತಿಯಿಂದಲಾದರೂ ನಾವು ನೈಜ ಜ್ಞಾನವನ್ನು ಹೊಂದಿದರೆ ಖಂಡಿತವಾಗಿಯೂ ಇದುವೇ ವಾಸ್ತವಿಕತೆಯಾಗಿದ್ದು ಇನ್ನಾವೆ ವಾಸ್ತವಿಕತೆಯೂ ಲೋಕದಲ್ಲಿಲ್ಲವೆಂದು ನಮ್ಮ ಹೃದಯವು ہچ‎ ವಹಿಸು. ವಷ್ಟರ ಮಟ್ಟಿಗೆ ಪ್ರಸ್ತುತ ಮಾಹಿತಿಯು ಸ್ಪಷ್ಟ ಮತ್ತು ಖಚಿತವಾಗಿರಬಹುದು.

ಸೃಷ್ಟಿಕರ್ತನ ಅನ್ವೇಷಣೆ

ನಾವು ಪ್ರಪಂಚದ ಮೇಲೊಮ್ಮೆ ದೃಷ್ಟಿ ಹಾಯಿಸಿದಾಗ್ಗ ಮಹಾ ಕಾರ್ಯಾಗಾರವನ್ನು ಯಾರು ನಿರ್ಮಿಸಿದರೆಂಬ ಪ್ರಶ್ನೆಯು ನಮ್ಮ ಮನದಲ್ಲಿ ಪ್ರಪ್ರಥಮವಾಗಿ ಮೂಡುತ್ತದೆ. ಅನೇಕ ಅಗೋಚರ ಶಕ್ತಿಗಳು ಪ್ರಪ೦ಿಚದ ಒಡೆಯ ರಾಗಿರಬಹುದೆಂದು ಹಿಂದಿನ ಕಾಲದ ಜನರು ಭಾವಿಸಿದ್ದರು. ಓರ್ವ ದೊಡ್ಡ ದೇವನ ಅಶ್ರಯದಲ್ಲಿ, ಅನೇಕ ಸಣ್ಣ ದೇವತೆಗಳು. ಅದನ್ನು ನಿಯಂತ್ರಿಸುತ್ತಿವೆಯೆಂದು ಅನೇಕ ಮಂದಿ ಇಂದಿಗೂ ನಂಬುತ್ತಾರೆ. ಆದರೆ ವೈಜ್ಞಾನಿಕ ಲೋಕವು ಸಿದ್ಧಾಂತವನ್ನು ಕೈ ಬಿಟ್ಟಿದೆ. ಇಂದು ಸಿದ್ಧಾಂತವು ನಿಸ್ತೇಜಗೊಂಡಿದೆ. ಪ್ರಗತಿಪರ ಮತ್ತು ನಾಗರಿಕ ರೆಂದು ಸ್ವಯಂ ನಟಿಸುವ ಆಧುನಿಕ ಮಾನವರು ಬಹುದೇವ ವಿಶ್ವಾಸಿಗಳಲ್ಲ. ನಾಸ್ತಿಕ ರಾಗಿದ್ದಾರೆ. ಪ್ರಪಂಚವು ಯೋಜನಾಬದ್ಧವಾಗಿರದೆ ಆಕಸ್ಮಿಕವಾಗಿದೆಯೆಂಬುದು ಆವರ ಅಭಿಪ್ರಾಯವಾಗಿದೆ. ಒಂದು ಘಟನೆಯು ನಡೆಯುವಾಗ ತನ್ನಿಮಿತ್ತ ಇತರ ಅನೇಕ ಘಟನೆಗಳು ಗೋಚರವಾಗುತ್ತದೆ. ಹೀಗೆ ಫಲಹೇತು ಸಂಬಂಧದ ಸುದೀರ್ಪು ಸರಣಿ ಆರಂಭವಾಗುತ್ತವೆ. ಸರಣಿಯೇ ಪ್ರಪಂಚವನ್ನು ನಡೆಸುತ್ತಿದೆ. ವಿವರಣೆಗೆ ಎರಡು ಆಧಾರಗಳಿವೆ. 1) ಆಕಸ್ಮಿಕತೆ. 2) ಫಲಹೇತು ಸಂಬಂಧ ನಿಯಮ "ج)‎ of Causation).

ವಿವರಣೆಯಂತೆ, ಸುಮಾರು 200 ಲಕ್ಷ ಕೋಟಿ ವರುಷಗಳ ಹಿಂದೆ ಪ್ರಪಂಚವು ಇರಲಿಲ್ಲ. ಅಂದು ನಕ್ಷತ್ರ ಅಥವಾ ಗ್ರಹಗಳಿರಲಿಲ್ಲ.

ಆದರೆ' ವಸ್ತು ಅಸ್ತಿತ್ವದಲ್ಲಿತ್ತು. ಅಂದು ಅದು ಘನ ಸ್ಥಿತಿಯಲ್ಲಿರಲಿಲ್ಲ. ಬಾಹ್ಮಾಕಾಶದಲ್ಲಿ ಪ್ರಾರಂಭಿಕ ಅಣು ಎಲೆಕ್ಟೋನ್‌ ಮತ್ತು ಪ್ರೊಟೋನ್‌ಗಳ ರೂಪದಲ್ಲಿ ಏಕಪ್ರಕಾರವಾಗಿ ವ್ಯಾಪಿಸಿತ್ತು. ಅರ್ಥಾತ್‌ ಪ್ರಪಂಚವು ಅತಿ ಸೂಕ್ಷ್ಮ ಅಣು-ಕಣಗಳಿಂದ ತುಂಬಿತ್ತು. ಅಂದು ಪರಮಾಣ ಸಂಪೂರ್ಣ ಸಮತೋಲನದಲ್ಲಿತ್ತು. ಅದರಲ್ಲಿ ಯಾವ ಸ್ಪಂದನವೂ ಇರಲಿಲ್ಲ. ಗಣಿತಶಾಸ್ತ್ರದ ದೃಷ್ಟಿಯಂತೆ, ಸಂತುಲಿತ ಸ್ಥಿತಿಯಲ್ಲಿ ಕಿಂಚಿತ್‌ ವೃತ್ಯಾಸವುಂಟಾದರೆ ಸಂತುಲಿತತೆ ಉಳಿಯಲಾರದು. ಮಾತ್ರವಲ್ಲ ವ್ಯತ್ಯಾಸವು ಹೆಚ್ಚುತ್ತಲೇ ಹೋಗುವುದು. ಪ್ರಾರಂಭಿಕ ಸ್ಥಿತ್ಯಂತರವನ್ನು ಒಂದು ವೇಳೆ ಅಂಗೀಕ ಇಸಿದರೆ ಅಸಂತರ ಪ್ರತಿಕ್ರಿಯೆಗಳು ಗಣಿತ ಶಾಸ್ತ್ರದ ಮೂಲಕ ದೃಢೀಕೃತವಾಗುತ್ತದೆ.

8 ٠ : ಸತ್ಯಾನ್ವೇಷಣೆ

ಪ್ರಕಾರವೇ ಸಂಭವಿಸಿದೆಯೆಂದು ಗಣಿತ ಶಾಸ್ತ್ರಜ್ಞರ ಅಭಿಪ್ರಾಯ. ನಿಶ್ಲೆಲವಾಗಿರುವ ` ಸರೋವರಕ್ಕೆ ಕೈ ಹಾಕಿ ಕಲಕಿದಂತೆ ಪರಮಾಣು ಕಣದಲ್ಲಿ ಲಘು ಕಂಪನವುಂಟಾಯಿತು. ಆದರೆ ಪ್ರಪಂಚದ ಪ್ರಶಾಂತ ವಾತಾವರಣದಲ್ಲಿ ಕೋಲಾಹಲವನ್ನು ಯಾರು ನಿರ್ಮಿಸಿದರು? ಕುರಿತು ಏನೂ ತಿಳಿಯದು! ಅದೇನಿದ್ದರೂ, ವ್ಯತ್ಕಾಸವು ಸಂಭವಿಸಿ ಏರುತ್ತಲೇ ಹೋಯಿತು. ತತ್ವರಿಣಾಮವಾಗಿ, ಪರಮಾಣು ಕುಗ್ಗುತ್ತಾ ವಿವಿಧ ಸ್ಥಳಗಳಲ್ಲಿ ಸಂಚರಿಸಲಾರಂಭಿಸಿತು. ಹೀಗೆ ಸಂಗ್ರಹವಾದ ವಸ್ತುವನ್ನು ನಕ್ಷತ್ರವೆಂದೋ 'ಗ್ರಹವೆಂದೋ ಹೇಳಲಾಗುತ್ತಿದೆ نے‎ - ಪ್ರಪಂಚಕ್ಕೆ ಸಂಬಂಧಿಸಿದ ವಿವರಣೆಯನ್ನು ವಿಜ್ಞಾನವೇ ನೀಡಿದ್ದರೂ ವಾಸ್ತವದಲ್ಲಿ ಇದು ನಿರರ್ಥಕ ಮತ್ತ ನಿರಾಧಾರ ವಿವರಣೆಯಾಗಿದೆ. ಸ್ವಯಂ ವಿಜ್ಞಾನಿ ಗಳಿಗೆ ಅದರಲ್ಲಿ ಸಂತೃಪ್ತಿಯಿಲ್ಲ. ಪ್ರಪಂಚವನ್ನು ಪ್ರಥಮ ಭಾರಿ ಯಾರು ಸಕ್ರಿಯಗೊಳಿಸಿ ದರೆಂಬ ವಾಸ್ತವಿಕತೆ ಅಜ್ಞಾತನೆಂದು ವಿವರಣೆ ಸಮ್ಮ ತಿಸುತ್ತೆದೆ. ಆದರೂ ಅಮ ಪ್ರಪಂಚದ ಪ್ರಥಮ ಕ್ರಿಯಾ ನಿರ್ಮಾತೃವನ್ನು ಕಂಡು ಹಿಡಿದಿದೆಯೆಂದು ಹೆಮ್ಮೆ ಪಡುತ್ತದೆ! 9 سی‎ | ٠ 'ಆಕಸ್ಮಿಕೆವೆರಬುದು ಕ್ರಿಯಾಕರ್ತನ ಹೆಸರು! ನಿಶ್ಚಲ ವಸ್ತುವಿನ ವಿನಾ ಪ್ರಪಂಚದಲ್ಲಿ ಬೇರೇನೂ ಇರಲಿಲ್ಲವೆ೦ದಾದರೆ ಸಂಪೂರ್ಣ ಪ್ರಪಂಚವನ್ನು ಸಕ್ರಿಯಗೊ ಳಿಸಿದ ವಿಚಿತ್ರ ಹಾಗೂ ಸ್ವಾರಸ್ಯಮಯವಾದ 'ಆಕಸ್ಮಿಕ' ಎಲ್ಲಿಂದ ಮೊಳಕೆಯೊಡೆ ಯಿತೆಂದು ಪ್ರಶ್ನಿಸೆಬೇಕಾಗುವುದು. ವಸ್ತುವಿನ ಒಳ ಹೊರಗುಗಳೆಲ್ಲಿ ಕಾರಣವು ಅಸ್ತಿತ್ವದಲ್ಲಿ ಲ್ಲದಂತಹ ಘಟನೆ ಹೇಗೆ ಸಂಭವಿಸಿತು? ಇದು ಪ್ರಸ್ತುತ ವಿವರಣೆಯ ಸ್ವಾರಸ್ಕಪೂರ್ಣ ವಿರೋಧಾಭಾಸವಾಗಿದೆ. ಪ್ರತಿಯೊಂದು ಘಟನೆಗಿಂತ ಮುಂಚೆ ಅದು ಸಂಭವಿಸಲು ಹೇತುವಾದ ಬೇರೊಂದು ಘಟನೆ ನಡೆದಿರಬೇಕೆಂದು ನಿರ್ಧರಿಸಲಾಗುತ್ತದೆ. ಆದರೆ ವಿವರಣೆಯು ನೈಜ ಕಾರಣವಿಲ್ಲದ ಘಟನೆಯಿಂದಲೇ ಆರಂಭವಾಗುತ್ತದೆ! ಪ್ರಪಂಚದ ಕುರಿತು ಆಕಸ್ಮಿಕ ಸಿದ್ಧಾಂತದ ಸೌಧವನ್ನು ಪುರ್ಣ ನಿರಾಧಾರ ಕಲ್ಪನೆಯ ಬುನಾದಿ, ಯಲ್ಲಿ ಕಟ್ಟಲಾಗಿದೆ UL 7 ಪ್ರಪಂಚವು ಕೇವಲ ಆಕಸ್ಮಿಕವಾಗಿದ್ದರೆ, ಘಟನೆಗಳು ಇಂದು ಕಾಣಿಸುತ್ತಿರು ವಂತಹ.ಸ್ಥಿಶಿಯನ್ನೇ ಅಂಗೀಕರಿಸಲು ನಿರ್ಬಂಧಿತವಾಗಿದ್ದುವೇ? ಅಲ್ಲಿ ಬೇರೇನಾದರೂ ಸಂಭಾವ್ಯವಾಗಿರವಿಲ್ಲವೇ? ಗೋಳಗಳು ಪರಸ್ಸರ ಡಿಕ್ಕಿ ಹೊಡೆದು ನಾಶವಾಗಬಹುದಾಗಿರ

ಸೃಷ್ಟಿಕರ್ತನ ಅನ್ವೇಷಣೆ 9

ಲಿಲ್ಲವೇ ವಸ್ತುವಿನಲ್ಲಿ ಚಲನೆ ಆರಂಭಗೊಂಡು, ಅದು ಕೇವಲ ಚಲನೆಯಾಗಿ ಉಳಿಯದೆ ಅದರ ಸ್ಥಿತ್ಯಂತರ ಅನಿವಾರ್ಯವಾಗಿತ್ತೇ?. ನಾವು ಇಂದು ಕಾಣುತ್ತಿರುವ ಪ್ರಪಂಚದ ا ودنہ‎ ಅದು ವಿಸ್ಮಯಕಾರಿ ಮತ್ತು ಅವಿರತ ಕ್ಷಿಪ್ರಯಾನ ಮಾಡ ಬೇಕಾಗಿತ್ತೇ? ನಕ್ಟತ್ರಗಳ ಹುಟ್ಟಿನೊಂದಿಗೆ ಅನಂತ ವಿಶಾಲವಾದ ಶೂನ್ಯಾಕಾಶದಲ್ಲಿ ಸಂಪೂರ್ಣ ಕ್ರಮಬದ್ಧವಾಗಿ ಅವುಗಳನ್ನು ತಿರುಗಿಸಲಾರಂಭಿಸಿದ ಮೇಧಾಶಕ್ತಿ ಯಾವುದು? ಪ್ರಪಂಚದಿಂದ ಅತೀ ದೂರವಿರುವ ಮೂಲೆಯೊಂದರಲ್ಲಿ ಸೌರಮಂಡಲಕ್ಕೆ ಅಸ್ತಿತ್ವ ನೀಡಿದ ಕರ್ಮ ಸಿದ್ಧಾಂತ ಯಾವುದು? ನಮ್ಮ ಭೂಗೋಳದಲ್ಲಿ ಜೀವನವನ್ನು ಸುಗಮ ಗೊಳಿಸಿ ಪ್ರಪಂಚದ ಯಾವೊಂದು ಗೋಳದಲ್ಲಿಯೂ ತನಕ ಸಂಶೋಧಿಸಲಸಾ ಧೈವಾಗಿರುವ ಆತುಲ್ಕ ಮತ್ತು ವಿಸ್ಮಯಕಾರೀ ಬದಲಾವಣೆಗೆ ಪ್ರೇರಕವಾದ ಸಿದ್ಧಾಂತ ಯಾವುದು? ಒಂದು ವಿಶಿಷ್ಟ ಸಂದರ್ಭದಲ್ಲಿ ನಿರ್ಜೀವ ವಸ್ತುವಿನಿಂದ ಜೀವದ ಉದ್ಭವಕ್ಕೆ ಹೇತುವಾದ ವಿಚಾರವಾದ ಯಾವುದು? ಭೂಮಿಯಲ್ಲಿ ಜೀವನವು ಯಾಕೆ ನಿರಂತರವಾಯಿತು? ಹೇಗೆ ಮತ್ತು ಯಾವ ನಿಯಮ ಪ್ರಕಾರ ಪ್ರತ್ಛಕ್ಷವಾಗುತ್ತಿದೆಯೆಂಬ ಬಗ್ಗೆ ವಿವೇಕ ಪೂರ್ಣ ವ್ಯಾಖ್ಯಾನ ಸಾಧ್ಯವೇ? | ಪ್ರಪಂಚದ ಒಂದು ಸಣ್ಣ ಭಾಗದಲ್ಲಿ ನಮ್ಮ ಜೀವನವನ್ನೂ ನಾಗರಿಕತೆಗೆ ಅಗತ್ಯವಾದ ಸಕಲ ವಸ್ತುಗಳನ್ನೂ ವಿಚಿತ್ರ ರೀತಿಯಲ್ಲಿ ಉತ್ಪಾದಿಸಿದ ನೀತಿ ಸೂತ್ರ ಯಾವುದು? ಪ್ರಸ್ತುತ ಸ್ಥಿತಿಯನ್ನು ನಮಗಾಗಿ ಉಳಿಸಿ ಕಾಪಾಡಿದ ಸಿದ್ದಾಂತ ಯಾವುದು? ಎಲ್ಲ ಘಟನೆಗಳೂ ಸುಸೂತ್ರ ಮತ್ತು ಶಿಸ್ತು ಬದ್ದವಾಗಿ ಸದಾ ಸಂಭವಿಸುತ್ತಿ ವೆ: ಕೋಟಿಗಟ್ಟಲೆ ವರುಷಗಳಿಂದ ಪ್ರಕ್ರಿಯೆ ಮುಂದುವರಿಯುತ್ತಿದೆ. ತನಕ ಅದರಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಇವೆಲ್ಲಕ್ಕೂ ಕೇವಲ ಆಕಸ್ಮಿಕತೆಯು ಸೂಕ್ತ ಕಾರಣವೇ? ಆಕಸ್ಮಿಕವಾಗಿ ಸಂಭವಿಸಿದಂತಹ ಕ್ರಿಯೆಯಲ್ಲಿ ಅನಿವಾರ್ಯತೆಯ ಗುಣ ಎಲ್ಲಿಂದ ಸೇರಿಕೊಂಡಿತು? ಇಷ್ಟೊಂದು ವಿಚಿತ್ರ ರೀತಿಯಲ್ಲಿ ನಿರಂತರ ವಿಕಾಸದ ಪ್ರಕ್ರಿಯೆ ಎಲ್ಲಿಂದ ದೊರೆಯಿತು? ಇದಕ್ಕೆ ನ್ಯಾಯೋಚಿತವಾದ ವ್ಯಾಖ್ಯಾನವನ್ನು ನೀಡು ವುದು ಹೇಗೆ? ಇದು ಪ್ರಪಂಚವು ಹೇಗೆ ಉದ್ಭವಿಸಿತು ಎಂಬ ಪ್ರಶ್ನೆಯ ಉತ್ತ ರವಾಗಿತ್ತು. ತರುವಾಯ ಪ್ರಪಂಚವನ್ನು ಯಾರು ನಡೆಸುತ್ತಿದ್ದಾರೆ. ಅದ್ಭುತ ಹಾಗೂ ಮಹತ್ತರ ಕಾರ್ಯಾಗಾರವನ್ನು ಸಂಪೂರ್ಣ ಕ್ರಮಬದ್ದವಾಗಿ ಯಾರು ನಡೆಸುತ್ತಿದ್ದಾರೆ ಎಂಬ

10 ಸತ್ಕಾನ್ಟೇಷಣೆ

ಪ್ರಶ್ನೆ ಹುಟ್ಟಿಕೊಂಡಿತು. ಕುರಿತು ವಿಜ್ಞಾನವು ನೀಡಿರುವ ವಿವರಣೆಯಲ್ಲಿ, ಪ್ರಪಂಚದ ಸೃಷ್ಟಿಕರ್ತನೆಂದು ನಿರ್ಧರಿಸಿರುವುದನ್ನೇ ಪ್ರಪಂಚದ ವಿಧಿಕರ್ತನೆಂದು ನಿರ್ಧರಿಸಲು ಸಾಧ್ಯವಿಲ್ಲ. ಪ್ರಸ್ತುತ ವಿವರಣೆಯು ಸ್ವಾಭಾವಿಕವಾಗಿ ಈರ್ವರು 'ಜೇವರನ್ನು ಆಪೇಕ್ಷಿಸು ತ್ವದೆ. ಯಾಕೆಂದರೆ, ಪ್ರಥಮ ಚಲನೆಯನ್ನು 'ಆಕಸ್ಮಿಕ'ವೆಂದು ಹೆಸರಿಸಬಹುದಾದರೂ ಅನಂತರದ ನಿರಂತರ ಚಲನೆಯನ್ನು ಆಕಸ್ಮಿಕವೆನ್ನಲಸಾಧ್ಯ. ಅದರ ವಿವರಣೆಗೆ ಇನ್ನೊಂದು 'ದೇವ'ನನ್ನು ಹುಡುಕಬೇಕಾಗುವುದು!

ತೊಂದರೆ ನಿವಾರಣೆಗೆ ಫಲಹೇತು ಸಿದ್ಧಾಂತ (Law ೩ಟsaiಂಗ)ವನ್ನು ಪ್ರತಿಪಾದಿಸಲಾಯಿತು. ಅದರ ಸಾರಾಂಶ ಹೀಗಿದೆ: ಪ್ರಥಮ ಚಲನೆಯ ಬಳಿಕ ಪ್ರಪಂಚದಲ್ಲಿ ಫಲಹೇತು ಸಂಬಂಧದ ಸರಣಿ ಆರಂಭಗೊಂಡತು. ತನ್ನಿಮಿತ್ತ ಸರದಿ ಪ್ರಕಾರ ಎಲ್ಲ ಕ್ರಿಯೆಗಳೂ ನಡೆಯುತ್ತಿವೆ. ಒಂದು ಮಗುವು ಹಲವು ಇಟ್ಟಿಗೆಗಳನ್ನು ಮೇಲೆ ಮೇಲೆ ಯಿರಿಸಿ ಕೆಳಗಿನ ಸಾಲಿನಿಂದ ಒಂದು ಇಟ್ಟಿಗೆಯನ್ನು ಹಿಡಿದೆಳೆದಾಗ ಇಟ್ಟಿಗೆಗಳು ಸ್ವಯಂ ಒಂದೊಂದೇ ಉರುಳುವಂತೆ! ಪ್ರಪಂಚದಲ್ಲಿ ಗೋಚರವಾಗುವ ಘಟನೆಗಳ ಹೇತುವು ಪ್ರಪಂಚದ ಹೊರಗೆ ಎಲ್ಲಿಯೂ ಅಸ್ತಿತ್ವದಲ್ಲಿಲ್ಲ. ಬದಲಾಗಿ ಆದು ಅಜೇಯ ನಿಯಮಗಳನ್ವಯ ಪೂರ್ವ ಸ್ಥಿತಿಗತಿಗಳೆ ಅನಿವಾರ್ಯ ಪರಿಣಾಮ ಗಳಾಗಿವೆ. ಇಂತಹ ಫಲಹೇತುಗಳ ಅವ್ಮಾಹತ ಖು ಪ್ರಪಂಚದಲ್ಲಿ ಸ್ಥಾಪಿಸಲ್ಪಟ್ಟಿತು. ಮಾತ್ರವಲ್ಲ ಜಾಗತಿಕ ಇತಿಹಾಸದ ಮೂಲ ರೂಪವು ಭವಿಷ್ಯತ್‌ ಘಟನಾವಳಿಗಳ ಕುರಿತು ನಿರ್ದಿಷ್ಟ ತೀರ್ಮಾನವನ್ನು ಕೈಗೊಂಡಿದೆ. ಮೂಲ ರೂಪವು ಒಮ್ಮೆ ನಿಗದಿ ಯಾಗಿರುವುದರಿಂದ, ನಿಸರ್ಗಕ್ಕೆ ಕೇವಲ ಒಂದೇ ಹಾದಿಯಿಂದ ಧ್ಯೇಯದೆಡೆಗೆ ತಲಪಲು ' ಸಾಧ್ಯವಿತ್ತು. ಅಂದರೆ, ಪ್ರಪಂಚವು ಉದ್ಭವಿಸಿದ ಪ್ರಥಮ ದಿನವೇ ಅದರ ಭಾವೀ ಚರಿತ್ರೆಯೂ ನಿಗದಿಯಾಗಿತ್ತು. ಸಿದ್ಧಾಂತವನ್ನು ನಿಸರ್ಗದ ಮೂಲಭೂತ ನಿಯಮವಾಗಿ ನಿರ್ಣಯಿಸುವುದ, 17ನೇ ಶತಮಾನದ ಮಹಾ ಘಟನೆಯಾಗಿತ್ತು. ಹೀಗೆ ಸಮಗ್ರ ಪ್ರಪಂಚವನ್ನು ಒಂದು ಯಂತ್ರವೆಂದು ಸಮರ್ಥಿಸುವ ಆಂದೋಲನ ಆರಂಭವಾಯಿತು. ಅದು 19ನೇ ಶತಮಾನದ ಕೊನೆಯಲ್ಲಿ ಆದರ ಉತ್ತುಂಗ ಶಿಖರಕ್ಕೇರಿತು. ಅದು ಮನಃ ಪೂರ್ವಕವಾಗಿ ನಿಸರ್ಗದ ಮಾದರಿಯನ್ನು ನಿರ್ಮಿಸ ಬಯಸಿದ ವಿಜ್ಞಾನಿಗಳ ಮತ್ತು ತಾಂತ್ರಿಕ ತಜ್ಞರ ಕಾಲವಾಗಿತ್ತು. ನಿಸರ್ಗ ವಿಜ್ಞಾನಿಗಳ ಅಂತಿಮ ಧ್ಯೇಯವು ಅವುಗಳನ್ನು ಯಾಂತ್ರಿಕವಾಗಿ ಬದಲಾಯಿಸುವುದೆಂದು ಹೆಲಮ್‌ ಹೋಲ್ಡ್‌ (Halem Holtz)

EL EL EL

ಸೃಷ್ಟಿಕರ್ತನ ಅನ್ವೇಷಣೆ 11

ಅಂದು ಹೇಳಿದ್ದನು. ಪ್ರಸ್ತುತ ಸಿದ್ಧಾಂತದಂತೆ ಪ್ರಪಂಚದ ಎಲ್ಲ ಪ್ರಕ್ರಿಯೆಗಳನ್ನು ವ್ಯಾಖ್ಯಾನಿಸುವುದರಲ್ಲಿ ವಿಜ್ಞಾನಿಗಳು ಅಂದೂ ಯಶಸ್ವಿಯಾಗಿರವಿಲ್ಲ. ಆದರೆ ಯಾಂತ್ರಿಕ ಸ್ವರೂಪದಲ್ಲಿ ಪ್ರಪಂಚದ ವಿವರಣೆ ಸಾಧ್ಯವೆಂದು ಅವರಿಗೆ ಭರವಸೆಯಿತ್ತು. ಒಂದು ವೇಳೆ ಇನ್ನೂ ಸ್ವಲ್ಪ ಪ್ರಯತ್ನಿಸಿದರೆ, ಇಡೀ ವಿಶ್ವವು ಚಲಿಸುತ್ತಿರುವ ಒಂದು ಸಂಪೂರ್ಣ ಯಂತ್ರವೆಂದು ಸಾಬೀತುಪಡಿಸಬಹುದೆಂದು ಅವರು ಭಾವಿಸಿದ್ದರು.

ವಿಷಯಗಳಿಗೆ ಮಾನವ ಜೀವನದೊಂದಿಗಿರುವ ಸಂಬಂಧವು ಸುಸೃಷ್ಟವಾಗಿತ್ತು. ಫಲಹೇತು ಸಂಬಂಧದ ಪ್ರತಿಯೊಂದು ಸಮರ್ಥನೆಯೂ ನಿಸರ್ಗದ ಪ್ರತಿಯೊಂದು ಯಶಸ್ವಿ ಯಾಂತ್ರಿಕೆ ವ್ಯಾಖ್ಮಾನವೂ ಮಾನವನ ನಿರ್ಧಾರ ಸ್ವಾತಂತ್ರ್ಯದ ವಿಶ್ವಾಸವನ್ನು ಅಸಾಧ್ಯಗೊಳಿಸಿತ್ತು. ಯಾಕೆಂದರೆ ಸಿದ್ದಾಂತವು ನಿಸರ್ಗವನ್ನು ಸಂಪೂರ್ಣ ಆವರಿಸಿದ್ದರೂ, ಕೇವಲ ಮಾನವ ಜೀವನವನ್ನು ಅದರಿಂದ ಮುಕ್ತಗೊಳಿಸುವುದಕ್ಕೆ ಯಾವೊಂದು ಕಾರಣವೂ ಇಲ್ಲ. ವಿಚಾರಧಾರೆಯ ನಿಮಿತ್ತ 17 ಮತ್ತು 18ನೇ ಶತಮಾನಗಳ ಯಾಂತ್ರಿಕ ತತ್ವ ಸಿದ್ಧಾಂತ ಲಸ್ತಿತ್ವಕ್ಕೆ ಬಂತು. ನಿರ್ಜೀವ ವಸ್ತುಗಳಂತೆ, ಜೀವಕೋಶ(iviಗ್ರg €ಆ!ಗ)ಿಗಳೂ ಒಂದು ರೀತಿಯ ರಾಸಾಯನಿಕ ಮೊಲಗಳ ನಿರ್ಮಾಣಗಳೆಂದು ಸಂಶೋಧಿಸಲ್ಪಟ್ಟಾಗ, ನಮ್ಮ ದೇಹ ಮತ್ತು ಮಸ್ತಿಷ್ಕಗಳು ನಿರ್ಮಿಸಲ್ಪಟ್ಟಿರುವ ವಿಶಿಷ್ಟ ಅಂಶಗಳು ಫಲಹೇತು ಸಂಬಂಧ ಸಿದ್ಧಾಂತದ ಮೇರೆಯಿಂದ ಹೊರ ಹೋಗಲು ಕಾರಣವೇನೆಂಬ ಪ್ರಶ್ನೆ ಉದ್ಭವಿಸಿತು. ತನ್ನಿಮಿತ್ತ ಜೀವನವೂ ಕೇವಲ ಒಂದು ಯಂತ್ರವೆಂದು ಊಹಿಸಲಾಯಿತು. ಅತಿ ಭಾವುಕತೆಯಿಂದ ಹಾಗೆಂದೇ ವಾದಿಸಲಾಯಿತು. ಮಾತ್ರವಲ್ಲ ನ್ಯೂಟನ್‌, ಬೇಕ್‌ (Bach), ಮೈಕಲ್‌ ಏಂಜಲೊ (Michel Angelo) ಮುಂತಾದವರ ಮಸ್ತಿಷ್ಯಗಳು ಕೀವಲ ಅಚ್ಚು ಯಂತ್ರದ ಸೆಂಕೀರ್ಣತೆಯಲ್ಲಿ ವಿಭಿನ್ನವಾಗಿತ್ತೆಂದೂ ಅವುಗಳ ಕಾರ್ಯವು ಹೊರಗಿನ ಪ್ರೇರಕಗಳಿಗೆ ಕೇವಲ ಸಮಗ್ರ ಉತ್ತರ ನೀಡುವುದಾಗಿತ್ರೆಂದೂ ಹೇಳಲಾಯಿತು.

ಆದರೆ ಇಂತಹ ತೀವ್ರ ಹಾಗೂ ನಿರ್ಣಾಯಕ ಫಲಹೇತು ಸಿದ್ಧಾಂತವನ್ನು ವಿಜ್ಞಾನವು ಇಂದು ನಂಬುವುದಿಲ್ಲ. ಸಿದ್ಧಾಂತವನ್ನು ಅಪೇಕ್ಷಕ ಸಿದ್ಧಾಂತವು اوھ‎ (lllusion) ಎಂದು ಕರೆಯುತ್ತದೆ. ಪ್ರಪಂಚದ ಅನೇಕ ಸೋಜಿಗಗಳು, ಮುಖ್ಯವಾಗಿ ಬೆಳಕು, ಗುರುತ್ವಾಕರ್ಷಣೆಗಳು ಯಾಂತ್ರಿಕ ವ್ಯಾಖ್ಯಾನದ ಎಲ್ಲ ಪ್ರಯತ್ನಗಳನ್ನು ವಿಫಲ ಗೊಳಿಸಿದೆಯೆಂದು 19ನೇ ಶತಮಾನದ ಕೊನೆಯಲ್ಲಿಯೇ ವಿಜ್ಞಾನವು ಮನಗಂಡಿತ್ತು.

12 ಸತ್ಯಾನ್ವೇಷಣೆ

ನ್ಯೂಟನ್‌ನ ವಿಚಾರಗಳನ್ನೂ ಬೇಕ್‌ನ (880) ಭಾವನೆಗಳನ್ನೂ ಮೈಕಲ್‌ನ (Michel Aಗ್ರೀ!ಂ) ತತ್ವಗಳನ್ನೂ ಪುನರಾವರ್ತಿಸಬಲ್ಲ ಯಂತ್ರ ನಿರ್ಮಾಣ ಸಾಧ್ಯವೇ ಎಂಬ " ಕುರಿತು ವೇಳೆಯೂ ಚರ್ಚೆ ನಡೆಯುತ್ತಿತ್ತು. ಆದರೆ ಮೇಣದ ಬತ್ತಿಯ ಬೆಳಕನ್ನೂ ಸೇಬು ಹಣ್ಣಿನ ಬೀಳುವಿಕೆಯೂ ಯಾವೊಂದು ತೆಂತ್ರದಿಂದಲೂ ಬದಲಿಸಲು ಸಾಧ್ಯವಿಲ್ಲ ವೆಂದು ವಿಜ್ಞಾನಿಗಳಿಗೆ ಶೀಘ್ರುವೇ ಮನವರಿಕೆಯಾಗತೊಡಗಿತು. ಫಲಹೇತು ಸೆಂಬಂಧಗಳೆ ಪ್ರೇರಕ ಸರಣಿಗನುಸಾರವಾಗಿ ಪ್ರಥಮ ದಿನದಿಂದ ತನಕ ನಿರ್ಧಾರವಾಗಿರುವ ಏಕೈಕ ಮಾರ್ಗವನ್ನೇ ನಿಸರ್ಗಕ್ಕೆ ಅವಲಂಬಿಸಲು ಸಾಧ್ಯವೆಂದು ಹಳೆಯ ವಿಜ್ಞಾನವು ದೃಢ ಸ್ವರದಿಂದ ಘೋಷಿಸಿತ್ತು. ಅದರೆ, ಪ್ರಪಂಚದ ಭೂತ ಕಾಲವು ಅದರ ಭವಿಷ್ಯಕ್ಕೆ ಹಿಂದೆ ಭಾವಿಸಿರುವಷ್ಟು ಕ್ಲಪ್ತವಾಗಿ ಪ್ರೇರಕವಲ್ಲವೆಂದು ವಿಜ್ಞಾನವು ಸ್ವಯಂ ಒಪ್ಪಿಕೊಳ್ಳಬೇಕಾಯಿತು. ಇಂದು ವಿಜ್ಞಾನ ಪ್ರವಾಹವು ನಮ್ಮ ಅಯಾಂತ್ರಿಕ ವಾಸ್ತವಿಕತೆ ms (Non Mechanical Reality) ಒಯ್ಯುತ್ತಿದೆಯೆಂದು ಆಧುನಿಕ ತಿಳುವಳಿಕೆಗಳ ಆಧಾರದಲ್ಲಿ ಬಹು ಮಂದಿ ವಿಜ್ಞಾನಿಗಳು ಒಪ್ಪಿದ್ದಾರೆ.” ಪ್ರಪಂಚದ ಉತ್ಪತ್ತಿ ಮತ್ತು ಚಲನೆಯ ಕುರಿತು ವಿಜ್ಞಾನದ ಪ್ರಗತಿಯೊಂದಿಗೆ ಜನ್ಮ ತಾಳಿದ ಪೂವೋಕ್ತ ಸಿದ್ಧಾಂತಗಳಲ್ಲಿ ಒಂದಕ್ಕೂ ತನಕ ಸಂದೇಹಾತೀತವಾದ ದೃಢ ವಿಶ್ವಾಸದ ಸ್ಥಾನವನ್ನು ಗಳಿಸಲಾಗಿಲ್ಲ. ನವೀನ ಸಂಶೋಧನೆಗಳು ಅವುಗಳ ಬುನಾದಿಯನ್ನು ಬಲಪಡಿಸುವ ಬದಲಿಗೆ ಇನ್ನಷ್ಟು ದುರ್ಬಲಗೊಳಿಸುತ್ತಿವೆ. ಹೀಗೆ ವಿಜ್ಞಾನವೇ ಸಿದ್ದಾಂತವನ್ನು ತಳ್ಳಿ ಹಾಕಿದೆ. ಈಗ ಮಾನವನು ತನ್ನೆ ಮೂಲ ಸ್ಥಾನದಲ್ಲಿಯೇ ನಿಂತಿದ್ದಾನೆ. ಪ್ರಪಂಚವನ್ನು ಯಾರು ನಿರ್ಮಿಸುತ್ತಾರೆ. ಮತ್ತು ಯಾರು ಅದನ್ನು ನಡೆಸುತ್ತಿದ್ದಾರೆ ಎಂಬ ಪ್ರಶ್ನೆ ಪುನಃ ನಮ್ಮ ಮುಂದೆ ಬರುತ್ತದೆ. ಇದು ಸೃಷ್ಟಿಗೆ ಸಂಬಂಧಿಸಿದ ಜಿಜ್ಞಾಸೆಯ ಪ್ರಶ್ನೆಯಾಗಿತ್ತು. ಮಾನವನು ಎರಡನೆಯದಾಗಿ ತಿಳಿಯಬ ' ಯಸುವ ವಿಚಾರವು, 'ನನ್ನ ಆರಾಧ್ಯ ಯಾರು' ಎಂಬುದಾಗಿದೆ. ನಮ್ಮ ಜೀವನದಲ್ಲಿ ಒಂದು ಬಿರುಕು ನಮಗೆ ಪ್ರತ್ಯಕ್ಷವಾಗಿ ಗೋಚರಿಸುತ್ತಿದೆ. ಅದನ್ನು ಹೇಗೆ ತುಂಬುವುದೆಂದು ನಮಗೆ ತಿಳಿಯದು. ಶೂನ್ಯತಾ ಪ್ರಜ್ಞೆಯನ್ನೇ ನಾನು 'ಆರಾಧ್ಯನೆ ಅನ್ವೇಷಣೆ' ಎಂದು ಹೇಳುತ್ತೇನೆ. ಪ್ರಜ್ಞೆ ಎರಡು ದಿಕ್ಕಿನಲ್ಲಿದೆ.

* ಕಾರ್ಯಕಾರಣ ಅಥವಾ ಫಲಹೇತು ಸಂಬಂಧದ ವಿವರಣೆಯ ಬಲು ಪಾಲನ್ನು ಜೇಮ್ಸ್‌ ಜೀನ್ಸ್‌ರ 'ಮಿಸ್ತೀರಿಯಸ್‌ ಯನಿವರ್‌ ಎಂಬ ಗ್ರಂಥದಿಂದಲೇ ಆರಿಸಲಾಗಿದೆ

.ಆರಾಧ್ಯನ ಅನ್ವೇಷಣೆ

" ನಮ್ಮ ಅಸ್ತಿತ್ತ ಮತ್ತು ಬಾಹ್ಮಲೋಕದ ಬಗ್ಗೆ ಆಲೋಚಿಸಿದಾಗ ನಮ್ಮ ಅಂತರಾಳದಲ್ಲಿ ಪ್ರಬಲವಾದ ಎರಡು ಭಾವನೆಗಳು ಎಡ್ಡೇಳುತ್ತವೆ.

1. ಯಣ ಮತ್ತು ಕೃತಜ್ಞತೆಯ ಬಾವನೆ. 2. ದೌರ್ಬಲ್ಮ ಮತ್ತು ಅಸಾಮರ್ಥ್ಯದ ಭಾವನೆ.

ನಮ್ಮ ಜೀವನದ ಯಾವ ರಂಗವನ್ನು ಅವಲೋಕಿಸಿದರೂ ಅದು ಯಾರದೋ ಅಪಾರ ಅನುಗ್ರಹಗಳಿಂದ ಆವರಿಸಲ್ಪಟ್ಟಿದೆಯೆಂದು ವ್ಯಕ್ತವಾಗುತ್ತದೆ. ವಿಧಾತನ ಬಗ್ಗೆ ನಿಸ್ಟೀಮ ಕೃತಜ್ಞತಾಭಾವನೆ ತುಂಬಿ ತುಳುಕುತ್ತದೆ. ನಮ್ಮ ಉದಾತ್ತ ಭಕ್ಯಾದರಗಳನ್ನು ಅನುಗ್ರಹದಾತನಿಗೆ ಅರ್ಪಿಸಬಯಸುತ್ತೇವೆ. ನಮ್ಮ ಮಟ್ಟಿಗೆ ಆರಾಧ್ಯನ ಅನ್ವೇಷಣೆಯು ' ಕೇವಲ ತತ್ವಶಾಸ್ತ್ರವಲ್ಲ, ಬದಲಾಗಿ ಅದಕ್ಕೆ ನಮ್ಮ ಮನೋವೃತ್ತಿಗಳೊಂದಿಗೆ ಅಭೇದ್ಯ ಸಂಬಂಧವಿದೆ. ಅದು ಕೇವಲ ಬಾಹ್ಮ ಸಮಸೆಯ ಪರಿಹಾರವಲ್ಲ. ನಮ್ಮ ಅಂತರಾಳ ದಿಂದಲೇ ಎಚ್ಚರಗೊಂಡಿರುವ ಬೇಡಿಕೆಯಾಗಿದೆ. ನಮ್ಮ ಸಂಪೂರ್ಣ ಅಸ್ತಿತ್ವವು ಪ್ರಶ್ನೆಯ ಉತ್ತರಕ್ಕಾಗಿ ಹಂಬಲಿಸುತ್ತಿದೆ.

ಆಲೋಚಿಸಿ ನೋಡಿರಿ: ನಾನು ಸುಸ್ಲಿರ ವಾಸ್ತವಿಕತೆಯೆಂಬ ನೆಲೆಯಲ್ಲಿ ಪರಪಂಚದಲ್ಲಿ ಜೀವಿಸುತ್ತಿದ್ದೇನೆ. ಆದರೆ ಅದರಲ್ಲಿ ತನ್ನ ಪ್ರಯತ್ನಗಳಿಗೆ ಯಾವ' ಪಾತ್ರವೂ ಇಲ್ಲವೆಂಬ ವಾಸ್ತವಿಕತೆಯನ್ನು, ಕಿಂಚಿತ್‌ ಸಭ್ಯತೆಯಿರುವ ವ್ಯಕ್ತಿಗೆ ನಿರಾಕರಿಸಲು ಸಾಧ್ಯವಿದೆಯೇ? ಅತ್ಯಂತ ನಿಸ್ತುಲವಾದ ಒಂದು, ದೇಹವು ಮಾನವನಿಗೆ ದೊರೆತಿದೆ. ಅದಕ್ಕಿಂತ ಉತ್ತಮವಾದ ದೇಹವೊಂದನ್ನು ಊಹಿಸಲು ಆತನಿಗೆ ಸಾಧ್ಯವಿಲ್ಲ. ಆದರೆ : ದೇಹವನ್ನು ಆತನು ನಿರ್ಮಿಸಿಲ್ಲ. ಇತರ ಜೀವಿಗಳಿಗೆ ಲಭ್ಯವಾಗಿಲ್ಲದ ವಿಸ್ಮಯಕಾರಿ ಮಾನಸಿಕ ಸಾಮರ್ಥ್ಯಗಳು ಆತನಿಗೆ ಲಭಿಸಿವೆ. ಆದರೆ ಸಾಮರ್ಥ್ಯಗಳನ್ನು ಗಳಿಸಲು ಆತ ಯಾವ ಪ್ರಯತ್ನವನ್ನೂ ಮಾಡಿಲ್ಲ. ಆತನಿಗೆ ಅದು ಸಾಧ್ಯವೂ ಅಲ್ಲ. ನಮ್ಮ ಅಸ್ತಿತ್ವವು ಸ್ವಕೀಯವಲ್ಲ. ದಾನವಾಗಿದೆ. ಇದನ್ನು ಯಾರು ದಾನ ಮಾಡಿದರು? ಮಾನವ ಪ್ರಕೃತಿಯು ಪ್ರಶ್ನೆಯ ಉತ್ತರ ತಿಳಿಯಬಯಸುತ್ತದೆ. ಯಾಕೆಂದರೆ ಮಹಾ ವಿಧಾತನಿಗೆ ಕೃತಜ್ಞತೆ ಸಲ್ಲಿಸಲು ಆತನಿಗೆ ಸಾಧ್ಯವಾಗಬೇಕು.

14 ۱ ಸತ್ಯಾನ್ವೇಷಣೆ

ಇನ್ನು ದೇಹದ ಹೊರಗೊಮ್ಮೆ ನೋಡಿರಿ. ನಮ್ಮ ಬಳಿ ನಮ್ಮದೆಂದು ಹೇಳಿ ಕೊಳ್ಳಲು ಏನೂ ಇಲ್ಲದಂತಹ ಸ್ಥಿತಿಯಲ್ಲಿ ನಾವು ಲೋಕದಲ್ಲಿ ಜೀವಿಸುತ್ತೇವೆ. ಪ್ರಪಂಚವನ್ನು ನಮ್ಮ 'ಅಗತ್ಮಕ್ಕೆ ಅನುಕೂಲಗೊಳಿಸುವ ಯಾವೊಂದು ಅಧಿಕಾರವನ್ನೂ ಅದರ “ಮೇಲೆ ನಾವು ಹೊಂದಿಲ್ಲ. ನಮಗೆ ಅನೇಕ ಅಗತ್ಯಗಳಿವೆ. ಆದರೆ ಪೈಕಿ ಯಾವುದನ್ನೂ ಸ್ವಯಂ ಪೂರೈಸಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ಅದೇ ವೇಳೆ ನಮ್ಮ ಎಲ್ಲ ಆಗೆತ್ಯಗಳನ್ನು ಸೂಕ್ತವಾಗಿ ಈಡೇರಿಸುವ ಎಲ್ಲ ವ್ಯವಸ್ಥೆಗಳನ್ನೂ ಇಲ್ಲಿ ಅದ್ಭುತ ರೀತಿಯಲ್ಲಿ ಏರ್ಪಡಿಸಿರುವುದನ್ನು ನಾವು ಕಾಣುತ್ತಿದ್ದೇವೆ. ಮಾನವನು ಜನಿಸಿದಾಗ, ಪ್ರಪಂಚವು ಆತನ ಸೇವೆಗಾಗಿ ಸರ್ವ ಸನ್ನಾಹಗಳಿಂದ ಕಾಯುತ್ತಿರುವಂತೆ ಭಾಸವಾಗುತ್ತದೆ! ಉದಾಹರಣೆಗಾಗಿ ಧ್ವನಿಯನ್ನು ನೋಡೋಣ. ನಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಗಳನ್ನು ಧ್ವನಿಯ ಮೂಲಕ ಇತರರಿಗೆ ತಿಳಿಸುತ್ತೇವೆ. ನಮ್ಮ ಹೃದಯದಲ್ಲಿ ಅಂಕುರಿಸುವ ಅಭಿಪ್ರಾಯಗಳು ನಾಲಗೆಯ ಸ್ಪಂದನವಾಗಿ ಮಾರ್ಪಟ್ಟು ಇತರರ ಕಿವಿಗಳಿಗೆ ತಲಪಿ, کیہ‎ ದ್ವನಿಗಳೆ ರೂಪದಲ್ಲಿ ಅವರು .ಅದನ್ನು ಆಲಿಸಲು ಹೇಗೆ ಸಾಧ್ಯವಾಯಿತು? ಅವಕ್ಕಾಗಿ ನಮ್ಮ ಒಳ ಹೊರಗುಗಳಲ್ಲಿ ಅನೇಕ ವ್ಯವಸ್ಥೆಗಳನ್ನು ಮಾಡಲಾಗಿದೆ. ನಾವು ವಾಯು ಎಂದು ಹೇಳುವ ಮಾದ್ಯಮವು ಅವುಗಳಲ್ಲೊಂದು. ನೀರಿನ ಮೇಲ್ಬಾಗದಲ್ಲಿ ಅಲೆಗಳುಂಟಾಗಿ ಚಲಿಸುವಂತೆ ನಾವು ಉಚ್ಚರಿಸುವ کہ‎ ತಬ್ದರಹಿತ ಆಲೆಗಳ ರೂಪದಲ್ಲಿ ಮಂಡಲದಲ್ಲಿ ಸಂಚರಿಸುತ್ತವೆ. ನನ್ನ ಬಾಯಿಯಿಂದ ಹೊರಡುವ ದ್ವನಿಯು ನಿಮ್ಮ ಬಳಿ ತಲಪಲು ಮಧ್ಯದಲ್ಲಿ ವಾಯುವಿನ ಅಗತ್ಯವಿದೆ. ಮಾಧ್ಯಮವಿಲ್ಲದಿದ್ದರೆ ನನ್ನ ತುಟಿಯ ಸ್ಪಂದನ ನಿಮಗೆ ಕಾಣಿಸಿದರೂ, ಶಬ್ದ ಕೇಳಿಸಲಾರದು. ಉದಾ: ಮುಚ್ಚಿದ ಗಾಜಿನ ಬಿರಡೆಯೊಳೆಗೆ ವಿದ್ಯುತ್‌ ಗಂಟೆಯನ್ನಿರಿಸಿ ಬಾರಿಸಿದರೆ ಅದರ ಸ್ವರವು ನಿಮಗೆ ಸ್ಪಷ್ಟವಾಗಿ ಕೇಳಿಸಬಹುದು: ಆದರೆ ಬುರುಡೆಯೊಳೆಗಿನ ಗಾಳಿಯನ್ನು ಸಂಪೂರ್ಣವಾಗಿ ಹೊರ ತೆಗೆದು ಗಂಟೆ ಬಾರಿಸಿದರೆ, ಅದರೊಳಗೆ ಘಂಟೆ ಬಾರಿಸುತ್ತಿರುವುದನ್ನು ಕಾಣಬಹುದಾದರೂ ಅದರ ಶಬ್ದ ಸ್ವಲ್ಪವೂ ನಿಮಗೆ ಕೇಳಿಸಲಾರದು. ಯಾಕೆಂದರೆ ಗಂಟೆಯ ಬಾರಿಸುವಿಕೆಯಿಂದಾಗುವ ಸ್ಪಂದನವನ್ನು ಸ್ವೀಕರಿಸಿ ನಿಮ್ಮ ಕಿವಿಗಳಿಗೆ. ತಲುಪಿಸಲು ಅದರೊಳಗೆ ವಾಯುವಿಲ್ಲ! ಆದರೆ ಮಾರ್ಗವೂ ಅಪರ್ಯಾಪ್ಪವಾಗಿದೆ. ಯಾಕೆಂದರೆ ವಾಯುವಿನ ಮೂಲಕ ನಮ್ಮ ಧ್ವನಿಯು 5 ಸೆಕೆಂಡಿನಲ್ಲಿ ಕೇವಲ ಒಂದು ಮೈಲು ಸಂಚರಿಸುತ್ತದೆ. ಅರ್ಥಾತ್‌ ಹತ್ತಿರದ ಪರಿಸರದಲ್ಲಿ ಮಾತನಾಡಲು ವಾಯು

ಆರಾಧನ ಅನ್ವೇಷಣೆ 15

ಸಮರ್ಥವಾಗಿದ್ದರೂ, ನಮ್ಮ ಧ್ವನಿಯನ್ನು ಹೆಚ್ಚು ದೊರಕ್ಕೆ ಸಾಗಿಸಲು ಆದಕ್ಕೆ ಸಾಧ್ಯವಿಲ್ಲ. ہہ‎ ಕೇವಲ ವಾಯುವಿನಿಂದಲೇ ವ್ಯಾಪಿಸುತ್ತಲಿದ್ದರೆ ಅದನ್ನು ಒಂದೆಡೆಯಿಂದ ದೂರದ ಇನ್ನೊಂದೆಡೆ ತಲಪಿಸುವುದು ಅಸಾಧ್ಯವಾಗುತ್ತಿತ್ತು. ಆದರೆ ನಿಸರ್ಗವು-ಅದಕ್ಕಾಗಿ ನಮಗೆ ಅತಿ ಕ್ಲಿಪ್ರ ವೇಗದ ಇನ್ನೊ೦ದು ಸಾಧನವನ್ನೂ ನೀಡಿದೆ. ಅದುವೇ ವಿದ್ಯುತ್‌ ಅಲೆಗಳು. ಅದು ಸೆಕೆಂಡಿಗೆ ಒಂದು ಲಕ್ಸದ ಎಂಭತ್ತಾರು ಸಾವಿರ ಮೈಲು ವೇಗದಲ್ಲಿ ಚಲಿಸುತ್ತದೆ. ನಿಸ್ತಂತು ಸಂದೇಶಗಳಲ್ಲಿ ಇದೇ ವಿಧಾನ ಬಳಕೆಯಲ್ಲಿದೆ. . ಬಾನುಲಿ ಕೇಂದ್ರದಲ್ಲಿ ಜೋಡಿಸಿರುವ ಧ್ವನಿವರ್ಧಕದ ಮುಂದೆ ನಿಂತು ಓರ್ವರು ಭಾಷಣ ಮಾಡುವಾಗ, ಧ್ವನಿವರ್ಧಕವು ಧ್ವನಿಯನ್ನು ಹೀರಿ, ಅವನ್ನು ವಿದ್ಯುತ್‌ ಅಲೆಗಳಾಗಿ ಪರಿವರ್ತಿಸಿ, ತಂತಿಗಳ ಮೂಲಕ 'ಪ್ರಕ್ಲೇಪಕ'ಗಳಿಗೆ ತಲಪಿಸುತ್ತವೆ. ದ್ವನಿ ತಲಪಿದಾಗ ಅದರಲ್ಲಿ ಕಂಪನವುಂಟಾಗಿ ಆದೇ ಕಂಪನವು ವಾತಾವರಣದಲ್ಲಿ ನಿರ್ಮಾಣ ವಾಗುತ್ತದೆ. ಹೀಗೆ 5 ಸೆಕೆಂಡಿನಲ್ಲಿ ಕೇವಲ ಒಂದು ಮೈಲು ಸಂಚರಿಸಬಹುದಾಗಿದ್ದ ಧ್ವನಿಯು, ವಿದ್ಯುತ್‌ ಅಲೆಗಳಾಗಿ ಮಾರ್ಪಟ್ಟು, ಸೆಕೆಂಡಿಗೆ ಸುಮಾರು ಎರಡು ಲಕ್ಷ ಮೈಲು ಸಂಚರಿಸಿ, ಕ್ಷಣ ಮಾತ್ರದಲ್ಲಿ ಲೋಕದಾದ್ಯಂತ ವ್ಯಾಪಿಸುತ್ತದೆ. ನಿಸ್ತಂತು ಅಲೆಗಳನ್ನೇ ನಮ್ಮ ರೇಡಿಯೋ ಸೆಟ್‌ನ ಶಬ್ದವಾಹಿನಿ ಯಂತ್ರವು ಸ್ವೀಕರಿಸಿ ದೊಡ್ಡ ಧ್ವನಿಯಲ್ಲಿ ಪುನರಾವರ್ತಿಸುತ್ತದೆ. ಹೀಗೆ ಸಹಸ್ರಾರು ಮೈಲುಗಳಾಚೆಯ ಧ್ವನಿಯು . ಕ್ಷಿಪ್ರವಾಗಿ ನಮಗೆ ಕೇಳಿಸುತ್ತದೆ. ಇದು ನಮ್ಮ ಅವಶ್ಯಕತೆಗಾಗಿ ಏರ್ಪಡಿಸಿರುವ ಅಸಂಖ್ಯಾತ ವೃವಸ್ಥೆಗಳಲ್ಲಿ ಕೇವಲ ಒಂದು ಉದಾಹರಣೆಯಾಗಿದೆ. ನಾನು ಅದೊಂದನ್ನೇ ಇಲ್ಲಿ ಸಂಪೂರ್ಣವಾಗಿ ವಿವರಿಸಿಲ್ಲ. ಕೇವಲ ಅದನ್ನು ಸೂಚಿಸಿದ್ದೇನಷ್ಟೆ. ಇಂತಹ ಇನ್ನೂ ಅನೇಕ ಏರ್ಪಾಡುಗಳ ಕುರಿತು ವಿವರಿಸಬೇಕಾದರೆ ಸಾವಿರಗಟ್ಟಲೆ ಪುಟಗಳು ಬೇಕು." ಆದರೂ ಇದರ ವಿವರಣೆ ಪೂರ್ಣವಾಗದು! ಮಾನವನು ಪ್ರತಿಕ್ಷಣವೂ ಸೌಲಭ್ಯಗಳನ್ನು ಅನುಭನಿಸುತ್ತಿದ್ದಾನೆ. ಅವುಗಳ ಏನಾ ಭೂಮಿಯಲ್ಲಿ ಮಾನವೀಯ ಜೀವನ ಮತ್ತು ಮಾನವೀಯ ನಾಗರಿಕತೆಯ ಕುರಿತು ಊಹಿಸಲೂ ಸಾಧ್ಯವಿಲ್ಲ. ಅದನ್ನು ಯಾರು ನೀಡಿದರೆಂದರಿಯಲು ಮಾನವ ತವಕಿಸುತ್ತಾನೆ. ಯಾವುದಾದರೊಂದು ಅನುಗ್ರಹವನ್ನು ಪ್ರತಿ ಕ್ಷಣ ಅನುಭವಿಸುತ್ತಿರುವಾಗ ನಿಷ್ಟೀಮ ಕೃತಜ್ಞತಾ ಭಾವನೆಯು ಆತನ ಹೃದಯಾಂತರಾಳದಲ್ಲಿ ಉಕ್ಕೇರುತ್ತದೆ. ತನ್ನ ವಿಧಾತನನ್ನು ಗುರುತಿಸಿ, ಆತನ ಪವಿತ್ರ ಪಾದಗಳಿಗೆ ಸ್ವಯಂ ಅರ್ಪಿತನಾಗಲು

18 ۱ ಸತ್ಕಾನ್ವೇಷಣೆ

ಮಾನವನು ಬಯಸುತ್ತಾನೆ. ಉಪಕಾರ ಮಾಡಿದವರ ಉಪಕಾರವನ್ನು ಸ್ಮರಿಸಿ ಅವರಿಗೆ ಹೈದಯಾಂತರಾಳೆದಲ್ಲಿ ಸ್ಥಾನ ನೀಡಿ, ಆತನ ಮುಂದೆ ತನ್ನ ಉತ್ತಮ ಭಾವನೆಗಳನ್ನು ಸಮರ್ಪಿಸುವುದು ಮಾನವೀಯ ಸ್ವಭಾವದ ಅತ್ಯುತೃಷ್ಟ ಹೆಂಬಲವಾಗಿದೆ. ಸ್ವ ಜೀವನ ಮತ್ತು ಪ್ರಪಂಚದ ಕುರಿತು ಆಲೋಚಿಸುವ ಪ್ರತಿಯೊಬ್ಬ ಮಾನವನ ಹೃದಯದಲ್ಲಿಯೂ ಪ್ರಸ್ತುತ ಭಾವನೆಯು ಉತ್ಕಟವಾಗಿ ಉಕ್ಕೇರುವುದು. ಹೀಗಿರುತ್ತಾ ಉತ್ತಮ ಭಾವನೆಗೆ ಯಾವ ಪ್ರತ್ಯುಪಕಾರವೂ ಇರಲಾರದೆಂದು ಹೇಳಬಹುದೇ? ಪ್ರಪಂಚದಲ್ಲಿ ಮಾನವನು ಹೃದಯಾಂತರಾಳದಲ್ಲಿ ಅಲೆಯೆಬ್ಬಿಸುತ್ತಿರುವ ಪ್ರೀತಿಯ ಭಾವನೆಗಳ ಜೋಕಾಲಿಯಾಡಲು ಯಾರೂ ಇಲ್ಲದ ಅನಾಥ ಬಾಲಕನೇ? ಉಪಕಾರ ಲಭ್ಯವಿರುವ, ಆದರೆ ಉಪಕಾರಿಯನ್ನು ಕಾಣದಿರುವ ಹಾಗೂ ಭಾವನೆಗಳಿರುವ ಆದರೆ ಭಾವನೆಗಳನ್ನು ಶಮನಗೊಳಿಸುವ ಯಾವ ಹಾದಿಯೂ ಇಲ್ಲದಿರುವಂತಹ ಒಂದು ಲೋಕವೇ ಇದು? ಇದು ಆರಾಧನೆಯ ಅನ್ವೇಷಣೆಯ ಒಂದು ಅಂಶ. ಇದಕ್ಕೆ ಇನ್ನೊಂದು ಅಂಶವಿದೆ. ಪ್ರಪಂಚದಲ್ಲಿ ತನಗೊಂದು ಅಭಯ ಮತ್ತು ಅವಲಂಬವಿರಬೇಕೆಂಬುದು ಮಾನವ ಸ್ಥಿತಿಯ ನೈಸರ್ಗಿಕ ಬೇಡಿಕೆಯಾಗಿದೆ. ಕಣ್ಣು ತೆರೆದು ನೋಡಿದರೆ, ನಾವು ಲೋಕದಲ್ಲಿ ಅತ್ಯಂತ ಅಶಕ್ತ, ದುರ್ಬಲ ಮತ್ತು ಅಸಾಹೆಯಕ ಸೃಷ್ಟಿಗಳೆಂದು ಭಾಸವಾಗುತ್ತದೆ. ನಮ್ಮ ಭೂಮಿಯು ಸೂರ್ಯನ ಸುತ್ತ ತಿರುಗುತ್ತಿರುವ ಬಾಹ್ಮಾಂತ ರಿಕ್ಷವನ್ನೊಮ್ಮೆ ಊಹಿಸಿರಿ. ಭೂಮಿಯ ಸುತ್ತಳತೆ 25,000 ಮೈಲುಗಳೆಂದು ನೀವು ತಿಳಿದಿರುವಿರಲ್ಲವೇ? ಪ್ರತಿ 24 ಗಂಟೆಗಳಿಗೊಮ್ಮೆ ಒಂದು ಸುತ್ತು ಪೂರ್ಣಗೊಳ್ಳುವಂತೆ ಭೂಮಿಯು ಆದರ ಅಕ್ಷದಲ್ಲಿ ಬುಗರಿಯಂತೆ ತಿರುಗುತ್ತಿದೆ. ಅಂದರೆ ಗಂಟಿಗೆ ಸುಮಾರು 1000 ಮೈಲು ವೇಗದಲ್ಲಿ ಅದು ಚಲಿಸುತ್ತದೆ. ಅದೇ ವೇಳೆ ಭೂಮಿಯು - ಸೂರ್ಯನ ಸುತ್ತ ಹದಿನೆಂಟು ಕೋಟಿ ಅರುವತ್ತು ಲಕ್ಷ ಮೈಲು ದೂರದಲ್ಲಿ ಅತಿ ಶೀಘ್ರವಾಗಿ ಸಂಚರಿಸುತ್ತಲಿದೆ. ಬಾಹ್ಯಾಂತರಿಕ್ಟದಲ್ಲಿ ಇಷ್ಟೊಂದು ವೇಗದಲ್ಲಿ ಚಲಿಸುತ್ತಿರುವ ಭೂಮಿಯಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಲಿಕ್ಕಾಗಿ ಭೂಮಿಯ ವೇಗವನ್ನು ನಿರ್ದಿಷ್ಟ ಪ್ರಮಾಣದಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಹಾಗಿಲ್ಲದಿರುತ್ತಿದ್ದರೆ, ಮಾನವನು ಭೂಮಿಯ ಮೇಲೆ ವೇಗವಾಗಿ ತಿರುಗುತ್ತಿರುವ ಚಕ್ರದ ಮೇಲಿರಿಸಿದ ಜಲ್ಲಿಕಲ್ಲಿನಂತಾಗುತ್ತಿದ್ದನು. ಭೂಮಿಯ ಗುರುತ್ತಾಕ ರ್ಷಣೆಯ ಬಲವು ಒಂದೆಡೆಯಿಂದ ನಮ್ಮನ್ನು ಸೆಳೆದಿಡುವಾಗ, ಇನ್ನೊಂದೆಡೆಯಿಂದ

ಆರಾಧ್ಮನ ಅನ್ವೇಷಣೆ ' 17

ಮೇಲ್ಭಾಗದ ವಾಯುವು ನಮ್ಮ ಮೇಲೆ ಒತ್ತಡ ಹಾಕುವ ವ್ಯವಸ್ಥೆ ಇದೆ. ದೇಹದ ಪ್ರತಿಯೊಂದು ಚ. ಇಂಚು ಭಾಗದಲ್ಲಿ 15 ಪೌಂಡು ವಾಯುವಿನ ಒತ್ತಡವಿದೆಯೆಂದು ಲೆಕ್ಕೆ ಹಾಕಲಾಗಿದೆ. ಅಂದರೆ ಓರ್ವ, ಸಾಮಾನ್ಯ ಮಾನವನ ಮೇಲೆ ಸುಮಾರು 280 ಹಂಡ್ರಡ್‌ ವೈಟ್‌ ಒತ್ತಡ ಇದೆ! ಇಂತಹ ಅದ್ಭುತ ವ್ಯವಸ್ಥೆಯು, ಅಂತರಿಕ್ಷದಲ್ಲಿ ನಿರಂತರ ಸಂಚರಿಸುತ್ತಿರುವ ಭೂಮಿಯ ನಾನಾ ಭಾಗಗಳಲ್ಲಿ ನಮ್ಮನ್ನು ಉಳಿಸುತ್ತದೆ!

ಇನ್ನು ಸೂರ್ಯನ ಬಗ್ಗೆ ಸ್ವಲ್ಪ ಆಲೋಚಿಸೋಣ. ಸೂರ್ಯನ ವ್ಯಾಸವು 8,65,000 ಮೈಲು. ಅದು ನಮ್ಮ ಭೂಮಿಗಿಂತ 10 ಲಕ್ಷ ಪಟ್ಟು ದೊಡ್ಡದಾಗಿದೆ. ಸೂರ್ಯನು ಉರಿಯುತ್ತಿರುವ ಒಂದು ہہ‎ ಸಾಗರ. ಅದರ ಸಮೂಪದಲ್ಲಿ ಯಾವ ವಸ್ತುವೂ ಘನ ರೂಪದಲ್ಲಿ ಉಳಿಯಲಾರದು. ಭೂಮಿ ಮತ್ತು ಸೂರ್ಯನ ಅಂತರವು ಸುಮಾರು ಒಂಭತ್ತೂವರೆ ಕೋಟಿ ಮೈಲುಗಳೆಪ್ಟಿವೆ. ಅವುಗಳ ಮಧ್ಯಂತರವು ಇದರ ಅರ್ಧದಡಷ್ಟಿರುತ್ತಿದ್ದರೆ, ಸೂರ್ಯನ ತಾಪದಿಂದ ಕಾಗದವು ಸುಟ್ಟು ಹೋಗುತ್ತಿತ್ತು. ಎರಡು ಲಕ್ಷದ ನಲ್ವತ್ತು ಸಾವಿರ ಮೈಲು ದೂರದಲ್ಲಿದ್ದರೆ ಭೂಮಿಯು ಕರಗಿ ಆವಿಯಾಗಿ ಹೋಗುತ್ತಿತ್ತು. ಆದರೆ ಸೂರ್ಯನಿಂದಾಗಿಯೇ ಭೂಮಿಯ ಎಲ್ಲಾ ಜೀವ ಜಾಲಗಳೂ ಅಸ್ತಿತ್ವದಲ್ಲಿವೆ. ಅದಕ್ಕಾಗಿ ಆದನ್ನು ಒಂದು ನಿರ್ದಿಷ್ಟ ದೂರದಲ್ಲಿ ನಿಲ್ಲಿಸಲಾಗಿದೆ. ಸ್ಥಾನದಿಂದ ಸೂರ್ಯನು ದೂರ ಹೋದರೆ ಭೂಮಿಯು ಹಿಮಗಡ್ಡೆಯಂತೆ ಗಟ್ಟಿಯಾಗುವುದು. ಅಥವಾ ಒಂದು ವೇಳೆ ಹತ್ತಿರ ಬಂದರೆ ಜೀವ ಜಾಲಗಳೆಲ್ಲವೂ ಸುಟ್ಟು ಬೂದಿಯಾದೀತು. ' |

ಇನ್ನು ಮಹಾ ವಿಸ್ತಾರ ಮತ್ತು ಅದನ್ನು ನಿಯಂತ್ರಿಸುತ್ತಿರುವ ಆಕರ್ಷಣ ಶಕ್ತಿಯ ಕುರಿತು ಆಲೋಚಿಸಿ ನೋಡಿರಿ: ವಿಶ್ವವು ಅತೀ ವಿಶಾಲವಾದ ಒಂದು ಯಂತ್ರಾಗಾರ. ಅದರ ವಿಶಾಲತೆಯನ್ನು ಭೂಗೋಳ ಶಾಸ್ತ್ರಜ್ಞರು, ನಿಮಿಷಕ್ಕೆ 1,86,000 ಮೈಲು ವೇಗದ ಬೆಳಿಗೆ ವಿಶ್ವವನ್ನು ಒಂದು ಬಾರಿ ಸುತ್ತಲು ನೂರು ಕೋಟಿ ವರ್ಷಗಳು ಚೇಕು ಎಂದು ಲೆಕ್ಕ ಹಾಕಿದ್ದಾರೆ! ನಮ್ಮ ಭೂಮಿಯನ್ನೊಳೆಗೊಂಡಿರುವ ಸೌರಮೆಂಡಲಪು ತೋರಿಕೆಗೆ ಬಹಳ ದೊಡ್ಡದಾಗಿದ್ದರೂ ಅಖಿಲ ವಿಶ್ವದೊಡನೆ ಹೋಲಿಸಿದಾಗ ಶೀರಾ ನಗಣ್ಯವಾಗಿದೆ. ಅದಕ್ಕಿಂತ ಎಷ್ಟೋ ಪಾಲು ದೊಡ್ಡ ಲಕ್ಸಗಟ್ಟಿಲೆ ನಕ್ಷತ್ರಗಳು ಅನಂತ ವಿಶಾಲವಾದ ವಿಶ್ವದಲ್ಲಿ ವ್ಯಾಪಿಸಿಕೊಂಡಿವೆ. ಅವುಗಳಲ್ಲಿ ಕೆಲವು ನಮ್ಮ ಸೌರ ಮಂಡಲವನ್ನು ಹಾಗೆಯೇ ನುಂಗಿ ಬಿಡುವಷ್ಟು ದೊಡ್ಡದಾಗಿವೆ. ಅಸಂಖ್ಯ

18 _ ಸತ್ಯಾನ್ವೇಷಣೆ

ಲೋಕಗಳನ್ನು ನಿಯಂತ್ರಿಸುತ್ತಿರುವ ಆಕರ್ಷಣ ಬಲವೆಂಬ ಮಹಾ ಅದ್ಭುತವನ್ನೊಮ್ಮೆ ಊಹಿಸಿ ನೋಡಿರಿ. ಸೂರ್ಯನು ಭೂಮಿಯನ್ನು ಎಂತಹ ಪ್ರಬಲ ಶಕ್ತಿಯಿಂದ ತನ್ನೆಡೆಗೆ ಸೆಳೆಯುತ್ತಿದೆ! ಅಂತರಿಕ್ಷದ ಅನಂತತೆಯಲ್ಲಿ ಬಿದ್ದು ನಾಶವಾಗದಂತೆ ಅದನ್ನು ಕಾಪಾಡುತ್ತಿದೆ! ಅದೃಶ್ಯ ಶಕ್ತಿಯನ್ನು ಹೀಗೆ ಗ್ರಹಿಸಬಹುದು. ಇದೇ ಅಗತ್ಯಕ್ಕಾಗಿ ಭೂಮಿಯನ್ನು ಯಾವುದಾದರೂ ಬೌತಿಕ ಉಪಕರಣಗಳಿಂದ ಕಟ್ಟಿ ಹಾಕುತ್ತಿದ್ದರೆ, ಹುಲ್ಲಿನ ಕದಿಕೆಯನ್ನು ಕಟ್ಟಿದಂತೆ ಇಡೀ ಭೂಗೋಳವೇ ಲೋಹ ಸರಳುಗಳಿಂದ ಸಂಪೂರ್ಣ ಮುಚ್ಚಲ್ಪಡುತ್ತಿತ್ತು. P

ನಮ್ಮ ಜೀವನವು ಅಮೂಲಾಗ್ರವಾಗಿ ಇಂತಹ ಶಕ್ತಿಗಳ ಔದಾರ್ಯ ಮತ್ತು ವಾಕ್ಲಿಣ್ಯವನ್ನು ಅವಲಂಬಿಸಿದೆ. ಅವುಗಳ ಮೇಲೆ ನಮಗೆ ಯಾವ ಅಧಿಕಾರವೂ ಇಲ್ಲ. ಮಾನವ ಜೀವನಕ್ಕಾಗಿ ಲೋಕದಲ್ಲಿ ಏರ್ಪಡಿಸಿರುವ ಸನ್ನಾಹಗಳು ಅತ್ಯುಚ್ಛ ಪ್ರಮಾಣದಲ್ಲಿ ನಡೆಯುತ್ತಿವೆ. ಅದರ ಹೊರತು ಜೀವನವನ್ನು ಊಹಿಸಲೂ ಸಾಧ್ಯವಿಲ್ಲ. ಅವುಗಳನ್ನು ಸಾಕ್ಷಾತ್ಯರಿಸುವುದಕ್ಕೆ ಅತ್ಯಮೂಲ್ಯ ಮತ್ತು ಅಸಾಮಾನ್ಮ ನಿಯಂತ್ರಣ ಶಕ್ತಿಯ ಅಗತ್ಕವಿದೆ. ಶಕ್ತಿಯನ್ನು ಸ್ವಯಂ ಉತ್ಪಾದಿಸುವ ಕುರಿತು ಮಾನವನಿಗೆ ಊಹಿಸಲೂ ಸಾಧ್ಯವಿಲ್ಲ. ಪ್ರಾಪಂಚಿಕ ವಸ್ತುಗಳೆ ಕಾರ್ಯ ವಿಧಾನವನ್ನು ನಿರ್ಣಯಿಸುವ ಮಾತಂತಿರಲಿ. ಅವುಗಳ ನಿಯಂತ್ರಣವೂ ಮಾನವನಿಂದ ಸಾಧ್ಯವಿಲ್ಲ. ಪ್ರಪಂಚದ ಅತಿ ಕ್ಷುಲ್ಲಕ ಶಕ್ತಿಗಳು ಅಸಹಕಾರ ತೋರಿದರೂ ತನಗೆ ಭೂಮಿಯಲ್ಲಿ ಉಳಿಯಲು ಸಾಧ್ಯವೇ ಇಲ್ಲವೆಂದು ಮಾನವನು ಅರಿಯುತ್ತಾನೆ. ಹೀಗಿರುತ್ತಾ ಭೂಮಿಯಲ್ಲಿ ನಾಗರಿಕ ಜೀವನ ವನ್ನು ಕಟ್ಟಿ ಬೆಳೆಸುವ ಕುರಿತು ಬೇರೆ ಹೇಳಬೇಕಾಗಿಲ್ಲವಷ್ಟೆ.

ಇಂತಹ ಪ್ರಪಂಚದಲ್ಲಿ ಮಾನವನು ತನ್ನ ತುಚ್ಚ ಅಸ್ಲಿತ್ವವನ್ನು ಸಮುದ್ರದ

ಅಲೆಗಳ ಮಧ್ಯೆ ಸಿಲುಕಿ ಮುಳುಗಿ ಸಾಯುವುದರಿಂದ ಉಳಿಯಲು ಪೇಚಾಡುತಿರುವ

ಇರುವೆಗಿಂತಲೂ ಅಸಹಾಯಕವೆಂದು ಭಾವಿಸುತ್ತಾನೆ. ದಡ ಕಾಣದ ಪ್ರಪಂಚದಲ್ಲಿ ತನಗೆ ಆಶ್ರಯವಾಗಿ ಓರ್ವನು ದೊರೆಯುತ್ತಿದ್ದರೆ ಎಂದು ಆತ ಹಂಬಲಿಸುತ್ತಾನೆ! ತನಗೆ ಸಂಪೂರ್ಣ کو‎ ಮತ್ತು ಶಾಂತಿ ದೊರೆಯುವ ಅಭಯ ಕೇಂದ್ರವನ್ನು ಆತ ಹುಡುಕುತ್ತಾನೆ!

ಪ್ರಸ್ತುತ ಎರಡು ಭಾವನೆಗಳಿಗೆ 'ಆರಾಧ್ಯನ ಅನ್ವೇಷಣೆ' ಎಂಬ ಶೀರ್ಷಿಕೆಯನ್ನು ನಾನು ನೀಡಿದ್ದೇನೆ. ಆರಾಧ್ಯನ. ಅನ್ವೇಷಣೆಯು ವಾಸ್ತವದಲ್ಲಿ ಒಂದು ನೈಸರ್ಗಿಕ

ಆರಾಧ್ಯನ ಅನ್ವೇಷಣೆ 19

ಭಾವನೆಯಾಗಿದೆ. ಮಾನವನ ಪ್ರೀತಿ ವಿಶ್ವಾಸಗಳ ಕೇಂದ್ರವಾಗಬಲ್ಲ ಅಸ್ತಿತ್ವದ ಅನ್ವೇಷಣೆಯೇ ಅದರ ತಿರುಳು. ಇಂದು ಪ್ರಸ್ತು ಬೇಡಿಕೆಗಳಿಗೆ ಪರಿಹ್ನಾರವಾಗಿ ಜನತೆ, ಸಮುದಾಯ, ರಾಷ್ಟ್ರ ಮೆಂತಾದುವುಗಳನ್ನು ಸೂಚಿಸಲಾಗುತ್ತದೆ. "ನಿನ್ನ ಪ್ರೀತಿ ವಿಶ್ವಾಸೆ ಕೇಂದ್ರವೆಂಬ ಸ್ಥಾನವನ್ನು ಸ್ವಜನತೆಗೂ, ಸ್ವ ಸಮುದಾಯಕ್ಕೂ ರಾಷ್ಟ್ರಕ್ಕೂ ನೀಡು. ಅವುಗಳೊಂದಿಗಿನ ಸಂಬಂಧವನ್ನು ಸರ್ವಾವಲಂಬವಾಗಿ ಅಂಗೀಕರಿಸು" ಇದು ನವನಾಗ ರಿಕತೆಯ ಸಾರೋಪದೇಶ. ಪ್ರಸ್ತುತ ವಸ್ತುಗಳೆನ್ನು 'ಆರಾಧ್ಯ'ನೆ೦ಬ ಹೆಸರಿನಲ್ಲಿ ಸೂಚಿಸ ದಿರಬಹುದು. ಆದರೆ ಜೀವನದಲ್ಲಿ ಅವುಗಳಿಗೆ ನೀಡಲಾಗಿರುವ ಸ್ವಾನವು ಬಹುವಂಶ ಆರಾಧ್ಯನಿಗೆ ಇರಬೇಕಾದ ಸ್ಥಾನವೇ ಆಗಿದೆ. ಇಂತಹ ವಸ್ತುಗಳಿಗೆ ಆರಾಧ್ಮನ ಸ್ಥಾನ ನೀಡುವುದೆಂದರೆ ಬಾಳ ಸಂಗಾತಿಯ ಅಗತ್ಕವಿರುವ ಓರ್ವನಿಗೆ ಶಿಲಾಪ್ರತಿಮೆಯನ್ನು ನೀಡುವುದಕ್ಕೆ ಸಮಾನವಾಗಿದೆ. ಮಾನವನ ಅಂತರಾಳೆದಲ್ಲಿ ಒಡಮೂಡುವ ಅನ್ವೇಷಣಾ ಪ್ರಜ್ಞೆಯ ಪ್ರೇರಕಗಳು ಮಾನವೀಯ ಮನಃಶಾಸ್ತ್ರದಲ್ಲಿ ಬಹಳೆ ಗಾಡವಾಗಿ ವ್ಯಾಪಿಸಿದೆಯೆಂ ಬುದು ದಿಟ. ಅಖಿಲ ಪ್ರಪಂಚವನ್ನು ವ್ಕಾಪಿಸುವಂತಹ ಅಸ್ಪಿತ್ವವನ್ನು ಮಾನವನು ۔‎ ಅರಸುತ್ತಾನೆ. ಅತನ ಅಭಿಲಾಷೆಯ ಉತ್ತರವು ಯಾವುದಾದರೊಂದು ಭೌಗೋಳಿಕ ಮಿತಿಯಲ್ಲಿ ಆತನಿಗೆ ದೊರೆಯಲಸಾದ್ಧ. ಹೆಚ್ಚೆಂದರೆ ಅದು ಒಂದು ಸಾಮೂಹಿಕ ವ್ಯವಸ್ಥೆಗೆ ಸ್ವಲ್ಪಂಶ ನೆರವಾಗಬಹುದಾದರೂ ಮಾನವೀಯ ಭಾವನೆಗಳನ್ನು ಸಂತೃಪ್ತ ಗೊಳಿಸಲು ಅದು ಪಯಾಪ್ತವಲ್ಲ. ಅದಕ್ಕೆ ಒಂದು ಸಮಗ್ರ ಅಸ್ತಿತ್ವದ ಅಗತ್ಯವಿದೆ. ಮಾನವನ ಪ್ರೀತಿ ವಿಶ್ವಾಸಗಳ ಕೇಂದ್ರವಾಗಿರಲು ಆಕಾಶ-ಭೂಮಿಗಳ ವಿಧಾಯಕ "ಅಸ್ತಿತ್ವದ ಅಗತ್ಯವಿದೆ. ಪ್ರಪಂಚದ ಮೇಲೆ ಸಂಪೂರ್ಣ ಅಧಿಕಾರೆವನ್ನು ಹೊಂದಿರುವ ಶಕ್ತಿಯ ಅಭಯವನ್ನು ಮಾನವನು ಹುಡುಕುತ್ತಾನೆ. ಅಂತಹ ಅಸ್ತಿತ್ವವನ್ನು; ಗುರುತಿಸ: ಬಿರುಕು ಉಳಿದೇ ತೀರುವುದು. ಬೇರಾವ ವಸ್ತುವಿನಿಂದಲೂ ಅದನ್ನು ತುಂಬಲು ಸಾಧ್ಯವಿಲ್ಲ!

ಪರಿಣಾಮದ 2وت‎

ಮಾನವನ ಅಂತಿಮ ಪರಿಣಾಮದ محعەأدڈہ‎ ಸತ್ಕಾನ್ವೇಷಣೆಯ ಮೂರನೆಯ ಘಟಕವಾಗಿದೆ. ಮಾನವನು ತಾನು ಎಲ್ಲಿಂದ ಬಂದೆ, ಎಲ್ಲಿಗೆ ಹೋಗುತ್ತೇ ನೆಂದು ತಿಳಿಯಲು ಹೆಂಬಲಿಸುತ್ತಾನೆ. ಅದರ ಜ್ಞಾನವು ಎಲ್ಲಿ ದೊರೆಯುವುದೆಂದು : ಆತನಿಗೆ ತಿಳಿಯದು, ತನ್ನಲ್ಲಿ ಅಂತರ್ಲೀನವಾಗಿರುವ ನೈತಿಕ ಮತ್ತು ಮಾನವೀಯ ಪ್ರಜ್ಞೆಗಳು ಭೂಮಿಯಲ್ಲಿ ಶೋಚನೀಯವಾಗಿ ದಮನಿಸಲ್ಪಡುತ್ತಿವೆ. ತನಗೆ ಮೆಚ್ಚುಗೆ ಯಾಗುವಂತಹ ಒಂದು ಲೋಕವನ್ನು ಸಾಧಿಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಆತನ ಹೃದಯದಲ್ಲಿ ಏಳುತ್ತದೆ. ಇಂತಹ ಪ್ರಶ್ನೆಗಳು ಮಾನವನ ಹೃದಯದಲ್ಲಿ ಹೇಗೆ ಮೂಡುತ್ತವೆ. ಪ್ರಪಂಚದ ಶಿಕ್ಷಣವು ಪ್ರಸ್ತುತ ಪ್ರಶ್ನೆಗಳನ್ನು ಆತನಲ್ಲಿ ಹೇಗೆ ರೂಪಿಸು ತ್ತದೆಂಬ ಬಗ್ಗೆ ಸ್ವಲ್ಪ ವಿವರಿಸುವುದು ಸೂಕ್ತವೆನಿಸುತ್ತದೆ.

ಜೀವ ಶಾಸ್ತ್ರಜ್ಞರ ಅಭಿಪ್ರಾಯದಂತೆ ಮಾನವನು ತನ್ನ ಇಂದಿನ ರೂಪದಲ್ಲಿ ಮೂರು ಲಕ್ಷ ವರ್ಷಗಳಿಂದ ಭೂಮಿಯಲ್ಲಿ ವಾಸಿಸುತ್ತಿದ್ದಾನೆ. ಇದಕ್ಕೆ ಹೋಲಿಸಿದಾಗ ಪ್ರಪಂಚದ ಪ್ರಾಯವು ಇನ್ನೂ ಅಧಿಕವಿದೆ. ಅರ್ಥಾತ್‌ 200 ಲಕ್ಷ ಕೋಟಿ ವರ್ಷ. ಅದಕ್ಕಿಂತ ಮುಂಚೆ ಪ್ರಪಂಚವು ವಿದ್ಯುತ್‌ ಕಣಗಳ ಪದರವಾಗಿತ್ತು. ಅನಂತರ ಅದರಲ್ಲಿ ಚಲನೆ ಆರಂಭಗೊಂಡಿತು. ಪರಮಾಣುಗಳು ಪರಸ್ಪರ ಸೇರಿ ವಿವಿಧ ಸ್ಥಳ ಗಳಲ್ಲಿ ಜಮೆಯಾಗಲಾರಂಭಿಸಿದುವು. ರೀತಿ ಜಮೆಯಾದ ಅಣು ಸಮೂಹಗಳನ್ನು ನಕ್ಷತ್ರ, ಗ್ರಹ, ಉಪಗ್ರಹಗಳೆಂದು ಕರೆಯಲಾಗುತ್ತದೆ. ಅಣು ಸಮೂಹಗಳು ಭೀಕರ ಸ್ವರೂಪದ ವಾಯುಗೋಳಗಳಾಗಿ ಅಜ್ಞಾತ ಕಾಲದ ತನಕ ವಾತಾವರಣದಲ್ಲಿ ಸಂಚರಿಸುತ್ತಿದ್ದುವು. ಸುಮಾರು 200 ಕೋಟಿ ವರುಷಗಳ ಹಿಂದೆ 'ಪ್ರಪಂಚದ ಯಾವುದೋ ದೊಡ್ಡ ನಕ್ಷತ್ರವೊಂದು ವಾತಾವರಣದಲ್ಲಿ ಪಯಣಿಸುತ್ತಾ ಸೂರ್ಯನ ಸಮೂಪಕ್ಕೆ ತಲಪಿತು. ಅಂದು ಸೂರ್ಯವು ಇಂದಿಗಿಂತ ಎಷ್ಟೋ ಹಿರಿದಾಗಿತ್ತು. ಚಂದ್ರನ ಆಕರ್ಷಣ ಬಲದಿಂದ ಸಮುದ್ರದಲ್ಲಿ ಬೃಹತ್‌ ಅಲೆಗಳೇಳುವಂತೆ ಪ್ರಸ್ತುತ ಸಕ್ಟತ್ರದ ಆಕರ್ಷಣ ಬಲದಿಂದ ಸೂರ್ಯನಲ್ಲಿ ಭಾರೀ ಕೋಲಾಹಲವುಂಟಾಯಿತು. " ಪ್ರಬಲ ಕಂಪನಗಳುಂಟಾದುವು. ಕ್ರಮೇಣ ಆದು ದೊಡ್ಡದಾಗುತ್ತಾ ಬಂತು. ಸೂರ್ಯನಿಂದ ದೂರವಾಗುವುದಕ್ಕಿಂತ ಮುಂಚೆಯೇ ಅದರ' ಆಕರ್ಷಣ ಶಕ್ತಿಯು ಅತಿ

" ಪರಿಣಾಮದ ಅನ್ವೇಷಣೆ 21

'ಪ್ರಬಲಗೊಂಡಿತು. ತನ್ನಿಮಿತ್ತ ಸೂರ್ಯನ ಶಕ್ತಿಯುತವಾದ ಪ್ರಸ್ತುತ ವಾಯು ತರಂಗಗಳ ಒಂದು ಭಾಗವು ಭಯಂಕರ ಸ್ಫೋಟದೊಂದಿಗೆ ಸೂರ್ಯನಿಂದ ಸಿಡಿದು ಅಂತರಿಕ್ಷದಲ್ಲಿ ದೂರೆ ಹೋಗಿ ಬಿತ್ತು. ಹೀಗೆ ಬೇರ್ಪಟ್ಟ ಭಾಗವು ಅನಂತರ ತಣಿದು ಸೌರ ಮಂಡಲದ ಉಪಗ್ರಹವಾಗಿ ಮಾರ್ಪಟ್ಟಿತು. ಈಗ ಇವೆಲ್ಲವೂ ಸೂರ್ಯನ ಸುತ್ತ ತಿರುಗುತ್ತಿದೆ. ನಮ್ಮ ಭೂಮಿಯೂ ಉಪಗ್ರಹಗಳಲ್ಲೊಂದಾಗಿದೆ.

ಭೂಮಿಯು ಆರಂಭದಲ್ಲಿ ಒಂದು ಬೆಂಕಿಯ ಕೆಂಡದಂತೆ ಸೂರ್ಯನ ಸುತ್ತಲೂ ತಿರುಗುತ್ತಿತ್ತು. ಆದರೆ ಅಂತರಿಕ್ಷದಲ್ಲಿ ಸದಾ ತಾಪವನ್ನು ಹೊರಗೆಡಹುತ್ತಿದ್ದುದ ರಿಂದ ಅದು. ಕ್ರಮೇಣ ತಣಿಯಲಾರಂಭಿಸಿತು. ಕಟ್ಟಕಡೆಗೆ ಅದು ಸಂಪೂರ್ಣವಾಗಿ ತಣಿದರೂ, ಸೂರ್ಯ ತಾಪವು ಅದರ ಮೇಲೆ ಬೀಳುತ್ತಲಿತ್ತು. ತನ್ನಿಮಿತ್ತ ನೀರಾವಿಯು ಮೇಲೆದ್ದು ಕರಿಮೋಡಗಳಾಗಿ ಮಾರ್ಪಟ್ಟು ಮೇಲ್ಬಾಗದಲ್ಲಿ ದಟ್ಟವಿಸಿತು. ತರುವಾಯ" ಮಳೆಯಾಗಿ ಸುರಿಯಿತು. ಭೂಮಿಯಲ್ಲಿ ನೀರು ತುಂಬಿತು. ಭೂಮಿಯ ಮೇಲ್ಸಾಗವು ತಣಿದಿದ್ದರೂ, ಒಳಭಾಗವು ಆಗಲೂ ಬಿಸಿಯಾಗಿತ್ತು. ತನ್ನಿಮಿತ್ತ ಭೂಮಿಯು ಕುಗ್ಗಿ ಸಂಕುಚಿಸಲಾರಂಭಿಸಿತು. ಇದರಿಂದಾಗಿ ಅದರ ಒಳೆಭಾಗದಲ್ಲಿರುವ ಬಿಸಿ ಅನಿಲಗಳ : ಮೇಲೆ ಒತ್ತಡ ಬಿದ್ದು ಅವು ಬಹಿರ್ಗಮಿಸಲು ನೂಕು ನುಗ್ಗಲು ಪ್ರಾರಂಭಿಸಿದುವು. ಪದೇ ಪದೇ ಭೂಮಿ ಬಿರಿಯಲಾರಂಭಿಸಿತು. ಅಲ್ಲಲ್ಲಿ ಭಾರೀ ಬಿರುಕುಗಳಿ ನಿರ್ಮಾಣಗೊಂಡುವ್ರ. ಹೀಗೆ ಪ್ರಳೆಯ, ಭೀಕರ ಕಂಪನ, ಅಗ್ನಿಪರ್ವತ ಸ್ಫೋಟ ಮುಂತಾದ ಘಟನೆಗಳು ಹಲವು ವರ್ಷಗಳ “ತನಕ ನಡೆದುವು. ಕಂಪನಗಳ ನಿಮಿತ್ತ: ಭೂಮಿಯ ಕೆಲವು ಭಾಗಗಳು ಉಬ್ಬಿದುವು: ಕೆಲವು ಭಾಗಗಳು ತಗ್ಗಿದುವು. ತಗ್ಗಿದೆ ಪ್ರದೇಶಗಳಲ್ಲಿ ನೀರು ತುಂಬಿ ಸಮುದ್ರಗಳಿನಿಸಿಕೊಂಡುವು. ಉಬ್ಬಿದ ಭಾಗವು ನೆಲವಾಯಿತು. ಕೆಲವೊಮ್ಮೆ “ಈ ಉಬ್ಬುವಿಕೆಗಳು ದೊಡ್ಡ ಗೋಡೆಗಳೆಂತಾಗಿ ಆರಂಭದ ಪರ್ವತಗಳಿನಿಸಿದುವು. '

ಭೂಗರ್ಭ ಶಾಸ್ತ್ರಜ್ಞರ ಅಭಿಪ್ರಾಯದಂತೆ, ಭೂಮಿಯಲ್ಲಿ ಪ್ರಥಮ ಜೀವಿ ಹುಟ್ಟಿ 123 ಕೋಟಿ ವರ್ಷಗಳು ಕಳೆದಿವೆ. ತೀರ ಪ್ರದೇಶಗಳಲ್ಲಿ ಗೋಚರಿಸಿದ ಸಣ್ಣ ಕ್ರಿಮಿಗಳೇ ಆರಂಭ ಜೀವಿಗಳು. ತರುವಾಯ ವಿವಿಧ ರೀತಿಯ ಜಂತುಗಳು ಹುಟ್ಟಿ " ಸತ್ತುವು. ಸಾವಿರಾರು ವರುಪಗಳ ತನಕ ಭೂಮಿಯಲ್ಲಿ ಕೇವಲ ಜಂತುಗಳೇ ಇದ್ದುವು. ತರುವಾಯ ಸಮುವ್ರ ಗಿಡಗಳು ಗೋಚರಿಸಿದುವು. ನೆಲದಲ್ಲಿಯೂ ಹುಲ್ಲು ಬೆಳೆಯಲಾ ರಂಭಿಸಿತು. ಹೀಗೆ ಸುದೀರ್ಪ ಕಾಲದ ತನಕ ಅನೇಕ ಘಟನೆಗಳು ಜರಗಿ ಪರಿಸರವು

2 : ಸತ್ಕಾನ್ಛೇಷಣಿ

ಮಾಸವ ಜೀವನಕ್ಕೆ ಅನುಕೂಲವಾದ ಬಳಿಕ ಭೂಮಿಯಲ್ಲಿ ಮಾನವನು ಜನಿಸಿದನು.

ಸಿದ್ಧಾಂತದಂತೆ ಭೂಮಿಯಲ್ಲಿ ಮಾನವನ ಹುಟ್ಟು 3 ಲಕ್ಷ ವರುಷಗಳ ಹಿಂದೆ ನಡೆದಿದೆ. ಕಾಲಾವಧಿಯು ತೀರಾ ಸಂಕ್ಲಿಪ್ತವಾಗಿದೆ. ಪ್ರಪಂಚ ಹುಟ್ಟಿದ ಕಾಲದ ದೀರ್ಫತೆಗೆ ಹೋಲಿಸಿದಾಗ ಮಾನವೇತಿಷಾಸಕ್ಕೆ ಕೇವಲ ಕ್ಷಣಗಳಷ್ಟೇ ಸಂದಿವೆ. ಮಾನವಕುಲವನ್ನು ಒಟ್ಟಾಗಿ ತೆಗೆದು ನೋಡಿದರೆ ಓರ್ವ ಮಾನವನ ಸರಾಸರಿ ಆಯುಷ್ಯವು 100 ವರ್ಷಗಳಿಗಿಂತ ಕಡಿಮೆಯೆಂದು ಕೆಂಡು ಬರುತ್ತದೆ. ಒಂದೆಡೆಯಿಂದ ಘಟನೆಯನ್ನು ಗಮನದಲ್ಲಿರಿಸ್ತಿ ಇನ್ನೊಂದೆಡೆಯಿಂದ ಪ್ರಪಂಚದಲ್ಲಿ ಮಾನವನಿ ಗಿಂತ ಉತ್ಪಷ್ಟವಾದ ಯಾವುದೇ ಸೃಷ್ಟಿ ಕಂಡು ಬಂದಿಲ್ಲವೆಂಬ ಸತ್ಯವನ್ನು ಆಲೋಚಿಸಿ ನೋಡಿರಿ. ಆಕಾಶ-ಭೂಮಿಗಳ ಕೋಟಿಗಟ್ಟಲೆ ವರ್ಷಗಳ ತಿರುಗುವಿಕೆಯ ಬಳಿಕ ಪ್ರಪಂಚದಲ್ಲಿ ಪ್ರತ್ಯಕ್ಷಗೊಂಡ ಪರಮೋನ್ನತ ಸೃಷ್ಟಿ ಮಾನವನೇ ಆಗಿದ್ದಾನೆ. ಆದರೆ ಅಖಿಲ ವಿಶ್ವದ ಅತ್ಯುನ್ನತ ಸ್ಥಾನದ ಯೋಗ್ಯತೆಯಿರುವ ಸರ್ವಶ್ರೇಷ್ಟನಾದ ವಿಚಿತ್ರ ಮಾನವನ ಜೀವನ ಕೇವಲ ಕೆಲವು ಸಂತ್ಲಿಪ್ತ ವರ್ಷಗಳಿಗೆ ಸೀಮಿತವಾಗಿದೆ! ನಮ್ಮ ಅಸ್ತಿತ್ವಕ್ಕೆ ಪೂರಕವಾಗಿರುವ ಸಂಯುಕ್ತ ಲೌಕಿಕ ಅಂಶಗಳ ಪ್ರತಿಯೊಂದು ವಸ್ತುವಿನ ವೆಯಸ್ಸು ಕೋಟಿಗಟ್ಟಲೆ ವರುಷಗಳಾಗಿವೆ. ನಮ್ಮ ಮರಣದ ಬಳಿಕವೂ ಅವು ಉಳಿದು ಕೊಳ್ಳುವುವು. ಆದರೆ ಲೌಕಿಕ ವಸ್ತುಗಳೆ ಸಂಯೋಜನೆಯಿಂದಲೇ ಜನ್ಮ ತಾಳಿದ ಸರ್ಮೋ ತೃಷ್ಟ ಅಸ್ತಿತ್ವವು ಕೇವಲ ಮೊರು ವರ್ಷ ಜೀವಿಸುತ್ತದೆ! ಪ್ರಪಂಚದ ಸಾರಸೆಂಪೂರ್ಣ ವಾಗಿರುವ ಮಾನವನ ಆಯುಷ್ಯವು ಪ್ರಪಂಚಕ್ಕಿಂತ ಬಹಳ ಕಡಿಮೆ. ಇತಿಹಾಸದ ಸುದೀರ್ಥ ಕಾಲ ಘಟ್ಟದಲ್ಲಿ ಸಮ್ಮಿಲನಗೊಂಡ ಅನೇಕ ಘಟನಾವಳಿಗಳೆಲ್ಲವೂ ಕೇವಲ ಮಾನವನೆಂಬ ಒಂದು ಜೀವಿಯನ್ನು ಕೆಲವಾರು ದಿನಗಳಿಗಾಗಿ ಸೃಷ್ಟಿಸಿ ನಾಶಪಡಿಸುವುದಾಗಿತ್ತೇ?

ಇಂದು ಭೂಮಿಯಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ಆರು ಅಡಿ ಎತ್ತರ, ಎರಡೊವರೆ ಆಡಿ ಅಗಲ ಮತ್ತು ಒಂದು ಅಡಿ ದಪ್ಪಗಿರುವನೆಂದು ಭಾವಿಸೋಣ.

ಜೀವನದ ಆರಂಭ ಮತ್ತು ಪ್ರಪಂಚದ ಹುಟ್ಟಿನ ಹೆರಿತು ವಿಭಿನ್ನ ಸಿದ್ದಾಂತಗಳು

ಪ್ರತಿಪಾದಿಸಲ್ಪಟ್ರಿದೆ ಪ್ಲೆಕಿ ಅತಂತ ಸೂಕ್ತ ಮತ್ತು ಪ್ರಖ್ಯಾತವಾದ ಸಿದ್ದಾಂತದ ಸಾರಾಂಶವನ್ನು

2 7 ٤ زی‎ 3 ْ 31

ಪರಿಣಾಮದ ಅನ್ವೇಷಣೆ 23

ಹಾಗಿದ್ದರೆ ಕೇವಲ ಒಂದು ಮೈಲು ಚಖ್ಚೌಕವಿರುವ ಒಂದು ಪೆಟ್ಟಿಗೆಯಲ್ಲಿ ಅವರೆಲ್ಲರನ್ನು ಸುಲಭದಲ್ಲಿ ತುಂಬಬಹುದು. `ಈ ವಿಷಯವು ವಿಚಿತ್ರವೆಂದು ತೋರಿದರೂ ಅಮವೇ ವಾಸ್ತವಕತೆಯಾಗಿದೆ. ತರುವಾಯ ಪೆಟ್ಟಿಗೆಯನ್ನು ಯಾವುದಾದರೂ ಕಡಲ ಕಿನಾರೆಗೆ ತೆಂದು, ಸ್ವಲ್ಪ ದೂಡಿ ಬಿಟ್ಟರೆ ಆದು ಹಾಗೆಯೇ ನೀರಿನ ತಳ ಸೇರುವುದು. ಮುಚ್ಚಿದ ಶವ ಹೆಟ್ಟಿಗೆಯ ಮೇಲೆ. ಶತಮಾನಗಳು ದಾಟಿ ಹೋಗುವವು. ಒಂದೊಮ್ಮೆ ಮಾನವನೆಂಬ ವಂಶವು ವಾಸವಾಗಿತ್ತೆಂಬ ವಿಷಯವನ್ನೇ ಲೋಕವು ಮರೆಶೀತು; ಸಮುದ್ರದ ಮೇಲ್ಬಾಗ ದಲ್ಲಿ ಕೋಲಾಹಲ ಮತ್ತು ಅಲೆಗಳು ಮೊದಲಿನಂತೆಯೇ ಬರುತ್ತಾ ಹೋಗುತ್ತಾ ಇರುವುವು. ಸೂರ್ಯನು ಇಂದಿನಂತೆಯೇ ಪ್ರಕಾಶಿಸುತ್ತಿರಬಹುದು: ಭೂಮಿ ತನ್ನ ಅಕ್ಷದಲ್ಲಿ ಇಂದಿಸಂತೆಯೇ ತಿರುಗುತ್ತಲಿರಬಹುದು. ವಿಶ್ವದ ಅನಂತ ವಿಶಾಲತೆಯಲ್ಲಿ ವ್ಯಾಪಿಸಿರುವ ಅಸಂಖ್ಯಾತ ಲೋಕಗಳು, ಇಂತಹ ಭಾರೀ ದುರಂತಕ್ಕೆ ಒಂದು ಕ್ಷುಲ್ಲಕ ಘಟನೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನೂ ನೀಡಲಾರವು. ಶತಮಾನಗಳು ಕಳೆದು ಹೋದ ಬಳಿಕ ಒಂದು ಸಣ್ಣ ಮಣ್ಣ ದಿನ್ನೆಯು ಮೂಕ ಭಾಷೆಯಲ್ಲಿ ಲೋಕದೊಡನೆ ಹೇಳುವುದು. "ಇದು ಮಾನವ ವಂಶದ ಶವ ಕುಟೀರವಾಗಿದೆ. ಶತಮಾನಗಳ ಹಿಂದೆ ಅವರನ್ನು ಒಂದು ಸಣ್ಣ ಪೆಟ್ಟಿಗೆಯಲ್ಲಿ ಹಾಕಿ ಇಲ್ಲಿ ದಫನ ಮಾಡಲಾಗಿದೆ!" ಇಲ್ಲಿ ಮಾನವನ ಬೆಲೆ ಇಷ್ಟು ಮಾತ್ರವೇ? ಪರಮಾಣುವನ್ನು ಜಜ್ಜಿ ಪುಡಿ ಮಾಡಿದರೂ ತುಂಡರಿಸಿದರೂ ಸುಟ್ಟರೂ ಅದು ಆಳಿಯುವುದಿಲ್ಲ. ಅಮ ಎಲ್ಲ ಸ್ಥಿತಿಯ ಲ್ಲಿಯೂ ಆಸ್ಲಿತೃದಲ್ಲಿ ಉಳಿಯುತ್ತದೆ. ಹಾಗಾದರೆ ಸರ್ಮೋತ್ಸಷ್ಟವಾದ ಮಾನವ

ಸೃಷ್ಟಿಗೆ ಅಸ್ತಿತ್ವವಿಲ್ಲವೇ? ಅಖಿಲ ಪ್ರಪಂಚದ ಒಟ್ಟು ಸಾರವಾಗಿರುವ ಜೀವನವು ಹೀಗೆ ನಿರಾಯಾಸವಾಗಿ ಅಳಿದು ಹೋಗುವಷ್ಟು ವ್ಯರ್ಥವೇ? ಪ್ರಪಂಚದ ಒಂದು ಸೆಣ್ಣ ಭಾಗದಲ್ಲಿ ಕೆಲವಾರು ದಿನ ಬದುಕಿ ಶಾಶ್ವತವಾಗಿ ಅಳಿದು ಹೋಗುವುದಷ್ಟೇ ಮಾನ ಜೀವನದ ಮಹಾ ಧ್ಯೇಯವೇ? ಎಲ್ಲ ಮಾನವೀಯ ವಿಜ್ಞಾನಗಳೂ, ಕಲಾಶಾಸ್ತ್ರಗಳೂ, ನಮ್ಮ ಯಶಸ್ವೀ ಪ್ರಯತ್ನಗಳ ಎಲ್ಲ ಸಾಧನೆಗಳ ನಮ್ಮೊಂದಿಗೆ ಅಳಿದು ಮಾನವ ' ವಂಶವೆಂಬುದು ಅಸ್ತಿತ್ವದಲ್ಲಿಯೇ ಇರಲಿಲ್ಲವೆಂಬ ರೀತಿಯಲ್ಲಿ ಪ್ರಪಂಚವು ಉಳಿದು ಕೊಳ್ಳುವಂತಹ ಅವಸ್ಥೆಯೆ? |

ಬಗ್ಗೆ ಸ್ಪಷ್ಟವಾಗಿ ಭಾಸವಾಗುವ ಇನ್ನೊಂದು ವಿಷಯವಿದೆ: ಜೀವನವು ಕೇವಲ ಐಹಿಕ ಜೀವನವೆಂದಾದರೆ, ಇದು ನೆಮ್ಮ ಆಶೆ ಆಕಾಂಕ್ಸೆಗಳನ್ನು ಈಡೇರಿಸಲು

24 ಸತ್ಯಾನ್ವೇಷಣೆ:

ಪರ್ಯಾಪ್ತವಲ್ಲದ ಜೀವನವಾಗಿದೆ. ಪ್ರತಿಯೊಬ್ಬ ಮಾನವನೂ ಚಿರಕಾಲ ಬದುಕಬ ಯಸುತ್ತಾನೆ. ಮರಣವನ್ನು ಯಾರೂ ಮೆಚ್ಚುವುದಿಲ್ಲ. ಆದರೆ ಅಂತಹ ಜೀವನ ಸಾಧ್ಯ ವಲ್ಲವೆಂದು ಹುಟ್ಟುವ ಪ್ರತಿಯೊಬ್ಬ ಮಾನವನಿಗೂ ತಿಳಿದಿದೆ. ಮಾನವನು ಸುಖ ಪೆಡೆಯಬಯಸುತ್ತಾನೆ. ಎಲ್ಲ ರೀತಿಯ ನೋವು ಸಂಕಷ್ಟಗಳಿಂದ ಮುಕ್ತನಾಗಿ ಜೀವಿಸ ಬೇಕೆಂದು ಪ್ರತಿಯೊಬ್ಬ ಮಾನವನೂ ಸ್ವಾಭಾವಿಕವಾಗಿ ಹಂಬಲಿಸುತ್ತಾನೆ. ಆದರೆ ಯಥಾರ್ಥದಲ್ಲಿ ಅಂತಹ ಜೀವನ ಯಾರಿಗಾದರೂ ದೊರೆಯುತ್ತಿದೆಯೇ? ಪ್ರತಿಯೊಬ್ಬ ಮನುಷ್ಯನೂ ತನ್ನ ಆತೆ-ಆಕಾಂಕ್ಸೆಗಳ ಅಂತಿಮ ಈಡೇರಿಕೆಯ ತನಕ ಅವಕಾಶ ಮೊರೆಯಬೇಕೆಂದು ಆಸೆ ಪಡುತ್ತಾನೆ. ತನ್ನ ಆತೆಗಳೆಲ್ಲವನ್ನೂ ಕಾರ್ಯರೂಪದಲ್ಲಿ ನೋಡಲು ಹಂಬಲಿಸುತ್ತಾನೆ. ಆದರೆ ಪರಿಮಿತ ಲೋಕವಲ್ಲಿ ಅಡು ಆತನಿಗೆ ಸಾಧ್ಯವಾಗುವುದಿಲ್ಲ. ನಮ್ಮ ಎಲ್ಲ ಆತೆಗಳ ಈಡೇರಿಕೆಗೆ ಲೋಕದ ವಾತಾವರಣವು ಅನುಕೂಲವಾಗಿಲ್ಲವೆಂದು ಭಾಸವಾಗುತ್ತದೆ. ಕೆಲವು ಹೆಜ್ಜೆಗಳನ್ನು ಮುಂದಿಟ್ಟಾಗ ಪ್ರಪಂಚವು ನಮ್ಮ ಹಾದಿಯನ್ನು ತಡೆಯುತ್ತದೆ. ಅದು ಕೇವಲ ಒಂದು ಮಿತಿಯ ತನಕ ನಮ್ಮೊಂದಿಗೆ ಸಹಕರಿಸುತ್ತದೆ. ಅದರಾಚೆ, ಅದು ನಮ್ಮನ್ನು ಹತಾಶರು ಮತ್ತು ಪರಾಜಿತರನ್ನಾಗಿ ಮರಳಿಸುತ್ತದೆ.

ವಾಸ್ತವದಲ್ಲಿ, ಮಾನವ ಜೀವನಕ್ಕಾಗಿ ನಿರ್ಮಿಸಿದ, ಜೀವನ ಮತ್ತು ಅದಕ್ಕೆ ಸಂಬಂಧಿಸಿದವರೊಡನೆ ತೀರಾ ಹೊಂದಾಣಿಕೆಯಿಲ್ಲದಂತಹ ಲೋಕಕ್ಕೆ ಪ್ರಮಾದವಶಾತ್‌ ಮಾನವ ಜೀವನವು ಧುಮುಕಿತೇ? ನಮ್ಮ ಭಾವ, ವಿಚಾರ, ಆತೆ-ಆಕಾಂಕ್ಸೆಗಳು ಕೇವಲ ಅವಾಸ್ತವಿಕತೆಗಳೀ? ಲೋಕದೊಂದಿಗೆ ಅವುಗಳಿಗೆ ಯಾವ ನೈಜ ಸಂಬಂಧವೂ ಇಲ್ಲವೇ? ನಮ್ಮ ಉತ್ತಮ ಭಾವನೆಗಳಿಲ್ಲವೂ ಪ್ರಪಂಚದ ಸ್ಥಿತಿಗತಿಗಳಿಂದ ಮುಕ್ತವಾಗಿ

ವೆಯೇ? ಸಹಸ್ರಾರು ವರುಷಗಳಿಂದ ಇಲ್ಲಿ ಹುಟ್ಟುತ್ತಿರುವ ಮಾನವ ವಂಶವು ಇರಿಸಿ

ಕೊಂಡಿದ್ದ ಆಶೆ-ಆಕಾಂಕ್ಷೆಗಳೆಲ್ಲವನ್ನೂ ತಮ್ಮ ಹೃದಯದಲ್ಲಿಯೇ ಹುದುಗಿಟ್ಟು,

ಅವುಗಳನ್ನು ಈಡೇರಿಸಲಾಗದೆ ಅವರು ಇಲ್ಲಿ ಮೃತರಾಗುತ್ತಾರೆ. ಹಾಗಿದ್ದರೆ ಪ್ರಸ್ತುತ ಆತೆ-ಆಕಾಂಕ್ಸೆಗಳನ್ನು ಸಫೆಲಗೊಳಿಸುವ ಅವಕಾಶವಿಲ್ಲವೇ? ಅವು ಭೂತ ಕಾಲದ ಆಧಾರವಾಗಲೀ ಭವಿಷ್ಯ ಕಾಲದ ಸ್ಥಾನವಾಗಲೀ ಇಲ್ಲದೇ ಮಾನವ ಹೃದಯದಲ್ಲಿ دج‎ ಅಂಕುರಿಸಿದುವೇ?

ಅಖಿಲ ಲೋಕದಲ್ಲಿ ಮಾನವನೇ 'ನಾಳೆಯ ಬಗ್ಗೆ ಯೋಚಿಸುವ ಏಕೈಕ ಜೀವಿ.

ಪರಿಣಾಮದ ಅಸ್ಕೇಷಣೆ 25

ಭವಿಷ್ಯದ ಬಗ್ಗೆ ಚಿಂತಿಸಿ ಅದನ್ನು ಉಜ್ವಲಗೊಳಿಸಬಯಸುವುದು ಮಾನವನ ವೈಶಿಷ್ಟ್ಯ ವಾಗಿದೆ. ಇರುವೆ ಮತ್ತು ಗುಬ್ಬಿಯಂತಹ ಕೆಲವು ಜೀವಿಗಳೂ ಆಹಾರ ಸಂಗ್ರಹಿಸುತ್ತವೆ. ಗೂಡು ಕಟ್ಟುತ್ತವೆ. ಆದರೆ ಅದು ಪ್ರಜ್ಞಾರಹಿತವಾಗಿ ಮತ್ತು ನೈಸರ್ಗಿಕ ನಿಯಮದಂತೆ ನಡೆಯುತ್ತದೆ. ನಾಳೆಯ ಉಪಷೆಯೋಗಕ್ಕಾಗಿ ಆಹಾರ ಶೇಖರಿಸಬೇಕು ಅಥವಾ ಯತು ಬದಲಾವಣೆ ಮತ್ತು ತೊಂದರೆಗಳಿಂದ ಪಾರಾಗಳಲಿಕ್ಕಾಗಿ ಗೂಡು ನಿರ್ಮಿಸಬೇಕೆಂದು ಅವುಗಳ ಬುದ್ದಿ ನಿರ್ಧರಿಸುವುದಿಲ್ಲ. ಮಾನವ ಮತ್ತು ಇತರ ಸೃಷ್ಟಿಗಳ ಪರಸ್ಪರ ಅಂತರವು, ಮಾನವನಿಗೆ ಇತರೆಲ್ಲ ಸೃಷ್ಟಿಗಳಿಗಿಂತ ಹೆಚ್ಚು ಅವಕಾಶ ದೊರೆಯಬೇಕೆಂ ಬುವನ್ನು ಸಾಬೀತುಪಡಿಸುತ್ತದೆ. ಇತರ ಜೀವಿಗಳ ಮಟ್ಟಿಗೆ ಜೀವನವು ಇಂದಿಗೆ ಸೀಮಿತ

`ವಾಗಿದೆ. ನಾಳಿಯದೆಂಬ ಜೀವನ ಅವುಗಳಿಗಿಲ್ಲ. ಅದೇ ರೀತಿ ಮಾನವ ಜೀವನಕ್ಕೂ

ವಾಳೆಯೆಂಬುದಿಲ್ಲವೇ? ಅದು ಅನೈಸರ್ಗಿಕವಾಗಿದೆ. ನಾಳೆಯ ಕುರಿತು ಮಾನವನಿಗಿರುವ ಕಲ್ಪನೆಯು, ಮಾನವ ಜೀವನವು ಇಂದು ಇರುವುದಕ್ಕಿಂತ ಎಷ್ಟೋ ಪಾಲು ದೊಡ್ಡ ವಾಗಿರಬೇಕೆಂದು ಸ್ಪಷ್ಟವಾಗಿ ಅಪೇಕ್ಷಿಸುತ್ತದೆ. ಮಾನವನು 'ನಾಳೆ'ಯನ್ನು ಆಶಿಸುತ್ತಾನೆ. ಆದರೆ ಕೇವಲ 'ಇಂದು' ಆತನಿಗೆ ನೀಡಲ್ಪಟ್ಟಿದೆ.

- ಇದೇ ರೀತಿ ನಾವು ಸಾಮಾಜಿಕ ಜೀವನವನ್ನು ಪರಿಶೀಲಿಸಿದಾಗ ಪ್ರಬಲವಾದ

' ಶೂನ್ಯತೆ ಭಾಸವಾಗುತ್ತದೆ. ಒಂದೆಡೆ ಭೌತಿಕ ಲೋಕ. ಅದು ಸ್ವಯಂಪೂರ್ಣವೆಂದು

ತೋರುತ್ತದೆ. ಅದು ನಿರ್ದಿಷ್ಟ ನಿಯಮದಿಂದ ಬಂಧಿತವಾಗಿದೆ. ಅದರ ಪ್ರತಿಯೊಂದು ವಸ್ತುವೂ ನಿರ್ದಿಷ್ಟ ಮಾರ್ಗದಲ್ಲಿ ಚಲಿಸುತ್ತಿದೆ. ಇನ್ನೊಂದರ್ಥದಲ್ಲಿ, ಭೌಶಿಕ ಲೋಕವು ಹೇಗಿರಬೇಕೋ ಹಾಗೆಯೇ ಇದೆ. ಆದರೆ ಮಾನವಲೋಕದ ಸ್ಲಿತಿಯು ಭಿನ್ನವಾಗಿದೆ. ಆಲ್ಲಿ ಪರಿಸ್ಪಿತಿಗಳು ಹೇಗಿರಬೇಕಿತ್ತೋ ಅದಕ್ಕೆ ವಿರುದ್ಧ: ವಾಗಿವೆ. ಇದು ಸ್ಪಷ್ಟ ಅನುಭವ. ಓರ್ವ ಮಾನವನು ಇನ್ನೋರ್ವನನ್ನು ಆಕ್ರಮಿಸುತ್ತಾನೆ. ಓರ್ವನು ಮರ್ದಕನಾಗಿಯೂ ಇನ್ನೊಬ್ಬನು ಮರ್ದಿತನಾಗಿಯೂ ಸಾಯುತ್ತಾನೋ. ಆಲೋಚಿಸಿ ನೋಡಿರಿ. ಮರ್ದಕನಿಗೆ ಮರ್ದನದ ಶಿಕ್ಸೆಯೂ ಮರ್ದಿತನಿಗೆ ಮರ್ದಿಸಲ್ಪಟ್ಟುದರ ಪರಿಹಾರವೂ ದೊರೆಯದೆ ಜೀವನವು ಸಂಪೂರ್ಣವಾಯಿತೆಂದು ಹೇಳೆಬಹುದೇ?' ಓರ್ವನು ಕೇವಲ ಸತ್ಯವನ್ನೇ ಮುಡಿಯುತ್ತಾನೆ. ಹಕ್ಕುದಾರರಿಗೆ ಅವರವರ ಹೆಕ್ಕುಗಳೆನ್ನು ನೀಡುತ್ತಾನೆ. ತನ್ನಿಮಿತ್ತ ಅವನ ಜೀವನವು ಶೋಚನೀಯವಾಗುತ್ತದೆ. ಇನ್ನೊಬ್ಬನು ಸುಳ್ಳು ಹೇಳಿ ವಂಚಿಸುತ್ತಾನೆ. ಕಂಡದ್ದನ್ನೆಲ್ಲಾ ಕೆಬಳಿಸುತ್ತಾನೆ. ಅದರಿಂದಾಗಿ ಅವನ ಜೀವನವು ಸುಖಮಯವಾಗುತ್ತದೆ.

ویج‎

ಲೋಕವ್ಪ ಇದೇ ಸ್ತಿ ತಿಯಲ್ಲಿ ಕೊನೆಗೊಂಡರೆ, ಉಭಯ ವ್ಯಕ್ತಿಗಳ ಭಿನ್ನ ಪರಿಣಾಮ ಗಳಿಗೆ ಏನಾದರೂ ಸ್ಪಷ್ಟೀಕರಣ ನೀಡಲು ಸಾಧ್ಯವಿದೆಯೇ? ಒಂದು ಜನತೆಯು ಇನ್ನೊ೦ದು ಜನತೆಯನ್ನು ಸುಲಿಗೆ ಮಾಡುತ್ತಿದೆ. "ಅವರೆ ಜೀವನೋಪಾಧಿಗಳೆನ್ನು ದೋಚಿತ್ತದೆ. ಆದರೂ ಅವರೇ ಇಹಲೋಕದಲ್ಲಿ ಒಳ್ಳೆಯ ಹೆಸರು ಮತ್ತು ಸ್ಥಾನಮಾನ್ಸ್ಯ ಗಳನ್ನು ಗಳಿಸುತ್ತಾರೆ. ಯಾಕೆಂದರೆ ವಿಪುಲ ಪ್ರಚಾರ ಮಾಧ್ಯಮಗಳು ಅವರ ಬಳಿ ಇದೆ!" bl ದಮನಿಸಲ್ಪಟ್ಟ ಜನತೆಯ ಶೋಚನೀಯಾವಸ್ಥೆಯ ಕುರಿತು ಜಗತ್ತು ತಿಳಿಯುವುದಿಲ್ಲ. 7 ಯಾಕೆಂದರೆ ತಮ್ಮ ಅಹವಾಲನ್ನು ಜಗತ್ತಿಗೆ ತಿಳಿಸುವಂತಹೆ. ಯಾವೊಂದು ಮಾರ್ಗವೂ ಅವರ ವಶವಲ್ಲ. ಎರಡು ಜನತೆಯ ನೈಜ ಸ್ಥಿತಿಯು ಎಂದಾದರೂ ಬಹಿರಂಗವಾಗು ವುದಿಲ್ಲವೇ? ಇಬ್ಬರು ಅಥವಾ ಎರಡು ಸಮುದಾಯಗಳು ಒಂದು ಸಮಸ್ಥೆಯ ಕುರಿತು ಭಿನ್ನವಾಗುತ್ತದೆ. ಭೀಕರ ಸಂಘರ್ಷ ಮತ್ತು ಎಳೆದಾಟ ನಡೆಯುತ್ತದೆ. ಪ್ರತಿಯೊಂದು ಪಕ್ಷಪ ಸ್ವಯಂ ಸತ್ಯವಂತರೆಂದೂ ಇದಿರು ಪಕ್ಷವೇ ನಿಷ್ಪಯೋಜಕನೆಂದೂ ಸಮರ್ಥಿ ಸುತ್ತದೆ. ಆದರೆ ಇಹಲೋಕದಲ್ಲಿ ಅವರ ಫಿರ್ಯಾದಿಗೆ ತೀರ್ಮಾನ ದೊರೆಯುವುದಿಲ್ಲ. ಆವರ ಮಧ್ಯೆ ಯೋಗ್ಯ ಮತ್ತು ಸ್ಪಷ್ಟ ತೀರ್ಪು ನೀಡುವ ನ್ಯಾಯಾಲಯವು ಇರಬೇಡವೇ? ಆಧುನಿಕ ಯುಗವನ್ನು ಅಣು ಯುಗವೆಂದು ಕರೆಯಲಾಗುತ್ತದೆ. ಆದರೆ ಅದನ್ನು 'ಕುತರ್ಕ'ದ ಯುಗವೆಂದು ಕರೆಯುವುದೇ ಸೂಕ್ತವೆನಿಸುತ್ತದೆ. ಆಧುನಿಕ ಮಾನವನು ಸ್ವಂತ ಅಭಿಪ್ರಾಯ ಮತ್ತು ಸ್ಟೇಚ್ಛೆಯನುಸಾರ ಜೀವಿಸಬಯಸುತ್ತಾನೆ. ತನ್ನ ಅಭಿಪ್ರಾಯ ಮತ್ತು ಇಚ್ಛೆಯು ಎಷ್ಟೇ ಅಸಂಬದ್ಧವಾಗಿದ್ದರೂ ಸರಿ. ಪ್ರತಿಯೊಬ್ಬ ವ್ಯಕ್ತಿಯೂ ತಪ್ಪು ಮಾಡುತ್ತಾನೆ. ಆದರೂ ತಾನು ಮಾಡಿದ್ದೇ ಸರಿಯೆಂದು ہہ‎ ಶಕ್ತಿಯನ್ನು ಬಳಸಿ ಸಮರ್ಥಿಸುತ್ತಾನೆ. ನಾಯಕರ ಮತ್ತು ಆಡಳಿತಗಾರರ ಪತ್ರಿಕಾ ಹೇಳಿಕೆಗಳನ್ನು ನೋಡಿರ. ಪ್ರತಿಯೊಬ್ಬರೂ ತಂತಮ್ಮ ಅನ್ಯಾಯಗಳನ್ನು ನ್ಯಾಯವೆಂದೂ ತಪ್ಪಗಳನ್ನು ಒಪ್ಪಗಳೆಂದೂ ದರ್ಪದಿಂದ ಸಮರ್ಥಿಸುವುದನ್ನು ಕಾಣಬಹುದು. ಕಾಪಟ್ಕದ ಪರದೆಯು ಎಂದೂ ಸರಿಯಲಿಕ್ಕಿಲ್ಲವೇ? 7: ಪರಿಸ್ಥಿತಿಯು ಲೋಕವು ಅಪೂರ್ಣವೆಂದು ಡಂಗುರ ಸಾರುತ್ತಿದೆ. ಇದರ ಸಂಪೊರ್ಣತೆಗಾಗಿ ಪ್ರತಿಯೊಬ್ಬರಿಗೂ ತಮ್ಮ ಸೈಜ ಸ್ಥಾನ ದೊರೆಯುವಂತಹ ಇನ್ನೊಂದು ' ಲೋಕದ ಅಗತ್ಯವಿದೆ. ಭೌತಿಕ ಲೋಕದಲ್ಲಿರುವ ಕೊರತೆಗಳನ್ನು ಅಲ್ಲಿ ತುಂಬುವಂತಹ ಉಪಾಧಿಗಳಿರುವುದನ್ನು ನಾವು ಕಾಣುತ್ತಿದ್ದೇವೆ. ಭೌತಿಕ ಲೋಕದಲ್ಲಿ ಯಾವೊಂದು

ಪರಿಣಾಮದ ಅನ್ವೇಷಣೆ 27

ಲೋಪವನ್ನೂ ನಾವು ಕಾಣುತ್ತಿಲ್ಲ. ಬದಲಾಗಿ ಮಾನವ ಲೋಕದಲ್ಲಿ ಭಾರೀ ಕೊರತೆಯಿದೆ. ಭೌತಿಕ ಲೋಕಕ್ಕೆ ಸಂಪೂರ್ಣ ಪ್ರಗತಿಯನ್ನು ನೀಡಿರುವ ನಿಸರ್ಗವು ಮಾನವ ಜೀವನದ ಶೂನ್ಯತೆಯನ್ನು ತುಂಬುವುದಕ್ಕೆ ಯಾವ ವ್ಯವಸ್ಥೆಯನ್ನೂ ಮಾಡಲಿಲ್ಲವೇ? ನಮ್ಮ ಪ್ರಜ್ಞೆಯು ಕೆಲವು ಚಟುವಟಿಕೆಗಳನ್ನು ಉತ್ತಮವೆಂದೂ ಕೆಲವನ್ನು ಕೆಟ್ಟದೆಂದೂ - ಭಾವಿಸುತ್ತದೆ. ಕೆಲವು ವಿಷಯಗಳು ಜರಗಬೇಕು. ಕೆಲವು ಜರಗಬಾರದೆಂದು ನಾವು ಆಶಿಸುತ್ತೇವೆ. ಆದರೆ ನಮ್ಮ ಅಭಿಲಾಷೆಗಳಿಗೆ ವಿರುಪ್ತವಾಗಿ ಮಾನವ ಪ್ರಕೃತಿಯು ' ಕೆಡುಕೆಂದು ಭಾವಿಸುವುದೆಲ್ಲವೂ ಇಲ್ಲಿ ನಡೆಯುತ್ತದೆ. ಮಾನವನಲ್ಲಿ ಅಂತಹ ಭಾವನೆ ಮೂಡಿರುವುದಕ್ಕೆ ಪ್ರಪಚೆವು ಸತ್ಯದಲ್ಲಿ ಅಧಿಷ್ಠಿತವಾಗಿದೆಯೆಂಬುದೇ ಕಾರಣವಾಗಿದೆ. ಇಲ್ಲಿ ಅಸತ್ಯದ ಬದಲಾಗಿ ಸತ್ಯವೇ ಜಯಗಳಿಸಬೇಕು. ಹೀಗಿರುತ್ತಾ, ಸತ್ಯವು

ಫಿ

ಪ್ರತ್ಯಕ್ಷಗೊಳ್ಳಿ ಬಿಕ್ಕಿಲ್ಲವೇ? ಭೌತಿಕ ಲೋಕದಲ್ಲಿ ಈಡೇರುತ್ತಿರುವ ವಿಷಯವು ಮಾನವ

٥

ھ٤342‎ ಪೂರ್ಣ

: ق سید 7 J‏

'ಮ ಮದ ಆನ್ಟೇಷಣೆ"ಯೆಂದು ನಾನು ಹೆಸರಿಸಿದ್ದೇನೆ. ಪರಿಸ್ಥಿತಿಗಳನ್ನು ನೋಡುವ ಪ್ರತಿಯೊಬ್ಬನೂ ಅತ್ಯಂತ ಕಳೆವಳಪಡುತ್ತಾನೆ. ಕೇಷಲ ಇಲ್ಲಿ ದೃಶ್ಯವಾಗುತ್ತಿರುವುದೇ

Kd 0‏ اف

ಜೀವನವೆಂದಾದರೆ 'ಅೆಷ್ಟು ನಿರರ್ಥಕ'ವೆಂಬ ಪ್ರಜ್ಞೆ ಆತನನ್ನು ಬಲವಗಿ ಕಾಡುತ್ತದೆ

ಒಂದೆಡೆಯಲ್ಲಿ ಮಾನೆವೆ ಜೀವನಕ್ಕಾಗಿ ಲೋಕದಲ್ಲಿ ಅಪಾರ ಸವಲತ್ತುಗಳನ್ನು ಸಿದಪಡಿಸಿ مہ - 0 ہج‎ 9 [<)

ರುವುದನ್ನೊ ಪ್ರಪಂಚದಲ್ಲಿರುವ ಸಕಲವೂ ಮಾನವನನ್ನು ಗಮನದಲ್ಲಿರಿಸಿ ಅಸ್ಲಿತ್ತೆ

ಸ‏ ہ 3 ہم اہ نا ا

ದಲ್ಲಿರುವುದನ್ನೂ ಆತನು ಕಾಣುತ್ತಾನೆ. ಇನ್ನೊಂದೆಡೆಯಲ್ಲಿ, ಮಾನವನನ್ನು ಏತಕ್ಕಾಗಿ

3 ಸೃಷ್ಟಿಸಲಾಗಿದೆಯೆಂಬುದನ್ನೂ ತಿಳಿಯದಿರುವಷ್ಟರ ಮಟ್ಟಿಗೆ ಮಾನವ ಜೀವನವು ಸಂಕ್ಸಿಪ್ಟ ವೆಂದೂ ನಿರರ್ಥಕವೆಂದೂ ಆತನಿಗೆ ಅನಿಸುತ್ತಿದೆ.

ಸಾಮಾನ್ಯವಾಗಿ ಪ್ರಶ್ನೆಗಳ ಬಗ್ಗೆ, ಅಂತಹ ಗೋಜಲಿನಲ್ಲಿ ಸಿಲುಕುವುದು ವೃರ್ಥವೆಂಬ ಮನೋಭಾವ ಕಂಡು ಬರುತ್ತಿದೆ. ಇವೆಲ್ಲವೂ ತಾತ್ವಿಕ ಪ್ರಶ್ನೆಗಳು. ನಮಗೆ ಇಲ್ಲಿ ದೊರೆತಿರುವ ಜೀವನದ ಅವಕಾಶವನ್ನು ಸಾಧ್ಯವದ್ದೆಪ್ಟು ಸುಖಮಯಗೊಳಿಸಲು ಪ್ರಯತ್ನಿಸುವುದೇ ಬುದ್ಧಿವಂತಿಕೆ. ಮುಂದೇನಾದೀತು, ಈಗ ಆಗುತ್ತಿರುವುದು ಸೆರಿಯೋ

ತಪ್ಪೋ ಎಂಬ ಚಿಂತೆಯಲ್ಲಿ ಕಾಲಹರಣ ಮಾಡಬೇಕಾಗಿಲ್ಲ. ಇವೆಲ್ಲವೂ ಮನೋಭಾವದ

ಕೂಸು!

28 ಸತ್ಯಾನ್ವೇಷಣೆ

ಇಂತಹ ವಿಚಾರಧಾರೆಗಳ ಕುರಿತು ಚುಟುಕಾಗಿ ಹೇಳುವುದಿದ್ದರೆ ಅವರು ಮಾನವೀಯತೆಯನ್ನು ಚೆನ್ನಾಗಿ ಇನ್ನೂ ಅರ್ಥ ಮಾಡಿಕೊಂಡಿಲ್ಲ. ಅವರು ಮಿಥ್ಯೆಯನ್ನು ಸತ್ಯವೆಂದು ಭಾವಿಸಬಯಸುತ್ತಾರೆ. ಘಟನಾವಳಿಗಳು ಅವರನ್ನು ಅನಶ್ವರ ಜೀವನದ ರಹಸ್ಯಗಳನ್ನು ಕಂಡುಕೊಳ್ಳಲು ಆಹ್ವಾನಿಸುತ್ತದೆ. ಆದರೆ ಅವರು ಅನಶ್ವರ ಜೀವನದಿಂದಲೇ ಸಂತೃಪ್ಪರಾಗಿದ್ದಾರೆ. ಮಾನವ ಪ್ರಕೃತಿಯು ತಮ್ಮ موہ دہ‎ ಸಾಕ್ಷಾತ್ಕಾರಕ್ಕೆ - ಪೂರಕವಾದ ಲೋಕವೊಂದರ ಅನ್ವೇಷಣೆಗಾಗಿ ವಿನಂತಿಸುತ್ತದೆ. ಆದರೆ ಮೂರ್ಯರು ಬೆಳಕಿನ ಬದಲಾಗಿ ಇರುಳಿನಿಂದಲೇ _ಸಂತೃಪ್ತರಾಗಿದ್ದಾರೆಯೇ? ನಿಮ್ಮ ಮಟ್ಟಿಗೆ ಇಹಲೋಕವು ಅಪುರ್ಣಿ. ಸಂಪೂರ್ಣವಾದ ಪರಲೋಕವನ್ನು ಗುರುತಿಸಿರೆಂದು ಪ್ರಪಂಚವು ಕೂಗಿ ಹೇಳುತ್ತಿದೆ. ಆದರೆ ಅಪೂರ್ಣ ಲೋಕದಲ್ಲಿಯೇ ಜೀವನ ಸೌಧ ಕಟ್ಟ ಸಿದರೆ ಸಾಕು, ನಮಗೆ ಪರಿಪೂರ್ಣ ಲೋಕದ ಅಗತ್ಯವಿಲ್ಲವೆಂದು ಮಾನವನು ನಿರ್ಧರಿಸಿದ್ದಾನೆ. ಜೀವನಕ್ಕೊಂದು ಪರಿಣಾಮವಿರಬೇಕೆಂದು ಪರಿಸ್ಥಿತಿಗಳು ಸ್ಪಷ್ಟಪಡಿಸುತ್ತವೆ. ಆದರೆ ಮಾನವನು ಕೇವಲ ಪ್ರಾರಂಭವನ್ನು ಅಪ್ಪಿಕೊಂಡು ಪರಿಣಾಮವನ್ನು ಕಾಣುವುದಿಲ್ಲ. ಇದು ಉಪ್ಪಪಕ್ಸಿಯು ಹೇಳುವಂತಹ ಶತಮೂರ್ಬತನವಾಗಿದೆ. ಜೀವನಕ್ಕೊಲದು ಪರಿಣಾಮವಿದ್ದರೆ ಅದು ಬಂದೇ ತೀರುವುದು. ಯಾರ ಅಸಡ್ಡೆಯೂ ಅದನ್ನು ತಡೆಗಟ್ಟ ಲಾರದು. ಆದರೆ ಅದು ಅಂತವರ ಮಟ್ಟಿಗೆ ದೌರ್ಭಾಗ್ಯವೇ ಆಗಿರುವುದು. ಇಂದಿವ ಜೀವನವನ್ನು ಸಂಪೂರ್ಣ ಜೀವನವೆಂದು ಭ್ರಮಿಸಿ, ಕೇವಲ ಇದೆನ್ನು ಸುಖಮಯ ಗೊಳಿಸುವ ಪ್ರಯತ್ನವನ್ನು ಜೀವನದ ಧ್ಯೇಯವಾಗಿ ಅಂಗೀಕರಿಸುವುದು ಮಿತಿ ಮೊರಿದ ಹೇಡಿತನ ಮತ್ತು ಅವಿವೇಕವಾಗಿದೆ. ಜೀವನ ಮತ್ತು ಪ್ರಪಂಚದ ಕುರಿತು ಆಲೋಚಿಸುವ ಪ್ರತಿಯೊಬ್ಬರಿಗೂ ದೃಷ್ಟಿಕೋನದ ಅರ್ಥಶೂನೃತೆ ತಕ್ಷಣ ಸ್ಪಷ್ಟವಾಗದಿರದು. ವಾಸ್ತವಿಕತೆಗಳ ಮುಂದೆ ಕಣ್ಣು ಮುಚ್ಚಿ ಪ್ರಜ್ಞಾಹೀನ ಜೀವನ ಸಾಗಿಸುವವರಿಗೆ ಮಾತ್ರ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯ!

ಪ್ರಪಂಚವನ್ನು ವೀಕ್ಷಿಸಿದಾಗ ನಮ್ಮ ಹೃದಯದಲ್ಲಿ ತೀವ್ರವಾಗಿ ಏಳುವ ಪ್ರಶ್ನೆಗಳಿವು. ಪ್ರಪಂಚಕ್ಕೆ ಓರ್ವ ಸೃಷ್ಟಿಕರ್ತನಿರಬೆಕು. ಆದರೆ ಆತನ ಬಗ್ಗೆ ನಮಗೇನೂ ತಿಳಿಯದು. ಪ್ರಪಂಚಕ್ಕೆ ಓರ್ವ ನಿಯಾಮಕ ಮತ್ತು ನಿಯಂತ್ರಕನ ಅಗತ್ಯವಿದೆ. ಆದರೆ ಆತ ಯಾರೆಂದು ಸಮಗೆ ತಿಳಿಯದು. ನಮ್ಮ ಮೇಲೆ ಯಾರದೋ ಅಪಾರ ಅನುಗ್ರಹಗಳೆ

ಮಳೆ ಸುರಿಯುತ್ತಿದೆ. ಆತನಿಗೆ ಕೃತಜ್ಞತೆ ಮತ್ತು ಭಕ್ಕಾದರಗಳನ್ನು ಮುಡಿಪಾಗಿರಿಸಿ

ಪರಿಣಾಮದ ضرا‎ ۱ 29

ಆತನನ್ನು ಕಂಡು ಹಿಡಿದು, ಆತನ ಪಾದಕಮಲಗಳಲ್ಲಿ ಆದರಾಂಜಲಿಯರ್ಪಿಸಲು ನಾವು ತವಕಿಸುತ್ತೇವೆ. ಆದರೆ ಅಂತಹ ಅಸ್ತಿತ್ತ ನಮ್ಮ ದೃಷ್ಟಿಗೆ ಗೋಚರಿಸುವುದಿಲ್ಲ. ಪ್ರಪಂಚದಲ್ಲಿ ನಾವು ಅತ್ಯಂತೆ ದುರ್ಬಲ ಮತ್ತು ಆಸಹಾಯಕರಾಗಿ ಬದುಕುತ್ತಿದ್ದೇವೆ. ಒಂದು ಸುರಕ್ಷಿತ ಅಭಯ ಸ್ಥಾನವನ್ನು ಹುಡುಕುತ್ತೇವೆ. ಆದರೆ ಅಂತಹ ಕೇಂದ್ರ ನಮ್ಮ ಮುಂದೆ ಕಾಣುವುದಿಲ್ಲ. ನಮ್ಮ ಜೀವನ ಮತ್ತು ಆಯುಷ್ಯವನ್ನು ಪ್ರಪಂಚದೊಂದಿಗೆ ಹೋಲಿಸಿದಾಗ ಅನೂಹೈವಾದ ವಿರೋಧಾಭಾಸವನ್ನು ನಾವು ಕಾಣುತ್ತಿದ್ದೇವೆ. ಪ್ರಪಂಚದ ಆಯುಷ್ಯವು ಕೋಟಿಗಟ್ಟಲೆ ವರ್ಷಗಳಿರುವಾಗ ಪ್ರಪಂಚದ ಸಾರಾಂಶವಾಗಿರುವೆ ಮಾನವ ಅಯುಷ್ಕವು ಕೇವಲ ಕೆಲವೇ ವರ್ಷಗಳು! ನಿಸರ್ಗವು ಅನೇಕ ಆತೆ ಆಕಾಂಕ್ಷಿಗಳನ್ನು ಹುಟ್ಟಿಸಿವೆ. ಆದರೆ ಅವುಗಳಿನ್ನೆಲ್ಲಾ ಪೂರ್ಣಗೊಳಿಸುವ ಅವಕಾಶವಾಗಲೀ ಹಿನ್ನೆಲೆ ಯಾಗಲೀ ಲೋಕದಲ್ಲಿಲ್ಲ. ಭೌತಿಕ ಲೋಕ ಮತ್ತು ಮಾನವ ಲೋಕದಲ್ಲಿ ಇದಕ್ಕಿಂತ ಹಿರಿದಾದ ವಿರೋಧಾಭಾಸ ಕಂಡು ಬರುತ್ತಿದೆ. ಭೌತಿಕ ಲೋಕವು ಸ್ವಯಂ ಪರಿಪೂರ್ಣವಾಗಿದೆ. ಅದರಲ್ಲಿ ಯಾವೊಂದು ಲೋಪವೊ ಕಾಣಿಸುವುದಿಲ್ಲ. ಆದರೆ ಮಾನವ ಜೀವನದಲ್ಲಿ ಪ್ರಬಲ ಲೋಪವಿದೆ. ಸರ್ಮೋತೃಷ್ಟ ಸೃಷ್ಟಿಯಾದ ಮಾನವನ ಸ್ಥಿತಿಯು ಇತರೆಲ್ಲ ಸೃಷ್ಟಿಗಳಿಗಿಂತ ಹೀನವಾಗಿದೆ. ಒಂದು ಹೊಸ ತೈಲ ನಿಕ್ಷೇಪವನ್ನು ಸಂಶೋಧಿಸಿದಾಗೆ ಅಥವಾ ಜಾನುವಾರು ವರ್ಗವು ಬೆಳೆದು ಹೆಚ್ಚಿದಾಗ ಮಾನವನು ಸಂತೋಷಪಪಡುತ್ತಾನೆ. ಆದರೆ ಮಾನವಕುಲದ ಸಂಖ್ಯಾ ಹೆಚ್ಚಳೆವು ಮಾನವನಿಗೆ ಸಹ್ಮವಲ್ಲ. ಇದೆಂತಹ ದೌರ್ಭಾಗ್ಯ! ನಾವು ಸಂಕಷ್ಟಗಳಿಂದ ಕಳವಳಪಟ್ಟು ಸಂತಾನೋತ್ತ ಶ್ರಿಯನ್ನು ತಡೆಯಬಯಸುತ್ತೇವೆ! ಇವುನಮ್ಮನ್ನು ನಾನಾ ಭಾಗಗಳಿಂದ ಆವರಿಸಿರುವ ಪ್ರಶ್ನೆಗಳು. ನಮ್ಮ ಒಳ- ಹೊರಗುಗಳಿಂದ ಅವು ತೇಲಿ ಬರುತ್ತವೆ. ಆದರೆ, ಅವುಗಳ ಉತ್ತರ ನಮಗೆ ತಿಳಿದಿಲ್ಲ. ಜೀವನದ ವಾಸ್ತವಿಕತೆಯನ್ನು ತಿಳಿಯುವುದೇ ಸಮಸ್ಯೆಯಾಗಿದೆ. ಆದರೆ ಜೀವನ ಲಭ್ಯವಾಗಿರುವ ನಮಗೆ, ಜೀವನದ ವಾಸ್ತವಿಕತೆಯನ್ನು ತಿಳಿಸಿಲ್ಲವೆಂದಾದರೆ ಅದೆಷ್ಟೊಂದು ವಿಚಿತ್ರ! ۱ ۸ردھلتھ مہ قم دہ رظ‎ ನಾವು ನಮ್ಮ ಬುದ್ದಿ ಮತ್ತು ಅನುಭವಗಳನ್ನು ಅವಲಂಬಿಸಿದಾಗ, ನಮಗೆ ಕೆಲವು ವಿಷಯಗಳು ವ್ಯಕ್ತವಾಗುತ್ತವೆ. ಸಮಸ್ಯೆಯ ನೈಜ ಮತ್ತು ನಿರ್ದಿಷ್ಟ ಉತ್ತರವನ್ನು ಬುದ್ದಿ ಅಥವಾ ಅನುಭವದಿಂದ

30 ಸತ್ಯಾನ್ವೇಷಣೆ

ಅಭಿಪ್ರಾಯಗಳಿಗೆ ಕತ್ತಲೆಯ ಬಾಣ ಪ್ರಯೋಗಕ್ಕಿಂತ ಹೆಚ್ಚಿನ ಮಹತ್ವವಿಲ್ಲ. ಒಂದು ಗಾತ್ರಕ್ಕಿಂತ ಸಣ್ಣ ವಸ್ತುಗಳನ್ನು ನೋಡಲು ನಮ್ಮಿಂದ ಸಾಧ್ಯವಿಲ್ಲ. ಒಂದು

ಪ್ಪ ರ್ದಿಷ್ಟ ಮೂರಕ್ಕಿಂತ ಆಚೆಯಿರುವ ವಸ್ತುಗಳು ನಮ್ಮ ವೃಷ್ಟಿಗೆ ಗೋಚರಿಸುವುದಿಲ್ಲ. ಪ್ರಕಾರ ಪ್ರಪಂಚದ ಕುರಿತು ನಮ್ಮ ಜ್ಞಾನವು ಒಂದು ಸಂಕುಚಿತ ವಲಯಕ್ಕೆ ಸೀಮಿತವಾಗಿದೆ. ಅದರ ಪೂರ್ವಾಪರಗಳು ನಮಗೆ ಅಜ್ಞಾತವಾಗಿವೆ. ಸಮ್ಮ ಜ್ಞಾನ ಅಪೂರ್ಣವಾಗಿದೆ. ನಮ್ಮ .ಪ೦ಜಚೇಂದ್ರಿಯಗಳೂ ಅತಕ್ಷವಾಗಿವೆ. ವಾಸ್ತ ವಿಕತೆಯನ್ನು ಕಣ್ಣಾರೆ ಕಾಣಲು ನಮ್ಮಿಂದ ಸಾಧ್ಯವಿಲ್ಲ. § ಮೈದಾ ಮತ್ತು ಕಲ್ಲಿದ್ದಲಿನ ಹುಡಿಯನ್ನು ಬೆರೆಸಿದರೆ ಅದೊಂದು ಬೂದು ಬಣ್ಣದ ಚೂರ್ಣವಾಗುವುದು. ಆದರೆ ಚೊರ್ಣದ ಕಣಕ್ಕೆ ಸಮಾನವಾಗಿ ಅದರಲ್ಲಿರುವ

ಕೇವಲ ಸೂಕ್ಷ್ಮದರ್ಶೆಕದಿಂದ. ವೀಕ್ಷಿಸಬಹುದಾದ ಕ್ರಿಮಿಗಳು, ಚೂರ್ಣವನ್ನು ಕಪ್ಪ ಮತ್ತು ಬಿಳೆ ಬಣ್ಣವಿರುವ ಬಂಡೆಗಳ ರಾಶಿಯೆಂದು ಭಾವಿಸುತೇವೆ. ಅದರ ಪರಿಶೋಧಕ

ಪಟಲದಲ್ಲಿ ಬೂಮ ಬಣ್ಣದ ಚೂರ್ಣವೆಂಬ ವಸ್ತುವೇ ಇಲ್ಲ.

ಮಾನವಕುಲದ ಜೀವನವನ್ನು ಭೂಮಂಡಲವು ಅಸ್ತಿತ್ವಕ್ಕೆ ಬಂದ ಕಾಲದೊಂದಿಗೆ ಹೋಲಿಸಿದಾಗ ಹೇಳಲಾಗದಷ್ಟು ಕಿರಿದಾಗಿದೆ. ಭೂಮಂಡಲವು ಅಖಿಲ ವಿಶ್ವವೆಂಬ ಮಹಾ ಸಾಗರದಲ್ಲಿ ಒಂದು ಹನಿ ನೀರಿಗಿಂತಲೂ ನಗಣ್ಯವಾಗಿದೆ. ಹೀಗಿರುತ್ತಾ, ಪ್ರಪಂಚದ ವಾಸ್ತವಿಕತೆಯ ಕುರಿತು ಮಾನವನು ರೂಪಿಸಿರುವ ಅಭಿಪ್ರಾಯಗಳಿಗೆ ಕತ್ತಲೆ ಯಲ್ಲಿ ಪರದಾಡುವುದಕ್ಕಿಂತ ಹೆಚ್ಚಿನ ಬೆಲೆಯಿಲ್ಲ. ಪ್ರಪಂಚದ ವಿಸ್ತಾರದ ಬಗ್ಗೆ ಊಹಿಸಲು ಪ್ರಯತ್ನಿಸಿವಾಗ ನಮ್ಮ ಅಜ್ಞಾನದ ಪರಾಕಾಷ್ಟೆ ಮನವರಿಕೆಯಾಗುತ್ತದೆ. ಸೂರ್ಯನು ಎಂಟು ಲಕ್ಷ ಕೋಟಿ ವರುಷಗಳಿಂದ ಆಸ್ತಿತ್ವದಲ್ಲಿದೆಯೆಂದು ಭಾವಿಸೋಣ. ನಾವು ವಾಸವಾಗಿರುವ ಭೂಮಿಯ ವಯಸ್ಸು 200 ಕೋಟಿ ವರುಷಗಳು ಮತ್ತು ಜೀವನದ ಕುರುಹು ಪ್ರಕಟಗೊಂಡು ಮೂರು ಕೋಟಿ ವರುಷಗಳು ಕಳೆಯಿತೆಂದೂ ಭಾವಿಸೋಣ. ಭೂಮಿಯಲ್ಲಿ ಬುದ್ದಿ ಜೀವಿಯಾದ ಮಾನವನ ಇತಿಹಾಸ ಆರಂಭವಾಗಿ 20,000 ವರುಷಗಳಿಗಿಂತ ಹೆಚ್ಚು ಕಾಲ ಸೆಂದಿಲ್ಲ. ಹಾಗಾದರೆ ಮಾನವನು ಜ್ಞಾನ ಸಂಪಾದನೆಗಾಗಿ ಬಳಸಿದ ಕೆಲವಾರು ಸಹಸ್ರ ವರುಷಗಳು, ಯಥಾರ್ಥದಲ್ಲಿ ಪ್ರಾಪಂಚಿಕ ರಹಸ್ಯಗಳನ್ನು ತಿಳಿಯುವುದಕ್ಕೆ ಅಗತ್ಯವಿರುವ ಕಾಲದ دہ‎ ನಗಣ್ಯ ಭಾಗವೆಂಬ ಸತ್ಯವು

ಪರಿಣಾಮದ ಅನ್ವೇಷಣೆ 31

ಎಲ್ಲರಿಗೂ ಸುಲಭದಲ್ಲಿ ಅರ್ಥವಾಗಬಹುದು. ಪ್ರಪಂಚದ ಸುದೀರ್ಪ ಭೂತಕಾಲ ಮತ್ತು ಅಜ್ಞಾತ ಭವಿಷ್ಕದ ನಡುವೆ ಮಾನವ ಜೀವನವು ಕೇವಲ ತೃಣವಾಗಿದೆ. ಪೂರ್ವಾ ಪರೆಗಳನ್ನು ತಿಳಿಯದ ಕ್ಟಣಿಕ ಮಧ್ಯಂತ- ಇದು ನಮ್ಮ ಅಸ್ತಿತ್ವ! ಪ್ರಪಂಚದ ವಿಸ್ತಾರವು ಅಪಾರ. ಅದನ್ನು ಕಂಡುಕೊಳ್ಳಲು ನಮ್ಮ ಬುದ್ದಿ ಶೀರಾ ಅಪರ್ಯಾಪ್ತ. ನಮ್ಮ ಸೀಮಿತ ಸಾಮರ್ಥ್ಯಗಳಿಂದ ಅವನ್ನು ತಿಳಿಯುವುದು ಆಸಾಧ್ಯ ಎಂಬುದನ್ನು ಅಸಹಾಯಕ ಪ್ರಜ್ಞೆ ಯಿಂದ ನಮ್ಮ ಬುದ್ಧಿಯು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ.

ಹೀಗೆ ನಮ್ಮ ಜ್ಞಾನ ಮತ್ತು ಅಧ್ಯಯನ ಪಾರಾಯಣಗಳು ನಮ್ಮನ್ನು, ಉತ್ತರ ಅನಿವಾರ್ಯವಾಗಿರುವ ಅನೇಕ ಪ್ರಶ್ನೆಗಳ ಮುಂದೆ ತಂದು ನಿಲ್ಲಿಸುತ್ತದೆ. ಅವುಗಳಿಗೆ ಉತ್ತರ ಕಂಡು ಹಿಡಿಯಲಾಗದ ಮಾನವ ಜೀವನವು ಸಂಪೂರ್ಣ ನಿರರ್ಥಕವೆಂದು ತೋರುತ್ತದೆ. ಆದರೂ ಅವುಗಳೆ ಬಗ್ಗೆ ಆಲೋಚಿಸಿದಾಗ, ಅವುಗಳಿಗೆ ನಮ್ಮ ಬುದ್ದಿಯಿಂದ ಉತ್ತರ ಕಂಡು ಹಿಡಿಯುವುದು ಅಸಾಧ್ಯವೆಂದು ನಮಗೆ ಮನವರಿಕೆಯಾಗುತ್ತದೆ. ವಾಸ್ತವಿಕತೆಯನ್ನು ಕಾಣುವ ಕಣ್ಣುಗಳಾಗಲೀ ನೇರವಾಗಿ ತಿಳಿಯುವ ಹೃದಯವಾಗಲೀ

ಸಂದರ್ಭದಲ್ಲಿ “ಓರ್ವ ವ್ಯಕ್ತಿಯು ನಮ್ಮ ಮುಂದೆ ಬಂಮೆ ಹೀಗೆ ಹೇಳುತ್ತಾನೆ. ಯಾವುದರ ಬಗ್ಗೆ ನೀವು ತಿಳಿಯಬಯಸುತ್ತಿರುವಿರೋ ಸತ್ಯಜ್ಞಾನ ವನಗೆ ನೀಡಲ್ಪಟ್ಟಿದೆ. ಅದು ಹೀಗಿದೆ:

ಓರ್ವ ಬೇವನಿಬ್ದಾಫೆ ಆತನೇ ಅಖಿಲ ಪ್ರಪಂಚದ ಸೃಷ್ಟಿಕರ್ತ‏ ند ہت تد" ಮೆತ್ತು ವಿಧಾಯಕ ಆತನು ತನ್ನ ಅಸಾಮಾನ್ಯ ಸಾಮರ್ಥ್ಯದಿಂದ ಇದನ್ನು ನಿಯಂತ್ರಿ‏ ಸುತ್ತಿದ್ದಾನೆ ನಿಮೆಗೆ ಲಭ್ದವಾಗಿರುವದೆಲ್ಲವೂ ಆತನ ದಾನಾಗಿದೆ ಅವಗಳ ಸಂಪುರ್ಣ‏ ಮತ್ರವಿದೆ ಭೌತಿಕ ಲೋಕದಲ್ಲಿ ಯಾವ ರೀತಿಯೆ ವಿರೋಭುಬಾಸವಂ‏ ات ಅಧಿಕಾರ‏ ಇಲ್ಲದೆ ಅಚ್ಛುಕ್ಟಾಗಿ ಅಬರ ಕರ್ತವ್ಯ ನಿರ್ವಹಣೆಯಾಗುತ್ತದೆ ತದ್ದಿರುದ್ದವಾಗಿ‏ ಮಾನವ್‌ ಲೋಕವು ಅಪೂರ್ಣತೆಯ ಕಲಸುಮೇಖೋಗಲಬಾಗಿ ಶಾಣಿಸುತ್ತಿರುವುದಳ್ತ್‌,‏ ಸುತಿರುವದೇ ಕಾರಣವಾಗಿದೆ ಭೌತಿಕ‏ یہ دب ಸ್ಥಾತಂತ್ಯ ನೀಡಿ ಆತನನ್ನು‏ لہ ಲೋಕದಲ್ಲಿ ನೇರವಾಗಿ ಜಾರಿಯಾಗುತ್ತಿರುವ್‌ ನಿಯಮಾವಳಿಯನ್ನು ಮಾನವನು‏ ಸ್ವಜೀವನದಲ್ಲಿ ಸ್ವೇಚ್ಛೆಯಿಂದ ಅಂಗೀಕರಿಸಬೇಕೆಂದು ನಿಮ್ಮ ಪ್ರಭುವೆ ಬಯಸುತ್ತಾನೆ‏ ಸ್ಥಷ್ರಿಕರ್ತ ಮತ್ತು ನಿಯಾಮಕನಾದ ಬೇವನೇ ನಿಮ್ಮ ಕ್ಷತಜ್ಞತೆಗೆ ಅರ್ಹನಾಗಿದ್ದಾನ.‏

32 ಸತ್ಕಾನ್ವೇಷಣೆ

ನಿಮಗೆ ಅಭಯ ನೀಡಲು ಶೇವಲ ಆತನಿಂದಲೇ ಸಾದ್ದ. ಮರಣದ ಬಳಿಕ ಆತನು ನಿಮಗೆ ಅನಶ್ವರವಾದ' ಜೀವನಪೊಂದನ್ನು ಸಜ್ಜುಗೊಳಿಸಿದ್ದಾನೆ ಅಲ್ಲಿ ನಿಮ್ಮ ಎಲ್ಲ ಆಶೋತ್ತರಗಳೂ ನಿರೀಕ್ಷೆ ಮತ್ತೆ ಅಭೀಷ್ಟಗಳೂ ಸಾಜ್ಞಾತ್ಮರಿಸಲ್ಪಡುವುವ. ಅಲ್ಲಿ کہ‎ ಮತ್ತು رجہ‎ ಬೇರ್ಪಡಿಸಲಾಗುವುದು. ಸನ್ಮಾರ್ಗಿಗಳಿಗೆ ಅವರ ಸತ್ಸರ್ಮಗಳ ಮತ್ತು ದರ್ಮಾರ್ಗಿಗಳಿಗೆ ಅವರ ದಷ್ಟತ್ಸಗಳ ಪ್ರತಿಫಲ ನೀಡಲಾಗುವುದು. ಆತನು ನನ್ನ ಮೂಲಕ ನಿಮಗೆ ಗ್ರಂಥವನ್ನು ಕಛುಹಿಸಿ ಕೊಟ್ಟಿದ್ದಾನೆ ಅದರ ಹೆಳರೇ ಹುರ್‌ಅನ್‌: ಅದನ್ನು ಅಂಗೀಕರಿಸುವನಡು ವಿಜೇತರು ಮತ್ತು ತಿರಸ್ಥರಿಸವವರು ಪರಾಜಿತರು." )

ಇದು ಮುಹಮ್ಮದ್‌ರ(ಸ) ಧ್ವನಿ! ಸಾವಿರದ ನಾನ್ನೂರು ವರುಷಗಳ ಹಿಂದೆ ಅರೇಬಿಯಾದ ಮರುಳುಗಾಡಿನಲ್ಲಿ ಮೊಳೆಗಿದ ಧ್ವನಿಯು ಇಂದಿಗೂ ನಮ್ಮನ್ನು ಆಹ್ವಾನಿಸುತ್ತಿದೆ. ವಾಸ್ತವಿಕತೆಯನ್ನು ತಿಳಿಯಬಯಸುವಿರಾದರೆ, ಶಬ್ದವನ್ನು ಆಲಿಸಿರಿ ನನ್ನ ಮಾತುಗಳೆ ಬಗ್ಗೆ ಆಲೋಚಿಸಿರೆಂಬುಮು ಅದರ ಸಂದೇಶವಾಗಿದೆ.'

ಕರೆಯು ವಾಸ್ತವಿಕತೆಯ ನೈಜ ವಿವರಣೆಯೇ? ನಾವು ಅದನ್ನು ನಂಬಬೇಕಾ ಗಿದೆಯೆ? ಇದರ ಸತ್ಕಾಸತೃತೆಯನ್ನು ನಿರ್ಧರಿಸಲು ನಾವು ಅವಲಂಬಿಸಬೇಕಾದ ಆಧಾರ ಯಾವುವು?

ಪ್ರಸ್ತುತ - ವಾಸ್ತವಿಕತೆಯನ್ನು ಕಣ್ಣಾರೆ ಕಂಡರೆ ಮಾತ್ರ ನಂಬುತ್ತೇವೆಂದು ಕೆಲವರು ವಾದಿಸುತ್ತಾರೆ. ಸತ್ಯವು ಅವರ ನಗ್ನ ದೃಷ್ಟಿಗೆ ಗೋಚರಿಸಬೇಕು. ಆದರೆ ಇದು ಒಬ್ಬನು ಗಣಿತ ಶಾಸ್ತ್ರದ ವಿನಾ ಖಗೋಳ ಶಾಸ್ತ್ರದ ಅಧ್ಯಯನ ನಡೆಸಿ, ಕೇವಲ ನಗ್ನ ದೃಷ್ಟಿಗೆ ಗೋಚರಿಸುವ ಖಗೋಳ ಶಾಸ್ತ್ರದ ಸಂಶೋಧನೆಯನ್ನು ಮಾತ್ರ ಅಂಗೀಕರಿಸು ವೆನೆಂದು ಹೇಳುವುದಕ್ಕೆ ಸಮಾನವಾಗಿದೆ. ' ಗಣಿತಶಾಸ್ತ್ರದ ಆಧಾರಗಳು ಅವರಿಗೆ ಅಂಗೀಕಾರಾರ್ಹವಲ್ಲ! ಮಾನವನಿಗೆ ತನ್ನ ಸಾಮರ್ಥ್ಯವ ಕುರಿತು ಸರಿಯಾದ ತಿಳುವಳಿಕೆಯಿ ಲ್ಲವೆಂದು ವಿಚಾರಧಾರೆ ಸಾಬೀತು ಪಡಿಸುತ್ತದೆ. نے‎

ಮಾನವನ ಅನ್ವೇಷಣಾ ಸಾಮರ್ಫ್ಯವು ತೀರಾ ಪರಿಮಿತವಾಗಿದೆ. ವಾಸ್ತ್ರವಿಕತೆಯು ಸಮ್ಮ ಮಟ್ಟಿಗೆ ಅನ್ವೇಷಣೆಗೆ ಮೊರಿದ ವಸ್ತುವಾಗಿದೆ. ನಮಗೆ ಅದನ್ನು ಊಹಿಸಲು

* ಇತರ ಪ್ರವಾದಿಗಳು ಬೋಧಿಸಿದ ಸಂದೇಶದ ಸಾರಾಂಶವೂ ಇದೇ ಆಗಿತ್ತು.

سھچو دک ಪರಿಣಾಮದ ಅನ್ವೇಷಣೆ TR‏

ಸಾಧ್ಯವಿದ್ದರೂ ಕಣ್ಣಿಂದ ನೋಡಲು ಸಾಧ್ಯವಿಲ್ಲ. ಅಗ್ನಿ ನೀರು, ಮಣ್ಣು ಮತ್ತು ವಾಯು ಎಂಬೀ ನಾಲ್ಕು ವಸ್ತುಗಳು ಸೇರಿ ಜಗತ್ತು ನಿರ್ಮಾಣವಾಯಿತೆಂದು ಭಾವಿಸುವ ಒಂದು ಕಾಲವಿತ್ತು. ಇನ್ನೊಂದರ್ಥದಲ್ಲಿ ವಾಸ್ತವಿಕತೆಯು ದೃಗ್ಗೋಚರ ವಸ್ತುವೆಂದು ಪ್ರಾಚೀನ ಮಾನವನು ಭ್ರಮಿಸಿದ್ದನು. ಆದರೆ ನವೀನ ಸಂಶೋಧನೆಗಳು ಆತನ ತಪ್ಪನ್ನು ಬಹಿರಂಗಪಡಿಸಿವೆ. ಎಲ್ಲ ವಸ್ತುಗಳೂ ಅಂತಿಮ ವಿಶ್ಲೇಷಣೆಯಲ್ಲಿ ಅತಿ ಸೂಕ್ಷ್ಮವಾದ ಪರಮಾಣುಗಳೆಂದು ಈಗ ನಮಗೆ ತಿಳಿದಿದೆ. ಪರಮಾಣುವನ್ನು ಒಂದು ಸಾಮಾನ್ಯ ಸೇಬು ಹಣ್ಣಿಗೆ ಹೋಲಿಸಿದಾಗ, ಸೇಬು ಹಣ್ಣು ನಮ್ಮ ಭೂಮಿಗಿಂತ ಎಷ್ಟು ಕರಿದಾಗಿದೆಯೋ, ಸೇಬಿನ ಮಟ್ಟಿಗೆ ಅಣುವು ಅದಕ್ಕಿಂತಲೂ ಕಿರಿದಾಗಿದೆ. ಅಣುವೂ ಒಂದು ರೀತಿಯ. ಸೌರಮಂಡಲ. ಅದಕ್ಕೊಂದು ಕೇಂದ್ರವಿದೆ. ಕೇಂದ್ರದಲ್ಲಿ ಫಪ್ರೋಟೋನ್‌ ಮತ್ತು ನ್ಯೂಟ್ರೋನ್‌ಗಳಿವೆ. ಕೇಂದ್ರದ ಸುತ್ತಲೂ ಎಲೆಕ್ಟೋನ್‌ ವಿಭಿನ್ನ ಪಥದಲ್ಲಿ ಚಲಿಸುತ್ತಿದೆ. ಸೂರ್ಯನ ಸುತ್ತಲೂ ಗ್ರಹಗಳು ಚಲಿಸುತ್ತಿರುವಂತೆ ಸೆಂಟಿ ಮೂಟರಿನ ಸಹಸ್ರಾರು ಕೋಟಿಗಳಲ್ಲೊ೦ದಂಶ ವಾಸವಿರುವ ಹಾಗೂ ಕೇಂದ್ರದ ಸುತ್ತಲೂ ಸೆಕೆಂಡಿಗೆ ಕೋಟಿಗಟ್ಟಲೆ ಬಾರಿ ತಿರುಗುತ್ತಿರುವಂತಹ ಒಂದು ಇಲೆಕ್ಟೋಸ್‌ನ ಕುರಿತು ಊಹಿಸುವುದೇ ವ್ಯರ್ಥ ಸಾಹಸವೆನಿಸೀತು? ಅವೇ ವೇಳೆ ಇದು ಆಂತರಿಕ ಲೋಕದ ಅಂತಿಮ ಗಡಿಯೇ? ಲೋಕಗಳೋಳಗೆ ಇದಕ್ಕಿಂತ ಸೂಕ್ಷ್ಮವಾದ ಲೋಕಗಳಿರುವ ಸಾಧ್ಯತೆಯ ಬಗ್ಗೆ ತಿಳಿಯಲು ನಮ್ಮಿಂದ ಸಾಧ್ಯವಾಗಿಲ್ಲ.

ನಮ್ಮ ಅನ್ಟೇಷಣಾ ಬಲವು ಎಷ್ಟೊಂದು ದುರ್ಬಲವೆಂದು ಇದರಿಂದ ವ್ಯಕ್ತವಾಗುತ್ತದೆ. ಪರಸ್ಪರ ಒಂದುಗೂಡಿ ಕೇಂದ್ರವನ್ನು ನಿರ್ಮಿಸುವ ಪ್ರೋಟೋನ್‌ ಮತ್ತು ನ್ಯೂಟ್ರೋನ್‌ ಅಣುಗಳು ಹೀಗೆ ಅಸ್ತಿತ್ವದಲ್ಲಿವೆಯೆಂಬುದು ಇನ್ನೊಂದು ಪ್ರಶ್ನೆ ಪ್ರೋಟೋನ್‌ ಮತ್ತು ನ್ಯೂಟ್ರೋನ್‌ಗಳು ಕೇಂದ್ರದಿಂದ ಹೊರ ಹೋಗುವುದಿಲ್ಲವೇಕೆ? ಅವುಗಳನ್ನು ಪರಸ್ಪರ ಬಂಧಿಸುವ ಶಕ್ತಿ ಯಾವುದು? ವಿಜ್ಞಾನಿಗಳು ಹೀಗೆ ಅಭಿಪ್ರಾಯ ಪಡುತ್ತಾರೆ: ಭೌತಿಕ ಅಣುಗಳೆ ಮಧ್ಯೆ ಒಂದು ಶಕ್ತಿಯು ಅಸ್ತಿತ್ವದಲ್ಲಿದೆ. ಅದುವೇ ಕೇಂದ್ರದ ವಿದ್ಯುತ್‌ ಮತ್ತು ವಿದ್ಯುತ್‌ ರಹಿತ ಅಣುಗಳನ್ನು ಪರಸ್ಪರ ಬಂಧಿಸಿಡುತ್ತದೆ. ಅದನ್ನು ಬೈಂಡಿಂಗ್‌ ಎನರ್ಜಿ (ಔಃnರೆiಗ್ರ €ಗೀry) ಎಂದು ನಾಮಕರಣ ಮಾಡಲಾಗಿದೆ. ಅರ್ಥಾತ್‌, ವಸ್ತುವು ಆದರ ಅಂತಿಮ ವಿಶ್ಲೇಷಣೆಯಲ್ಲಿ ಕೇವಲ ಶಕ್ತಿಯಾಗಿದೆ. ಶಕ್ತಿಯು ಗೋಚರ ವಸ್ತುವೇ? ಯಾವುದಾದರೊಂದು

ಭನ್‌ ಸತ್ಯಾನ್ವೇಷಣೆ

رت

ِِ

ಸೂಕ್ಷ್ಮದರ್ಶಕದ ಮೂಲಕ ಆದನ್ನು ನೋಡಲು ಸಾಧ್ಯವಿದೆಯೇ? ಎಂಬುದು ನನ್ನ ಪ್ರಶ್ನೆ. ವಾಸ್ತವಿಕತೆಯು ಅಗೋಚರ ವಸ್ತು. ಮಾನವ ದೃಷ್ಟಿಯಿಂದ ಅದನ್ನು ನೋಡಲು ಸಾಧ್ಯವಿಲ್ಲವೆಂಬ ಸತ್ಮವನ್ನು ಆಧುನಿಕ ವಿಜ್ಞಾನವೂ “ಒಪ್ಪಿದೆಯೆಂದು ಇದರಿಂದ ವ್ಯಕ್ತವಾಗುತ್ತದೆ.

ಹಾಗಿದ್ದರೆ ದೇವ ಪ್ರವಾದಿಯು ತಿಳಿಸುವ ಸತ್ಯವನ್ನು ಮುಟ್ಟಿ ನೋಡಲು ಸಾಧ್ಯವಾದರೆ ಮಾತ್ರ ನಾವು ನಂಬುವೆವೆಂಬ ಶರ್ತವು ಸಂಪೂರ್ಣ ಅರ್ಥಹೀನವೆಂಬುದು ವ್ಯಕ್ತ. ಇದು ಭಾರತದ ಚರಿತ್ರೆಯನ್ನು ಕಲಿಯುವ ಓರ್ವ ವಿದ್ಯಾರ್ಥಿಯು ಈಸ್ಟ್‌ ಇಂಡಿಯಾ ಕಂಪೆನಿಯ ಸ್ಥಿಶಿಗತಿಗಳನ್ನು ಓಡುವಾಗ, ಕಂಷೆನಿಯಲ್ಲಿದ್ದ ಎಲ್ಲ ಜನರನ್ನು ಕಣ್ಣ ಮುಂದೆ ತಂದು ನಿಲ್ಲಿಸಬೇಕು. ಗತಕಾಲೀನ ಘಟನೆಗಳೆಲ್ಲವೂ ನನ್ನ ಮುಂದೆ ಪುನರಾವರ್ತಿಸಬೇಕು. ಹಾಗಿದ್ದರೆ ಮಾತ್ರ ನಾನು ಅದನ್ನು ನಂಬುವೆನೆಂದು ಅಧ್ಯಾಪಕರೊಡನೆ' ವಾದಿಸುವುದಕ್ಕೆ ಸಮಾನವಾಗಿದೆ.

ಹಾಗಿದ್ದರೆ, ಸಂದೇಶವು ಸತ್ಯವೋ, ಅಸತ್ಯವೋ, ಸಂದೇಶವನ್ನು ನಾವು ಅಂಗೀಕರಿಸಬೇಕೋ ಬೇಡವೋ ಎಂಬ ನಿರ್ಧಾರವನ್ನು ಯಾವ ಆಧಾರದಲ್ಲಿ ಕೈಗೊಳ್ಳಬೇಕು? ನನ್ನ ದೃಷ್ಟಿಯಲ್ಲಿ ಸಂದೇಶಗಳ ಪರಿಶೀಲನೆಗೆ ಮೂರು ವಿಶಿಷ್ಟ ಅಂಶಗಳಿವೆ.

1. ಅದರ ವಿವರಣೆಯು ಸತ್ಯದೊಂದಿಗೆ ಎಷ್ಟರ ಮಟ್ಟಿಗೆ ಹೊಂದಿಕೊಳ್ಳುತ್ತದೆ?

2. ಜೀವನದ ಪರಿಣಾಮದ ಕುರಿತು ಅದರ ವಾದವು ಕೇವಲ ವಾದಬೋ,

ಅಥವಾ ಸಾಧಾರಮೋ? ತಿ. ಅದು ಪ್ರಸ್ತಾಪಿಸಿರುವ ವಚನಗಳಿಗೆ ದೇವ ಪಚನವೆಂದು ಕರೆಯಲ್ಪಡುವ ۔‎ ಏಿನಾದರೂ ವೈಶೀಷ್ಟ್ಯವಿದೆಯೇ?

ಮೂರು ಅಂಶಗಳಿಂದ ದೇವಪ್ರವಾದಿಯ ಚಟುವಟಿಕೆಗಳನ್ನು ಪರಿಶೀಲಿಸಿದಾಗ

ಅವು ಮೂರು ಅಂಶಗಳನ್ನು ಯಶಸ್ವಿಯಾಗಿ ಒಳೆಗೊಂಡಿಜೆಯೆಂದು

ಮನವರಿಕೆಯಾಗಿದೆ.

1. ದೇವ ಪ್ರವಾದಿಯು ಪ್ರಪ೦ಚೆದ ಕುರಿತು ನೀಡಿದ ವಿವರಣೆಯಲ್ಲಿ ಪ್ರಕ್ನೆಯ ಎಲ್ಲ ಸಂಕೀರ್ಣತೆಗಳಿಗೂ ಪರಿಹಾರವಿದೆ. ನಮ್ಮ ಬಾಹ್ಮಾಂತರಂಗಗಳಲ್ಲಿ ಏಳುವ ಎಲ್ಲ ಪ್ರಶ್ನೆಗಳಿಗೂ ಅದು ಅತ್ಕುತ್ತಮ ಉತ್ತರವಾಗಿದೆ.

ಪರಿಣಾಮದ ಆನ್ವೇಷಣೆ § 35

2. ಜೀವನದ ಪರಿಣಾಮಕ್ಕೆ ಸಂಬಂಧಿಸಿದ ವಾದಕ್ಕೂ ಸಂದೇಹಾತೀತವಾದ ಪುರಾವೆ ಅವರ ಬಳಿ ಇದೆ. ಭಾವೀ ಜೀವನದಲ್ಲಿ ಜರಗುವುದೆಂದು ಎಚ್ಚರಿಕೆ ನೀಡುವ ಪರಿಣಾಮದ ಒಂದು ಮಾದರಿಯು ಇಂದಿನ ಜೀವನದಲ್ಲಿ ಅವರು ನಮಗೆ ತೋರಿಸಿ ಕೊಡುತ್ತಾರೆ. '

3. ದೇವದತ್ತವೆಂದು ಅವರು ವಾದಿಸುವ ವಚನದಲ್ಲಿ ಕೆಲವು ಅದ್ವಿತೀಯ ವೈಶಿಷ್ಟ್ಯಗಳು ಕಂಡು ಬರುತ್ತವೆ. ಖಂಡಿತವಾಗಿಯೂ ಇದು ಮಾನವಾತೀತವಾದ ಶಕ್ತಿಯೊಂದರ. ವಚನ. ಮಾನವ ವಚನವು ಹಾಗಿರಲು ಸಾಧ್ಯವಿಲ್ಲವೆಂದು ಒಪ್ಪಬೇಕಾಗುವುದು. 1 ಇನ್ನು ಮೂರು ಅಂಶಗಳಿಂದ ಪ್ರವಾದಿಯವರ(ಸ) ಬೋಧನೆಗಳನ್ನು ನಾವು ಪರಿಶೀಲಿಸೋಣ. p

ಮಾನವ ಮನಶಾಸ್ತ್ರಕ್ಕೆ ಸಂಪೂರ್ಣವಾಗಿ ಸರಿ ಹೊಂದುವುದೇ ಅದರ ಪ್ರಥಮ ವೈಶಿಷ್ಟ್ಯ. ಅಂದರೆ ಮಾನವನು ಹುಟ್ಟಿದ ಪ್ರಕೃತಿಯಲ್ಲಿಯೇ ವಿವರಣೆಯೂ ಇದೆ. ವಿವರಣೆಯ ಮೂಲಾಧಾರವು ದೇವಾಸ್ತಿತ್ವದ ಮೇಲೆ ಕಟ್ಟಲ್ಪಟ್ಟಿದೆ. ದೇವ ಪ್ರಶಿಜ್ಞೆಯು ಮಾನವ ಪ್ರಕೃತಿಯಲ್ಲಿ ವಿಲೀನವಾಗಿದೆ. ಅದರ ಎರಡು ಪ್ರಬಲ ಲಕ್ಷಣಗಳಿವೆ.

1. ಮಾನವೇತಿಹಾಸದ ತಿಳಿಯಲ್ಪಟ್ಟ ಎಲ್ಲಾ ಕಾಲಗಳಲ್ಲಿಯೂ ಕೇವಲ ಬಹುಮಂದಿ ಮಾತ್ರವಲ್ಲ, ಸಾಮಾನ್ಯವಾಗಿ ಎಲ್ಲರೂ ದೇವಾಸ್ತಿತ್ವವನ್ನು ಒಪ್ಪಿಕೊಂಡಿದ್ದಾರೆ. ಬಹುಮಂದಿ ಮಾನವರು ದೇವ ಕಲ್ಪನೆಯನ್ನು ಕೈಬಿಟ್ಟ ಯಾವೊಂದು ಕಾಲವೂ ಕಳೆದುಹೊಗಿಲ್ಲ; ವೇವ ಕಲ್ಪನೆಯು ಮಾನವ ಪ್ರಕೃತಿಯ ಅತಿ ಪ್ರಬಲ ಕಲ್ಪನೆಯಾಗಿದೆಯೆಂದು ಪುರಾತನ ಕಾಲದಿಂದೀಚಿಗಿನ ಮಾನವೇಶಿಹಾಸವ್ರ ಒಕ್ಕೊರಳಿನಿಂದ ಸಾಕ್ಸ್ಯ ವಹಿಸುತ್ತದೆ. :

2. ಮಾನವನಿಗೆ ಏನಾದರೂ ಸಂದಿಗ್ನ ಪರಿಸ್ಥಿತಿ ಎದುರಾದಾಗ ಅತನ ಆತ್ಮಸಾಕ್ಷಿಯು ಆತನಿಗರಿವಿಲ್ಲದೆಯೇ ದೇವನನ್ನು ಕೂಗುತ್ತದೆ. ಮಾನವನು ಅನ್ಮ ಸೆಹಾಯ ಗೋಚೆರಿಸಧೆಡೆಯಲ್ಲಿ ದೇವ ಸಹಾಯವನ್ನು ಹುಡುಕುತ್ತಾನೆ. ಪಾಮರ, ಪಂಡಿತ ಆಸ್ತಿಕ, ನಾಸ್ತಿಕ, ಪ್ರಗತಿಪರ, ಸಂಪ್ರದಾಯವಾದಿ ಹೀಗೆ ಯಾರೇ ಆಗಿದ್ದರೂ ಸಾಮಾನ್ಯ ಮಾನವ ಸಾಮರ್ಥ್ಯಗಳೆಲ್ಲವೂ ವಿಫಲವಾದ ಸನ್ನಿವೇಶದಲ್ಲಿ, ಸರ್ವಶಕ್ತಿಗಳಿಗಿಂತ ಮಿಗಿಲಾದ ಶಕ್ತಿ ಮತ್ತು ಸರ್ವಶಕ್ತಿಗಳೆ ಮೂಲವಾದ ಅಸ್ತಿತ್ವವನ್ನು

86 - ಸತ್ಯಾನ್ವೇಷಣೆ ಆತನು ಕರೆದು ಪ್ರಾರ್ಥಿಸುತ್ತಾನೆ. ಸಂದಿಗ್ನೆ ಪರಿಸ್ತಿತಿಗಳಲ್ಲಿ ದೇವನನ್ನು ಕೂಗಿ ಕರೆಯಲು ಮಾನವನು ನಿರ್ಬಂಧಿತನಾಗಿದ್ದಾನೆ. ಸ್ಟಾರಿನನ ಜೀವನದಲ್ಲಿ ಇದರ ಸ್ವಾರಸ್ಕ್ಯಪೂರ್ಣ ಉದಾಹರಣೆ ನಮಗೆ ದೊರೆಯುತ್ತದೆ. ದ್ವಿತೀಯ ಜಾಗತಿಕ ಯುದ್ಧದ ಕುರಿತು ಚರ್ಚಿಲರು ಬರೆದ ಗ್ರಂಥದ ನಾಲ್ಕನೇ ಸಂಪುಟದ 433ನೇ ಪುಟದಲ್ಲಿ ಅದನ್ನು ಹೇಳಲಾಗಿದೆ. ಹಿಟ್ಲರನು ಯುರೋಪಿಗೆ ಸಂಪೂರ್ಣ ದುಃಸ್ಪಪ್ನವಾಗಿದ್ದ 1941ರ ಸಂದಿಗ್ಧ ವೇಳೆಯಲ್ಲಿ ಚರ್ಚಿಲ್‌ರು ಮಾಸ್ಕೋಕ್ಕೆ ಹೋಗಿದ್ದರು. ಮೈತ್ರಿ ಕೂಟದ ಸೇನಾ ಚಟುವಟಿಕೆಗಳ ಬಗ್ಗೆ ಚರ್ಚಿಲ್‌ ತನ್ನ ಕಾರ್ಯಕ್ರಮಗಳ ವಿವರವನ್ನು ಸ್ಟಾಲಿನ್‌ರಿಗೆ ವಿವರಿಸುತ್ತಲಿದ್ದರು; ವಿವರಣೆಯು ಒಂದು ವಿಶಿಷ್ಟ ಹಂತಕ್ಕೆ ತಲಪಿದಾಗ, ಸ್ಟಾಲಿನ್‌ ಆವೇಶಭರಿತನಾಗಿ, "ದೇವನು ಯೋಜನೆಯನ್ನು ಯಶಸ್ವಿಗೊಳಿಸಲಿ" ಎಂದು

- ಹೇಳಿಬಿಟ್ಟನು.'

ಅದರೊಂದಿಗೆ ಪ್ರವಾದಿ ಸಂದೇಶದ ಇನ್ನೊಂದು ವೈಶಿಷ್ಟ್ಯವು ಮಾನವನು ತಿಳಿಯಬಯಸುವ ಹಾಗೂ ಪ್ರಪಂಚದ ಅಧ್ಯಯನ ನಡೆಸುವಾಗ ಮನದಲ್ಲಿ ಉದಯವಾಗುವ ಎಲ್ಲ ಪ್ರಶ್ನೆಗಳಿಗೂ ಅದರಲ್ಲಿ ಸಮರ್ಪಕ ವಿವರಣೆಯಿರುವುದಾಗಿದೆ. ಪ್ರಪಂಚವು ಆಕಸ್ಮಿಕವಾಗಿರಲು ಸಾಧ್ಯವಿಲ್ಲ. ಅದಕ್ಕೋರ್ವ ನಿರ್ಮಾಪಕ ಖಂಡಿತವಾಗಿಯೂ ಅಗತ್ಯವೆಂಬ ತೀರ್ಮಾನಕ್ಕೆ ಪ್ರಪಂಚದ ಅಧ್ಯಯನವು ನಮ್ಮನ್ನು ತಲಪಿಸಿತ್ತು. ಆದರೆ ನಂತರ ಉದ್ಭವಿಸುವ, ಸೃಷ್ಟಿಕರ್ತನಾರೆಂಬ ಪ್ರಶ್ನೆಗೆ ಪ್ರವಾದಿಯ ವಿವರಣೆಯಲ್ಲಿ ಸ್ಪಷ್ಟ ಉತ್ತರವಿದೆ. ಪ್ರಪಂಚವು ಕೇವಲ ಒಂದು ಭೌತಿಕ ಯಂತ್ರವಲ್ಲ. ಅದನ್ನು ನಡೆಸುತ್ತಿರುವ ಅಸಾಮಾನ್ಯ ಬುದ್ಧಿಯು ಅದರ ಹಿಂದೆ ಕಾರ್ಯೋನ್ಮು ಖವಾಗಿದೆಯೆಂದು ನಮಗೆ ಭಾಸವಾಗುತ್ತಿತ್ತು. ಪ್ರಶ್ನೆಗೂ ಪ್ರಸ್ತುತ ವಿವರಣೆಯಲ್ಲಿ ಉತ್ತರವಿದೆ. ನಾವು.ನಮ್ಮ ವಿಧಾತನನ್ನು ಹುಡುಕುತ್ತಿದ್ದೆವು. ನಮಗೆ ಅಭಯ ಕೇಂದ್ರವಾಗಬಲ್ಲ ಮೂಲವನ್ನು ಆರಸುತ್ತಿದ್ದೆವು ಅದು ಯಾರೆಂಬ ಪ್ರಶ್ನೆಗೂ ಪ್ರಸ್ತುತ ವಿವರಣೆಯು ಉತ್ತರ ನೀಡುತ್ತದೆ. ಮಾನವ ಜೀವನವು ಇಷ್ಟೊಂದು ಸಂಕ್ಲಿಪ್ತವಾಯಿತೇಕೆಂದು ನಾವು ಅಚ್ಚರಿ ಪಡುತ್ತಿದ್ದೆವು. ಅದು ಸುದೀರ್ಫವಾಗಿರಲೆಂದು ನಾವು ಬಯಸುತ್ತಿದ್ದೆವು. ನಮ್ಮ ಸಕಲ ಆತೆ-ಆಕಾಂಕ್ಸೆಗಳು ಈಡೇರಬಲ್ಲ ಅತಿ

* ات‎ ಸ್ನೆಯದ್‌ ಅಬ್ದುಲ್ಲತೀಫ್‌: "ದಿ ಮೈಂಡ್‌ ಅಲ್‌ ಹೆರ್‌ಆನ್‌ ಬಿಲ್ಸ್‌'

ಪರಿಣಾಮದ ಅನ್ವೇಷಣೆ 37

ವಿಶಾಲವಾದ ರಂಗವನ್ನು ನಾವು ಅನ್ವೇಷಿಸುತ್ತಿದ್ದೆವು. ಪ್ರವಾದಿಯ(ಸ) ವ್ಯಾಖ್ಯಾನದಲ್ಲಿ ಅದಕ್ಕೂ ಉತ್ತರವಿದೆ. ಸತ್ಕಾಸತ್ಯಗಳು ಸ್ವಷ್ಟವಾಗಿ ವಿಭಜಿಸೆಲ್ಪಡಬೇಕು. ಸಜ್ಜನರು ಮತ್ತು ದುರ್ಜನರು ಬೇರ್ಪಡಬೇಕು. ಪ್ರಶಿಯೊಬ್ಬರಿಗೂ ಅರ್ಹವಾದ ಸ್ಥಾನ ನೀಡಲ್ಪಡಬೇಕು. ಇದು ಮಾನವ ಪ್ರಕೃತಿಯ ಅನಿವಾರ್ಯ ಬೇಡಿಕೆಯಾಗಿದ್ದಿತು. ಬೇಡಿಕೆಯ ಉತ್ತರವೂ ಪ್ರಸ್ತುತ ವಿವರಣೆಯಲ್ಲಿದೆ. ಸಂಕ್ಷಿಪ್ತದಲ್ಲಿ, ಅದು ಜೀವನಕ್ಕೆ ಸಂಬಂಧಪಟ್ಟ ಎಲ್ಲ ಪ್ರಶ್ನೆಗಳ ಸಮಗ್ರ ಉತ್ತರವಾಗಿದೆ. ಅದಕ್ಕಿಂತ ಉತ್ತಮವಾದ ಉತ್ತರವನ್ನು ನಮ್ಮಿಂದ ಊಹಿಸಲೂ ಅಸಾಧ್ಯ. ಅದು ಪ್ರಪಂಚದ ಅಧ್ಯಯನವು ನಮ್ಮಲ್ಲಿ ಮೂಡಿಸುವ ಎಲ್ಲಪ್ರತ್ನೆಗಳಿಗೂ ಪರಿಹಾರವಾಗಿದೆ.

ಪ್ರವಾದಿ ಸಂದೇಶದ ದ್ವಿತೀಯ ಸುಸ್ಪಷ್ಟ ವೈಶಿಷ್ಟ್ಯವು ಜೀವನದ ಪರಿಣಾಮದ ಕುರಿತು ಅವರು ಪ್ರತಿಪಾದಿಸಿದ ಸಿದ್ದಾಂತದ ಒಂದು ಜ್ವಲಂತ ಮಾದರಿಯು ಇಂದಿನ ಜೀವನದಲ್ಲಿ ಅವರು ನಮಗೆ ತೋರಿಸಿ ಕೊಟ್ಟಿರುವುದಾಗಿದೆ. ಮರ್ದಕ ಮತ್ತು ಮರ್ದಿತರನ್ನೊಳೆಗೊಂಡ ಲೋಕವು ಇದೇ ರೀತಿ ಕೊನೆಗೊಳ್ಳಲಾರದು. ಅದರ ಪರಿಣಾಮ ಹಂತದಲ್ಲಿ ಪ್ರಪಂಚದ ಪ್ರಭುವು ಹಸ್ತಕ್ಷೇಪ ನಡೆಸಿ, ಸಜ್ಜನರನ್ನೂ ದುರ್ಜನರನ್ನೂ ವಿಂಗಡಿಸುತ್ತಾನೆ.

ಅದಕ್ಕೆ ನಮಗೆ ಇಲ್ಲಿ ನಿಗದಿಯಾಗಿರುವ ಅವಧಿಯು ಮುಗಿಯುವ ವಿಳಿಂಬವೇ ಇರುವುದೆಂದು ಅದು ನಮಗೆ ತಿಳಿಸುತ್ತದೆ.

ಪ್ರವಾದಿವರ್ಯರು(ಸ) ಕೇವಲ ಇಷ್ಟನ್ನೇ ಹೇಳಿ ಸಾಕು ಮಾಡಲಿಲ್ಲ. ನಾಮ ಪ್ರತಿಪಾದಿಸುತ್ತಿರುವುದರ ಸ್ಪಷ್ಟ ಸಾಕ್ಷೈವೆಂಬ ನೆಲೆಯಲ್ಲಿ ಬರಲಿರುವ ದೇವನ್ಯಾಯ ಶಾಸನದ ಒಂದು ಮಾದರಿಯನ್ನು ಪ್ರಪಂಚದ ಪ್ರಭುವು. ನನ್ನ ಮೂಲಕೆ ಲೋಕದಲ್ಲಿಯೇ ತೋರಿಸಿಕೊಡುತ್ತಾನೆ. ನನ್ನ ಮೂಲಕ ಸತ್ಯವನ್ನು ಗೆಲ್ಲಿಸಿ ಅಸತ್ಯವನ್ನು ಸೋಲಿಸುತ್ತಾನೆ. ದೇವಾನುಸಾರಿಗಳಿಗೆ ವಿಜಯ ಮತ್ತು ಉತ್ಸಷ್ಟ ಪದವಿ ನೀಡುವನು, ಧಿಕ್ಕಾರಿಗಳೆನ್ನು ನೀಚರು ಮತ್ತು ನಿಂದ್ಯರಾಗಿಸಿ ದೇವಶಿಕ್ಷೆಗೆ ಗುರಿಪಡಿಸುವನೆಂದೂ ಅವರು ಎಚ್ಚರಿಕೆ ನೀಡಿದ್ದರು. ಜನರು ಎಷ್ಟೇ ವಿರೋಧಿಸಿದರೂ, ಸರ್ವಶಕ್ತಿಯನ್ನು ಪ್ರಯೋಗಿಸಿದರೂ ಅದು ಸಂಭವಿಸಿಯೇ ಸಿದ್ದ. ಪರಲೋಕದ ಆವಿರ್ಭಾವವು ಸುನಿಶ್ಚಿತ ಮತ್ತು ಅನಿಷೇಧ್ಯವಾಗಿರುವಂತೆಯೇ ಆದರ ಮಾದರಿಯು ನನ್ನ ಜೀವನದಲ್ಲಿ ತೋರಿಸಲ್ಪಡುವುದು ಅನಿವಾರ್ಯವಾಗಿದೆ. ಇದು ಬರಲಿರುವ ದಿನದ ಸಂಕೇತವಾಗಿದೆ.

38 ಸತ್ಕಾನ್ವೇಷಣೆ

ಪ್ರಪಂಚದ ವೃವಸ್ಥೆಯು ಸತ್ಕಾಧಿಷ್ಟಿತ ಮತ್ತು ನಾನು ಪ್ರತಿನಿಧೀಕರಿಸುವ ಶಕ್ತಿಯು ಅಜೇಯವೆಂಬುದರ ದೃಷ್ಟಾಂತವಾಗಿರುವುದು! ಅದೊಂದು ದಿನ ಶಕ್ತಿಯು ಮಾನವ ಕುಲವನ್ನು ತನ್ನ ಸನ್ನಿಧಿಯಲ್ಲಿ ಹಾಜರುಪಡಿಸಿ ಶಾಶ್ವತ ತೀರ್ಪನ್ನು ಕೊಡುವುದು!

ಪಂಥಾಹ್ವಾನ ನೀಡುವಾಗ ಪ್ರವಾದಿಯು ಒಂಟಿಯಾಗಿದ್ದರು. ಜನತೆಯು ಸಂಪೂರ್ಣವಾಗಿ ಅವರ ಕಡು ವೈರಿಯಾಗಿತ್ತು. ಜನ್ಮ ಭೂಮಿಯೂ ಅವರಿಗೆ ಸ್ಥಳ

. ನೀಡಲಿಲ್ಲ. ಅತಿ ಸಮೂಪದ ಸಂಬಂಧಿಕರೂ ಅವರನ್ನು ಕೈಬಿಟ್ಟಿದ್ದರು. ಯಾವೊಂದು ಭೌತಿಕ ಉಪಕರಣವೂ ಅವರ ಬಳಿಯಿರಲಿಲ್ಲ. ಆಂತಹ ಓರ್ವ ವ್ಯಕ್ತಿಯು ಸಧೈರ್ಯ ಮತ್ತು ಆತ್ಮವಿಶ್ವಾಸದಿಂದ ಹೀಗೆ ಘೋಷಿಸುತ್ತಾರೆ. "ನಾನು ಜಯ ಗಳಿಸುತ್ತೇನೆ. ನನ್ನ ಮೂಲಕ ದೇವನ ನ್ಯಾಯಪೀಠವು ಭೂಮಿಯಲ್ಲಿ ಸ್ಥಾಪನೆಗೊಳ್ಳುವುದು!'' ಪ್ರೋತ್ಸಗಳು ಅವರನ್ನು ಗೇಲಿ ಮಾಡುತ್ತಾರೆ. ಆದರೂ ಪೂರ್ಣ ಗಾಂಭೀರ್ಯದೊಂದಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಬಹುಮಂದಿ ಅವರನ್ನು ವಧಿಸಲು ನಿರ್ಧರಿಸುತ್ತಾರೆ. ಅವರ ಎಲ್ಲ ಉಪಜೀವನ ಮಾರ್ಗಗಳನ್ನು ಹಾಳುಗೆಡಹುತ್ತಾರೆ. ಅವರನ್ನು ದೇಶ ತೊರೆಯಲು ನಿರ್ಬಂಧಿಸುತ್ತಾರೆ ಮಾತ್ರವಲ್ಲ, ಅವರ ಕೊಲೆಗಾಗಿ ಸರ್ವಸಾಮರ್ಥ್ಯವನ್ನೂ ಬಳಸುತ್ತಾರೆ. ಆದರೆ ಎಲ್ಲ ಪ್ರಯತ್ನಗಳೂ ವಿಷಲವಾದುವು! ಒಂದೆಡೆ ಬೆರಳೆಣಿಕೆಯ ಅಲ್ಪಸಂಖ್ಯಾತರು, ಇನ್ನೊಂದೆಡೆ ಭಾರೀ ಬಹುಸಂಖ್ಯಾತರು. ಒಂದೆಡೆ ಸಕಲ ಭೌತಿಕ ಸಾಧನ ಸಲಕರಣೆಗಳು ಇನ್ನೊಂದೆಡೆ ಏನೂ ಇಲ್ಲ. ಒಂಪೆಡೆ ಆಪ್ತರ ಮತ್ತು ಸಹಸಮುದಾಯಗಳೆ ಸಹಾಯ ಸಹಕಾರ, ಇನ್ನೊಂದೆಡೆ ಆಪ್ತರ ಮತ್ತು ಅನ್ಕರ ಜಂಟಿ ವಿರೋಧ! ಇಂತಹ ಅತ್ಯಂತ ಪ್ರತಿಕೊಲ ವಾತಾವರಣದಲ್ಲಿ ಅವರ ಅನುಯಾಯಿಗಳೇ ಸ್ವಯಂ ದಿಗ್ರಮೆಗೊಳ್ಳುತ್ತಾರೆ. ಆದರೆ ಅವರು ಸದಾ ಒಂದೇ ಮಾತನ್ನು ಹೇಳುತ್ತಿರುತ್ತಾರೆ. "ತಾಲ್ಲೆ ವಹಿಸಿರಿ ದೇವನ ತೀರ್ಮಾನವು ಬಂದೇ ತೀರುವುದು ಯಾವೊಂದು ಶಕ್ತಿಯಿಂದಲೂ ಅದನ್ನು ತಡೆಹಿಡಿಯಲು ಸಾಧ್ರವಿಲ್ಲ!”

ಪಂಥಾಹ್ವಾನ ನೀಡಿದ 25 ವರ್ಷಗಳಲ್ಲಿ ಅವರ ಭವಿಷ್ಯವಾಣಿಯು ಸಂಪೂರ್ಣ ಸಾಕ್ಷಾತ್ಕಾರವಾಗುತ್ತದೆ. ಅವರು ತಮ್ಮ ಚಟುವಟಿಕೆಗಳನ್ನು ಯಾವೊಂದು ವಾದದಿಂದ ಆರಂಭಿಸಿದ್ದರೋ, ವಾದವು ಸಂಪೂರ್ಣವಾಗಿ ಪ್ರತ್ಯಕ್ಷವಾಗುವ ಅಭೂತಪೂರ್ವ ಘಟನೆಯು ಜರಗುತ್ತದೆ. ವಿರೋಧಿಗಳಿಗೆ ಅದರಲ್ಲಿ ಯಾವುದೇ ಹೆಚ್ಚು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ಸತ್ಕಾಸತ್ಸವು ಬೇರ್ಪಡಿಸಲ್ಲಟ್ಟಿತು. ದೇವನ ಆಜ್ಞಾಪಾಲಕರಿಗೆ ಸ್ಥಾನಮಾನ ಮತ್ತು ವಿಜಯ ಲಭಿಸಿತು. ಧಿಕ್ಕಾರಿಗಳ ಶಕ್ತಿ ನಾಶವಾಯಿತು.

ಪರಿಣಾಮದ ಅನ್ವೇಷಣೆ . 39

ಅವರು ಕೇವಲ ಪ್ರಜೆಗಳಾಗಿ ಮಾರ್ಪಟ್ಟರು!'

ಹೀಗೆ ಪ್ರಸ್ತುತ ಸಂದೇಶವು ಮಾನವ ಪರಿಣಾಮದ ಕುರಿತು ನೀಡಿದ ಎಚ್ಚರಿಕೆಯ ಮಾದರಿಯು ಲೋಕಾಂತ್ಯದ ವರೆಗೆ ಒಂದು ನೀತಿ ಪಾಠವಾಗಿ ಉಳಿಯಿತು. ಮಾದರಿಯು ಪರಲೋಕದಲ್ಲಿ ಮಾಸವರೆಲ್ಲರನ್ನೂ ದೇವನ ನ್ಯಾಯಾಲಯದಲ್ಲಿ ಹಾಜರುಪಡಿಸಿ ಅವರ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ವೇಳೆ ಪೂರ್ಣವಾಗುವುದು.

ಪ್ರವಾದಿಯ ವಾದವು ಸತ್ಯವೆಂಬುದಕ್ಕೆ ದೇವ ವಚೆನವೆಂದು ಅವರು ಉದ್ಧರಿಸಿದ ವಾಕೃಗಳು ಮೂರನೇ ಸಾಕ್ಟಿಯಾಗಿವೆ. ವಾಕ್ಯಗಳು ಅವಿಷ್ಟತಗೊಂಡು ಶತಮಾನಗಳು ಕಳೆದುವು. ಅದರ ಶ್ರೇಷ್ಟತೆ ಮತ್ತು ಸತ್ಯತೆಯನ್ನು ತಿಳಿಯಲು ಒಂದು ವಿಷಯ ಧಾರಾಳ ಸಾಕು. ಪ್ರತಿಪಾದನೆಯ ಒಂದಕ್ಸರವೂ ತನಕ ತಪ್ಪೆಂದು ಸಾಬೀತಾಗಿಲ್ಲ. ಮಾನವ ನಿರ್ಮಿತವಾದ ಯಾವೊಂದು ಕೃತಿಯೂ ಅಂತಹ ಲೋಪಗಳಿಂದ ಮುಕ್ತವಾಗಿಲ್ಲ.

ಇದನ್ನೇ ಇನ್ನೊಂದು ಮಾತಿನಲ್ಲಿ ಕುರ್‌ಆನ್‌ ದೇವ ಗ್ರಂಥಫವೆಂಬುದಕ್ಕೆ ಕುರ್‌ಆನೇ ಸಾಕ್ಷಿಯೆಂದೂ ಹೇಳೆಬಹುದು. ಇವಕ್ಕೆ ಹಲವು ಆಂಶಗಳಿದ್ದರೂ ಕೇವಲ ಮೂರು ಅಂಶಗಳನ್ನು ಇಲ್ಲಿ ಪ್ರತಿಪಾದಿಸುತ್ತೇನೆ.

1. ಕುರ್‌ಆನ್‌ನ ಅಸಾಮಾನ್ಯ ಪ್ರತಿಪಾದನಾ ಶೈಲಿ

2. ವಿರೋಧಾಭಾಸಗಳಿಂದ ಮುಕ್ತವಾದ ಅದರ ತತ್ವ .

3. ಅದರ ಅನಶ್ವರತೆ ಗ್ರಂಫವಾಗಿದೆ. ಅದರ ಕರ್ತನು

1. ಪವಿತ್ರ ಕುರ್‌ಆನ್‌ ಅಸಾಮಾನ್ಯ

ಮಾನು ೨ಪಾಪ ವಾದ ಉನತ ಸಾನದಿಂದ ಮಾತನಾಡುತಿ ರುವನಿಂವ. ಮಾನವನಿಗೆ ಅಪ್ರಾಪ್ತವಾದ ಉನ್ನತ ಸ್ಥಾನದಿಂದ ಮಾತನಾಡುತ್ತಿರುವನೆಂದು ಅವನ್ನು

ನಿರರ್ಗಳತೆ, ಅದರ ವಿಧಿ ನಿರ್ಣಾಯಕ ವಿವರಣಾ ಶೈಲಿಗಳು ಅತ್ಯದ್ಭುತ ರೀತಿಯಲ್ಲಿ

ಮಾನವ ವಚನಗಳಿಗಿಂತ ಭಿನ್ನವಾಗಿವೆ. ಅಂದರೆ ಅದು ಮಾನವ ಧ್ವನಿಯಲ್ಲ. ಅದು ಪ್ರಪಂಚದ ಪ್ರಭುವಿನ ಧ್ವನಿಯೆಂದು ಸುಲಭದಲ್ಲಿ ಗ್ರಹಿಸಬಹುದು. ಆದು ದೇವೆಗ್ರಂಥ. ಅದರ ಮೂಲಕ ದೇವನು ತನ್ನ ದಾಸರನ್ನು ಅಭಿಸಂಬೋಧಿಸುತ್ತಿರುವನೆಂದು ಅದರ ಸುಸ್ಪಷ್ಟ ಹಾಗೂ ಶ್ರೇಷ್ಟ ವಚನಗಳು ಸ್ವಯಂ ಸಾರುತ್ತಿವೆ. ಕುರ್‌ಆನ್‌ನಲ್ಲಿ ಪ್ರಪಂಚದ ವಾಸ್ತವಿಕತೆಗಳನ್ನು ವಿವರಿಸಲಾಗಿದೆ. ಪ್ರಪಂಚದ ಪರಿಣಾಮದ ಕುರಿತು ವಿವರಣೆ

ಸತ್ಯಾನ್ವೇಷಣೆ

ನೀಡಲ್ಪಟ್ಟಿದೆ. ಜೀವನದ ಪ್ರತ್ಯಕ್ಷ ಹಾಗೂ ಪರೋಕ್ಷ ಸ್ಥಿತಿಗಳನ್ನು ಪ್ರತಿಪಾದಿಸಲಾಗಿದೆ. ಘಟನೆಯ ವಿವರಣೆಯು ಪ್ರತ್ಯಕ್ಷ ಪ್ರದರ್ಶನವೆಂಬಂತೆ ಸ್ಪಷ್ಟ ಮತ್ತು ಖಚಿತ ಶೈಲಿಯ ಲ್ಲಿದೆ. ಕುರ್‌ಆನನ್ನು ಓದುವಾಗ, ಅದು ಸತ್ಯಜ್ಞಾನವನ್ನು ನೀಡುತ್ತಿರುವುದರೊಂದಿಗೆ

. ಮಾನವನನ್ನು ಸತ್ಯದ ಮುಂದೆ ತಂದು ನಿಲ್ಲಿಸಿದಂತೆ ಭಾಸವಾಗುತ್ತದೆ. ಘಟನೆಯನ್ನು - ಗ್ರಂಥದ ಪುಟಗಳಲ್ಲಿ ಓದುತ್ತಿರುವಾಗ, ಪರದೆಯಲ್ಲಿ ಕಣ್ಣಾರೆ ವೀಕ್ಷಿಸುತ್ತಿರುವಂತೆ ಭಾಸವಾಗುವುದು! ಇದು ಸತ್ಯವನ್ನು ನೇರವಾಗಿ ತಿಳಿಯುವ ಓರ್ವನ ಮಾತೆಂದು ಅದರ ಸುಸ್ಪಪಷ್ಟತೆ ಮತ್ತು ನಿಷ್ಠರ್ಣೆಯು ಸಾಬೀತುಪಡಿಸುತ್ತದೆ. ಹೀಗೆ ನೇರ ಜ್ಞಾನವಿಲ್ಲದ ಮಾನವನ ಮಾತುಗಳಲ್ಲಿ ಅಂತಹ ನಿಖರತೆಯಿರಲಾರದು. ಉದಾಹರಣೆಗಾಗಿ ಕುರ್‌ಆನ್‌ನ ಒಂದು ಸಣ್ಣ ಅಧ್ಯಾಯವನ್ನು ಇಲ್ಲಿ ಉದ್ಧರಿಸೋಣ:

“ಆಕಾಶವು ಒಡೆದು ಸೀಳಾಗುವಾಗ ನಕ್ಷತ್ರಗಳು ಚದರಿ ಹೋಗುವಾಗ ಸಮುದ್ರಗಳು ಭೇದಿಸಲ್ಪಡೆವಾಗ ಮತ್ತು ಸಮಾಧಿಗಳು ತೆರೆಯಲ್ಪಡುವಾಗ ಪ್ರತಿಯೊಬ್ಬ ವೃಕ್ಷಿಗೆ ತಾನು ಮುಂದೆ ಕಳುಹಿಸಿದ ಮೆತ್ತು ಹಿಂದೆ ಬಿಟ್ಟಿರುವ ಕರ್ಮಗಳಛೇನೆಂಬುಮು ತಿಳಿದು ಬರುವುದು.

ಮಾನವೆ ನಿನ್ನ ಕರುಣಾಮಯಿ ಪ್ರಭುವಿನ ಬಗ್ಗೆ ನಿನ್ನನ್ನು ಮೋಸಸ್ಕೊಳ ಪಡಿಸಿದ ವಜ್ತ ಯಾವುದ? ಅವನು ನಿನ್ನನ್ನು ےسیو‎ ನಿನ್ನನ್ನು ನಖಶಿಕಾಂತ ಸರಿಪಡಿಸಿದನು ನಿನ್ನನ್ನು ಸಂತುಲಿತಗೊಳಿಸಿದನ್ನು ತಾನಿಚ್ಛೆಸಿದ ರೂಪದಲ್ಲಿ ನಿನ್ನನ್ನು ಜೋಡಿಸಿ ರಚಿಸಿದನು. ಖಂಡಿತ ಅಲ್ಲ. ವಾಸ್ತವದಲ್ಲಿ ನೀವು ಕರ್ಮಥಲವನ್ನು ಅಲ್ಲಗಳೆ ಯುತ್ತೀರಿ. ವಸ್ತುತಃ ನಿಮ್ಮ ಮೇಲೆ ಕಾವಲುಗಾರರು ನಿಯುಕ್ತರಾಗಿರುವರು. ನಿಮ್ಮ ಪ್ರತಿಯೊಂದೆ ود وع‎ ಬಲ್ಲ ಗೌರಬಾಸ್ತಿತ ಬರಹಗಾರಡು.

ವಿಸ್ಕಂದೇಹವಾಗಿಯೂ ಸಜ್ಜನರು ಪರಮ ಸುಖದಲ್ಲಿರುವರು. ಮತ್ತು ಖಂಡಿತ ವಾಗಿಯೂ ದುಷ್ಕರ್ಮಿಗಳು ನರಾಗ್ನಿಯಲ್ಲಿರುವರು. ಪ್ರತಿಫಲದ ದಿನ ಅವರು ಅದರೊಳಗೆ ಪ್ರವೇಪಿಸುವರು ಮತ್ತು ಅದರಿಂದ ಖಂಡಿತ ಮಾಯಮಬಾಗಲಾರದು. ಪ್ರತಿಫಲದ ದಿನ ಏನೆಂಬುದು ನಿಮೆಗೇಸು ಗೊತ್ತು? ید‎ ಪ್ರತಿಫಲದ ದಿನ ಏನೆಂಬುದು ನಿಮಗೇನು ಗೊತ್ತೆ? ಅದು ಯಾರೂ ಯಾರಿಗೂ ಏನನ್ನೂ ಮಾಡಲು ಸಾಧ್ಯವಾಗದ ದಿನ ಅಂದು ತೀರ್ಮಾನವೆಲ್ಲವು ಸರ್ವಸಂಪೂರ್ಣವಾಗಿ ಅಲ್ಲಾಹನ

ಫೆರಿಣಾಮದ ಅನ್ವೇಷಣೆ 41

ಅಧಿಕಾರದಲ್ಲಿರುವ” (ಅಲ್‌ ಇನ್‌ಫಿತಾರ್‌: 1-19) ಎಂತಹ ವಿಶ್ವಾಸಭರಿತ ವಚನ! ಜೀವನದ ಆದಿ ಮತ್ತು ಅಂತ್ಕವು ಇದರಲ್ಲಿ ಪ್ರತಿಪಾದಿಸಲ್ಪಟ್ಟಿದೆ. ಜೀವನ ಮತ್ತು ಪ್ರಪಂಚದ ಕುರಿತು ಬರೆಯಲ್ಪಟ್ಟ ರುವ ನಾ ಮಾನವ ಗ್ರಂಥವೂ ದೃಢ ವಿಶ್ವಾ

ಸಹಸ್ರಾರು ವರ್ಷಗಳಿಂದ ಪ್ರಪಂಚದ ವಾಸ್ತವಿಕತೆಯ ga -- ا‎ ಮಾಡುತ್ತಿದ್ದಾನೆ. ದೊಡ್ಡ ದೊಡ್ಡ ತತ್ವಶಾಸ್ತ್ರಜ್ಜರೂ ವಿಜ್ಞಾನಿಗಳೂ ರಂಗಕ್ಕಿಳಿದರು: ಆದರೆ ಯಾರಿಗೂ ಇಷ್ಟೊಂದು ಖಚಿತವಾಗಿ ಮಾತಾಡುವ ದೈರ್ಯ ಬಂದಿದೆಯೇ?

ವಿಜ್ಞಾನಕ್ಕೆ ಇಂದಿಗೂ ಖಚಿತ ಜ್ಞಾನ ಲಭ್ಯವಾಗಿಲ್ಲವೆಂದು ಸ್ವಯಂ ವಿಜ್ಞಾನವೇ ಒಪ್ಪುತ್ತದೆ. ಆದರೆ ಸಮಗ್ರ ಜ್ಞಾನ ಮತ್ತು ಪರಮ ಸತ್ಯವನ್ನು ಗಳಿಸಲಾಗಿದೆಯೆಂಬ ಸ್ಕೈರ್ಯದಿಂದ ಕುರ್‌ಆನ್‌ ಮಾತಾಡುತ್ತದೆ.

2. ಪವಿತ್ರ ಕುರ್‌ಆನ್‌ ಅಭೌತಿಕ ಸತ್ಯಗಳಿಂದ ನಾಗರಿಕ ಸಮಸ್ಯೆಗಳ ವರೆಗಿನ ಎಲ್ಲ ಪ್ರಾಮುಖ್ಯ ವಿಷಯಗಳನ್ನು ಪ್ರತಿಪಾದಿಸಿದ್ದರೂ ಅದರಲ್ಲಿ ಎಲ್ಲಿಯೂ ವಿರೋಧಾಭಾಸ ಕಂಡುಬರುವುದಿಲ್ಲ. ಇದು ಕುರ್‌ಆನ್‌ ದೇಮೋಕ್ತವೆಂಬುದಕ್ಕೆ ದ್ವಿಶೀಯ ಆಧಾರವಾಗಿದೆ. ಕುರ್‌ಆನ್‌ ಅವತೀರ್ಣಗೊಂ೦ಡು ಸುಮಾರು ಒಂದೂವರೆ ಸಾವಿರ ವರ್ಷಗಳು ಕಳೆದುವು. ಕಾಲಾವಧಿಯಲ್ಲಿ ಮಾನವನು ಅನೇಕ ಹೊಸ ವಿಷಯಗಳನ್ನು ಅರಿತು ಕೊಂಡಿದ್ದಾನೆ. ಆದರೆ ಕುರ್‌ಆನ್‌ನ ಪ್ರತಿಪಾದನೆಗಳಲ್ಲಿ ತೆನೆಕ ಯಾವೊಂದು ವೈರು್ಯವೂ ಕಂಡು ಬಂದಿಲ್ಲ. ಮಾತಿನಲ್ಲಿ ವೈರುಧ್ಯ ಮತ್ತು ಭಿನ್ನತೆಯಿಲ್ಲದ ಯಾವೊಬ್ಬ ತತ್ವಜ್ಞಾನಿಯನ್ನೂ ನಾವು ಕಂಡಿಲ್ಲ. ಕಾಲಾಂತರದಲ್ಲಿ ಸಹಸ್ರಾರು ತತ್ವಜ್ಞಾನಿಗಳು ರಂಗಕ್ಕೆ ಬಂದರು. ಸ್ವ-ಬುದ್ಧಿಯಿಂದ ಜೀವನ ಮತ್ತು ಪ್ರಪಂಚವನ್ನು ವ್ಯಾಖ್ಯಾನಿಸುವ ಅನೇಕ ಪ್ರಯತ್ನಗಳನ್ನು ಅವರು ನಡೆಸಿದರು. ಆದರೆ ಕಾಲ ವಿಳೆಂಬವಿಲ್ಲದೇ ಅವರ ಮಾತಿನಲ್ಲಿರುವ ವೈರುಧ್ಯವು ಬಹಿರಂಗವಾಯಿತು. ಕಾಲವು ಅವರನ್ನು ತಿರಸ್ಕರಿಸಿ ಮುಂದೆ ಸಾಗಿತು. 35 ೦ದು ವಚನದಲ್ಲಿ ವೈರುಧೈವಿಲ್ಲದಿರುವುದು ಅಮ ಸತ್ಯದೊಂದಿಗೆ ಸಂಪೂರ್ಣ

* ಮೂಲ ವಾಕ್ಯದ ಪ್ರಭಾವ ಅನುವಾದತ್ಕಿರುವದಿಲ್ಲವೆಂಬುದನ್ನು ಗಮನಿಸಬೇಕು.

42 ಸತ್ಯಾನ್ವೇಷಣೆ

ಸರಿ ಹೊಂದುತ್ತದೆಂಬುದಕ್ಕೆ ಸಾಕ್ಷಿಯಾಗಿದೆ. ನೈಜ ಜ್ಞಾನವಿಲ್ಲದೆ ಅಥವಾ ಕೇವಲ ಆಂಶಿಕ ಜ್ಞಾನದಿಂದ ಯಾರಾದರೂ ವಾಸ್ತವಿಕತೆಯ ಕುರಿತು ಪ್ರತಿಪಾದಿಸುವಾಗ ಅದರಲ್ಲಿ ವೈರುಧ್ಯಗಳಿರುವುದು ಅನಿವಾರ್ಯ. ಒಂದು ಭಾಗವನ್ನು ವಿವರಿಸುವಾಗ ಇನ್ನೊಂದು ಭಾಗವು ಪರಿಗಣಿಸಲ್ಪಡದು. ಒಂದು ಕವಾಟನ್ನು ತೆರೆಯುವಾಗ ಇತರ ಕವಾಟಗಳು ಮುಚ್ಚಿ ಹೋಗುವುವು. ಜೀವಲೋಕದ ವಿವರಣೆಯ ಪ್ರಶ್ನೆಯು ಸಾರ್ವತ್ರಿಕ ವಾಗಿದೆ. ಅದರ ಕಗ್ಗಂಟು ಬಿಡಿಸುವುದಕ್ಕೆ ಸಮಸ್ತ ವಾಸ್ತವಿಕ ಜ್ಞಾನ ಅಗತ್ಯವಾಗಿದೆ. ಮಾಸವನು ತನ್ನ ಸೀಮಿತ ಯೋಗ್ಯತೆಗಳಿಂದ ಸಕಲ ವಾಸ್ತವಿಕತೆಗಳ ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ. ಅದರಿಂದ ಎಲ್ಲ ಅಂಶಗಳನ್ನು ಗಮನಿಸಲೂ ಸಾಧ್ಯವಿಲ್ಲ. ಆದ್ದರಿಂದ ಮಾನವ ನಿರ್ಮಿತ ತತ್ವಶಾಸ್ತ್ರಗಳಲ್ಲಿ ವೈರುಧ್ಯಗಳು ಕಂಡು ಬರುತ್ತವೆ. ಕುರ್‌ಆನ್‌ ಇಂತಹ ವೈರುಧ್ಯಗಳಿಂದ ಸಂಪೂರ್ಣ ಮುಕ್ತವಾಗಿರುವುಮು ಅದರ ಜೀನಲೋಕದ ವಿವರಣೆಯೇ ಸರಿ, ಇತರೆಲ್ಲ ವಿವರಣೆಗಳೂ ತಪ್ಪೆನ್ನುವುದಕ್ಕೆ ಖಚಿತ ದಾಖಲೆಯಾಗಿದೆ. ವಿಷಯವನ್ನು ಉದಾಹರಣೆಯಿಂದ ಸ್ಪಷ್ಟಪಡಿಸುತ್ತೇನೆ.

1) ಜೀವನ ಎಂಬ ವಿಷಯದ ಕುರಿತು ಬರೆಯಲ್ಪಡುವ ಗ್ರಂಥದ ಒಂದು ಅಧ್ಯಾಯವು ಜೀವನದ ಕರ್ತವ್ಯಗಳನ್ನು ನಿರ್ಣಯಿಸುವಂಥದ್ದಾಗಿರಬೆಕು. ಕರ್ತವೃಗಳಿ ನಿರ್ಣಯದಲ್ಲಿ ಅಪುಗಳ ಎಲ್ಲ ಅಂಶಗಳನ್ನೂ ಸೂಕ್ತವಾಗಿ ಗಮನಿಸಬೇಕು. ಒಂದು ಅಂಶದ ಬಗ್ಗೆ ನೀಡುವ ತೀರ್ಮಾನವು ಇನ್ನೊಂದು ಅಂಶದೊಂದಿಗೆ ಸರಿಹೊಂದ ದಿರುವುದು ಯುಕ್ತವಲ್ಲ. ಉದಾ: ಸ್ತ್ರೀ ಮತ್ತು ಪುರುಷರ ಸ್ಥಾನಮಾನಗಳ ನಿರ್ಣಯವು ನಾಗರಿಕ ಜೀವನದ ಪ್ರಮುಖ ಸಮಸ್ಯೆಯಾಗಿದೆ. ಸ್ತ್ರೀ-ಪುರುಷರಲ್ಲಿ ಸಂಪೂರ್ಣ ಸಮಾನತೆಯಿರಬೇಕು. ಜೀವನದ ಎಲ್ಲ ರಂಗಗಳಲ್ಲಿಯೂ ಉಭೆಯತ್ರೆರಿಗೆ ಸಮಾನ ಉದ್ಕೋಗಾವಕಾತವಿರಬೇಕೆಂದು ಆಧುನಿಕ ನಾಗರಿಕ ಯುಗವು ನಿರ್ಧರಿಸಿದೆ. ಆದರೆ ಮಾನವ ಪ್ರಕೃತಿಗೆ ಸಂಬಂಧಿಸಿದ ನಾಗರಿಕ ತತ್ವವು ಒಂದು ಪ್ರಾಮುಖ್ಯ ವಾಸ್ತವಿಕತೆ ಯೊಡನೆ ಸಂಘರ್ಷಿಸುತ್ತದೆ. ಅರ್ಥಾತ್‌ ಜೀವಶಾಸ್ತ್ರದಂತೆ (Biology) ಉಭಯ ವರ್ಗಗಳಲ್ಲಿ ಸಮಾನತೆಯಿಲ್ಲ. ಉಭಯ ವರ್ಗಗಳು ಜೀವನದ ಹೊರೆಯನ್ನು ಏಕಪ್ರಕಾರ ವಾಗಿ ವಹಿಸಿಕೊಳ್ಳಲು ಸಾಧ್ಯವಿಲ್ಲ. ತದ್ವಿರುದ್ಧವಾಗಿ ನಾಗರಿಕ ಜೀವನದಲ್ಲಿ ಸ್ತ್ರೀ-ಪುರುಪರಿಗೆ ಕುರ್‌ಆನ್‌ ನಿರ್ಣಯಿಸಿರುವ ಸ್ಥಾನವು ಉಭಯತ್ರರ ' ಹುಟ್ಟು ಗುಣಕ್ಕೆ ಅನುರೂಪವಾಗಿದೆ. ಆದ್ದರಿಂದ ಕಾನೂನು ಮತ್ತು ವಾಸ್ತ್ರವಿಕತೆಯಲ್ಲಿ

ಪರಿಣಾಮದ ಅನ್ವೇಷಣೆ 43 ಯಾವುದೇ ವೈರುಧ್ಯವಿಲ್ಲ. 3 2) ಮಾರ್ಕೈನು ಕ್ರಾಂತಿ ತತ್ವ ಸಿದ್ಧಾಂತವನ್ನು ಹೀಗೆ ವಿವರಿಸಿದ್ದಾನೆ. ನಕ್ಷತ್ರಗಳು ಾರ್ವತ್ರಿಕ ಆಕರ್ಷಣೆಯ ನಿಯಮದಿಂದ ಚಲಿಸುವಂತೆ ಸಾಮಾಜಿಕ ಪರಿವರ್ತನೆಗಳಿಗೆ ಪ್ರೇರಕವಾದ ಕೆಲವು ಐತಿಹಾಸಿಕ ನಿಯಮಗಳಿವೆ. ನಿಯಮಗಳು ನಿರಂತರ ಕ್ರಿಯಾಶೀಲವಾಗಿದೆ. ಪ್ರಕಾರ ಮಾನವ ಜೀವನದಲ್ಲಿ ಕ್ರಾಂತಿಯುಂಟಾಗುತ್ತದೆ. ಆದರೆ ತತ್ವಶಾಸ್ತ್ರವನ್ನು ಕ್ರೋಢೀಕರಿಸಿದ ವೇಳೆ ಆತನಿಗೆ ಘೋಷಣೆಯನ್ನು ಮೊಳಗಿಸಬೇಕಾಯಿತು: 'ಜಗತ್ತಿನ ಕಾರ್ಮಿಕರೇ ಒಂದಾಗಿರಿ!'

ಎರಡು ಮಾತುಗಳೂ ಪರಸರ ಬಿನ್ನವೆಂಬುವು ವ್ಯಕ್ತ. ಸಾಮಾಜಿ ಪರಿವರ್ತನೆಗಳು ಇತಿಹಾಸದ ಅನಿವಾರ್ಯ ನಿಯಮ ಫಲವೆಂದಾದರೆ, ರಾಜಕೀಯ ಹೋರಾಟವೇಕೆ? ರಾಜಕೀಯ ಹೋರಾಟದ ಮೂಲಕ ಕ್ರಾಂತಿಯುಂಟಾಗುವುದಾದರೆ ಇತಿಹಾಸದ ಅನಿವಾರ್ಯ ನಿಯಮದ ಅರ್ಥವೇನು? ಆದರೆ, ಕುರ್‌ಆನ್‌ ಮಾನವನ ಇಚ್ಛಾಶಕ್ತಿಯನ್ನು ಒಪ್ಪುತ್ತದೆ. ಅದರ ತತ್ವಸಿದ್ದಾಂತ ಹೀಗಿದೆ: ಜೀವನದಲ್ಲಿ ಎದುರಿಸುವ ಘಟನೆಗಳು ಮಾನವ ಪ್ರಯತ್ನದ ಪರಿಣಾಮವಾಗಿದೆ. ಬೌತಿಕ ಲೋಕದಂತೆಯೇ

- ಘಟನೆಗಳಿಗೆ ಅನಿವಾರ್ಯ ಪ್ರೇರಣೆಯಿಲ್ಲ. ಬದಲಾಗಿ ಅವುಗಳಿಗೆ ಯಾವ ರೂಪವನ್ನು ನೀಡಲೂ ಮಾನವ ಪ್ರಯತ್ನಕ್ಕೆ ಸಾಧ್ಯವಿದೆ. ಪ್ರಕೃತಿಗೆ ಖಂಡಿತವಾಗಿಯೂ ಕೆಲವು ನಿಯಮಗಳಿವೆ. ನಿಟ್ಟಿನಲ್ಲಿ ಅವು ಪ್ರಮುಖ ಪಾತ್ರವಹಿಸುತ್ತಿರುವುದೂ ನಿಜ. ಆದರೆ ಮಾನವ ಪ್ರಯತ್ನಗಳೊಂದಿಗೆ ಸಹಕರಿಸಿ ಧ್ಯೇಯಕ್ಕೆ' ತಲಪಿಸುವುದೇ ಪಾತ್ರದ ಸ್ವರೂಪ. ಆದರೆ ಮಾನವ ಪ್ರಯತ್ನಗಳೇ ನಿಯಮಗಳ ಬಾಹ್ಯ ಪ್ರಕ್ರಿಯೆಯೆಂದು ಕುರ್‌ಆನ್‌ ಹೇಳುವುದಿಲ್ಲ. ಕುರ್‌ಆನ್‌ನ ಸಿದ್ದಾಂತ ಮತ್ತು ಸಂದೇಶಗಳಲ್ಲಿ ಪರಸ್ಪರ ಯಾವ ವೈರುಧ್ಯವೂ ಇಲ್ಲ. ಕುರ್‌ಆನ್‌ ಅದರ ಸಿದ್ಧಾಂತಗಳನ್ನು ಕಾರ್ಯಗತಗೊಳಿಸುವಂತೆ ಜನರಿಗೆ ಕರೆ ನೀಡುವಾಗ ಅದರ ತತ್ವಶಾಸ್ತ್ರವನ್ನು ಸತ್ಯನಿಷ್ಠಗೊಳಿಸುತ್ತದೆಯೇ ವಿನಾ

ತಿರಸ್ಕರಿಸುವುದಿಲ್ಲ. ತದ್ದಿರುದ್ದವಾಗಿ ಮಾರ್ಕ್ಕನ ತತ್ವಸಿದ್ದಾಂತವು ಅದರ ಕಾರ್ಯ ವಿಧಾನದೊಂದಿಗೆ ಸಂಘರ್ಷಿಸುತ್ತದೆ. ವಾಸ್ತವದಲ್ಲಿ ಕಮ್ಯೂನಿಸ್ಟ್‌ ಪಕ್ಷಗಳ ಅಸ್ತಿತ್ವವು ಮಾರ್ಕ್ಸ್‌ನ ತತ್ವಸಿದ್ದಾಂತದ ನಿಷೇಧವಾಗಿದೆ. ಕಮ್ಯೂನಿಸ್ಟ್‌ ನೀತಿ ಸಂಹಿತೆಯ ಕೊನೆಯ ವಾಕ್ಕವು ಅದರ ಆರಂಭದ ವಾಕ್ಯವನ್ನು ಖಂಡಿಸುತ್ತದೆ. ಕುರ್‌ಆನಿನ ಶಿಕ್ಷಣಗಳನ್ನು ಮಾನವೀಯ ತತ್ವಗಳೊಂದಿಗೆ ಹೋಲಿಸಿದಾಗ ಇಂತಹ ಅನೇಕ ಉದಾಹರಣೆಗಳನ್ನು

ات

اق

تق

3. ಪವಿತ್ರ ಕುರ್‌ಆನಿನ ತೃತೀಯ ವೈಶಿಷ್ಟ್ಯವು ಹೀಗಿದೆ: ಸುಮಾರು ಒಂದೂವರೆ ಸಾವಿರ ವರ್ಷಗಳಿಂದ ಅದು ಲೋಕದಲ್ಲಿ ಅಸ್ತಿತ್ವದಲ್ಲಿದೆ. ಮಧೆ ಅದೆಷ್ಟೋ ಪ್ರತಿಕ್ರಾಂತಿಗಳು ನಡೆದಿವೆ. ಇತಿಹಾಸದಲ್ಲಿ ಅದೆಷ್ಟೋ ಕ್ರಿಯೆಗಳು ನಡೆದುವು; ಕಾಲವು ಅದೆಷ್ಟೋ ಬದಲಾವಣೆಗಳನ್ನು ತಂದುವು! ಹಾಗಿದ್ದರೂ ಕುರ್‌ಆನ್‌ನ ಒಂದು ವಾಕೈವಾದರೂ ಅಸಂಬದಬ್ದೆವೆಂದು ಸಾಬೀತುಗೊಂಡಿಲ್ಲ. ಎಲ್ಲ ಕಾಲದಲ್ಲಿಯೂ ನ್ಯಾಯಬದ್ಧ ಸಾಧ್ಯತೆ ಮತ್ತು ನಾಗರಿಕ ಬೇಡಿಕೆಗಳನ್ನು ಸಮನ್ವಯಗೊಳಿಸಿ ಅದು ಅವ್ಯಾಹತವಾಗಿ ಮುಂದುವರಿಯುತ್ತಿದೆ. ಅದರ ಬೋಧನೆಗಳ ಸಾರ್ವತ್ರಿಕತೆಯು ಎಲ್ಲಿಯೂ ಕೊನೆಗೊಳ್ಳುವುದಿಲ್ಲ. ಬಡಲಾಗಿ ಪ್ರತಿಯೊಂದು ಕಾಲದ ಸಮಸ್ಯೆಗಳನ್ನು ಮೈಗೂಡಿಸಿ ಮುಂದೆ ಹೋಗುತ್ತದೆ. ಇದು ತನಕ ಯಾವುದೇ ಮಾನವ ಗ್ರಂಥಗಳಿಗೆ ದೊರೆಯದ ವೈಶಿಷ್ಟ್ಯವಾಗಿದೆ. ಎಲ್ಲ ಮಾನವ ನಿರ್ಮಿತ ನೀತಿ ಶಾಸ್ತ್ರಗಳೂ ಕೆಲವೇ ದಿನಗಳಲ್ಲಿ ಅವುಗಳ ತಪ್ಪುಗಳನ್ನು ಬಹಿರಂಗ ಪಡಿಸುತ್ತವೆ. ಆದರೆ ಶತಮಾನಗಳ ಪ್ರವಾಹದಲ್ಲಿ ಗ್ರಂಥದ, ಅರ್ಥಾತ್‌ ಕುರ್‌ಆನ್‌ನ ಸತ್ಮತೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ.

ಅರೇಬಿಯಾದ ಅನಾಗರಿಕ ಅಸಂಘಟಿತ ಗೋತ್ರಗಳನ್ನು ಒಂದುಗೂಡಿಸಿ, ಇಸ್ಲಾಮೊ ರಾಷ್ಟ್ರಕೂಟವನ್ನು ಕಟ್ಟಿ ಬೆಳೆಸುವ ಸಮಸ್ಯೆ ಎದುರಾದಾಗ ಪ್ರಸ್ತುತ ನೀತಿ ಸಂಹಿತೆ ಅವತೀರ್ಣವಾಗುತ್ತಿತ್ತು. ಆದರೆ ಬಳಿಕ ಶತಮಾನಗಳೆ ತನಕ ಇಸ್ಲಾವಿನ ರಾಷ್ಟ್ರಗಳ ಬೇಡಿಕೆಗಳನ್ನು ಅಮ ಪೂರೈಸುತ್ತಾ ಬಂತು. ಆಧುನಿಕ ಮುನ್ನಡೆ ಹಂತದಲ್ಲಿಯೂ ಕಾಲಕ್ಕೆ ತಕ್ಕಂತೆ ಮುನ್ನಡೆಯುವ ಯೋಗ್ಯತೆ ಅದಕ್ಕಿದೆ. ಮಾತ್ರವೆ! ನಿಜಾರ್ಥದಲ್ಲಿ ಅದು ಜೀವನದ ಸಮಸ್ಯೆಗಳಿಗೆ ಪರಿಹಾರ ನೀಡುವ ಏಕ್ಕೆಕ ವ್ಯವಸ್ಥೆಯಾಗಿದೆ. ಸಾವಿರಾರು ವರುಷಗಳ ಹಿಂದೆಯೇ ಅದರ ಶ್ರೇಷ್ಟತೆಯನ್ನು ಸಾಬೀತುಪಡಿಸಿದ್ದ ದಿವ್ಯಗ್ರಂಥವು ಇಂದಿಗೂ ಎಲ್ಲ ತತ್ವೆಜ್ಞಾನಗಳನ್ನು ಮೂರಿ ನಿಂತಿದೆ. '

ಕುರ್‌ಆನ್‌ ರೂಢಿಸಿದ ಸಿದ್ಧಾಂತ, ವೈಕ್ತಿ ಮತ್ತು ಸಮಾಜದ ಚಟುವಟಿಕೆಗೆ ಸಮರ್ಪಿಸಿದ ನಿರ್ದೇಶಗಳು ಇಂದಿಗೂ ಹಳೆತಾಗಿಲ್ಲ. ಅವುಗಳಲ್ಲಿ ಯಾವ ಕೊರತೆಯಸ್ನೂ ಬೊಟ್ಟು ಮಾಡಲು ಸಾಧ್ಯವಿಲ್ಲ. ಕಾಲಾಂತರದಲ್ಲಿ ಅದೆಷ್ಟೋ ತತ್ವಶಾಸ್ತ್ರಗಳು

ಹುಟ್ಟಿ ಸತ್ತಿವೆ. ಅದೆಷ್ಟೋ ಪದ್ಧತಿಗಳು ಆಗಿ ಹೋಗಿವೆ. ಆದರೆ ಕ್ಷರ್‌ಆನೀ ಸಿದ್ಧಾಂತದ

3ت‎

3 2

کر پا

9

ಪರಿಣಾಮದ ಅನ್ವೇಷಣೆ 45

ಸತ್ಯತೆ ಮತ್ತು ಅದರ ಕರ್ಮ ಪದ್ಧತಿಯ ಕಾರ್ಯದಕ್ಷತೆ ಇಂದಿಗೂ ಸರ್ವಾಂಗೀಕೃತವಾಗಿದೆ. ಆದರ ಸತ್ಯತೆ ಮತ್ತು ಕಾರ್ಯ ದಕ್ಷತೆಯು ವಾಯು ಮತ್ತು ನೀರಿನಂತೆ ತ್ರಿಕಾಲಾಬಾಧಿತವಾಗಿದೆ. ' -

ಇಲ್ಲಿ ಎರಡು ಅಂಶಗಳನ್ನು ಉದಾಹರಣೆ ಸಹಿತ ಸ್ಪಷ್ಟಪಡಿಸುತ್ತೇನೆ: ಪ್ರಪಂಚದ ನಿಯಾಮಕ ಶಕ್ತಿಯು, ಇಚ್ಛಾನುಸಾರ ಆದನ್ನು ಚಲಾಯಿಸುತ್ತಿರುವ ಒಂದು ಶಕ್ತಿಯೆಂದು ಕುರ್‌ಆನ್‌ ವಾದಿಸಿತು. ಕುರ್‌ಆನ್‌ ವಾದವನ್ನು ಯುರೋಪಿನ ಜ್ಞಾನೋದಯಕ್ಕಿಂತ ಮುಂಚೆಯೇ ಪ್ರತಿಪಾದಿಸಿದೆ. ತದನಂತರ ಅನೇಕ ತತ್ವಜ್ಞಾನಿಗಳೂ ವಿಜ್ಞಾನಿಗಳೊ ಬಂದರು. ಪ್ರಪಂಚವು ಸ್ವಯಂ ಚಲಿಸುತ್ತಿರುವ ಕೇವಲ ಭೌತಿಕ ಯಂತ್ರವೆಂದು ಅವರೆಲ್ಲರೂ ಆವೇಶದಿಂದ ವಾದಿಸಿದರು. ಇನ್ನೂರು ವರುಷಗಳೆ ತನಕ ಸಿದ್ದಾಂತವು ಮಾನವ ಮನದಲ್ಲಿ ಆಧಿಪತ್ಯ ಸ್ಥಾಪಿಸಿತ್ತು. ವೈಜ್ಞಾನಿಕ ಪ್ರಗತಿಯು ಕುರ್‌ಆನ್‌ನ ವಾದವನ್ನು ನಿರಾಕರಿಸುವಂತೆ ತೋರಿತು. ಆವರೆ, ಜೀವನ ಮತ್ತು ಪ್ರಪಂಚವನ್ನು ಕೇವಲ ಬೌತಿಕ ನಿಯಮಗಳಿಂದ ವಿವರಿಸಲು ಸಾಧ್ಯವಿಲ್ಲವೆಂದು ಪ್ರಪಂಚದ ಅಧ್ಯಯನದಿಂದಲೇ ವಿಜ್ಞಾನಿಗಳಿಗೆ ಕ್ರಮೇಣ ಮನವರಿಕೆಯಾಯಿತು. ಈಗ ವಿಚ್ಞಾನವು ಪ್ರತಿನಿತ್ಯ ಕುರ್‌ಆನಿನ ಸಿದ್ಧಾಂತದತ್ತ ಮರಳುತ್ತಿದೆ. ಪ್ರಪಂಚವನ್ನು ಸದುದ್ದೇಶವೂರ್ವಕವಾಗಿ ಚಲಾಯಿಸುತ್ತಿರುವ ಒಂದು ಬುದ್ಧಿಯು ಅದರ ಹಿಂದಿದೆಯೆಂದು ಒಪ್ಪಿಕೊಳ್ಳಲು 'ವಿಜ್ಞಾನ ನಿರ್ಬಂಧಿತವಾಗಿದೆ. ಪ್ರಸಿದ್ದ ವಿಜ್ಞಾನಿ ಸರ್‌ ಜೇಮ್ಸ್‌ ಜೀನ್ಸ್‌ ಬದಲಾವಣೆಯನ್ನು ವಿವರಿಸುತ್ತಾ ಹೀಗೆ ಬರೆದಿದ್ದಾನೆ:

'...ವಿಜ್ಞಾನದ ನಡೆಯು ಕಛೆದ ಕೆಲವು ವರುಷಗಳಿಂದ یدت‎ ಪ್ರವಾಗಿ ಒ೦ದು ಹೊಸ ತಿಡುವಚ್ಟು ಪಡೆ೦ಿವೆ ಯಾರಿತ್ರಿಕ ಸ್ಪಡೂಪದ ಒಂದು ಅಂತಿಮ ವಾಸ್ತ್ರವಿಕತೆಯತ್ತ ನಾವು ಸಾಗುತ್ತಿ ರುವೆವೆಂದು ಮೂರು ವರುಷಗಳ ಹಿ೦ದೆ ನಾವು ನಂಬಿದ್ದು ಅಥವಾ ಭಾವಿಸಿದ್ದೆವ ಪ್ರಪಂಚವು ಆಕಸ್ಮಿ ಕವಾಗಿ ಒಂದೆಗೂಡಿದ ಅವ್ಯಮ್ನಿತ ಅಣು ಸಮೂಹವೆಂದು ಭಾಸಬಾಗಿತ್ತ. ತುರುಡು ಮತ್ತು ಉದ್ದೇಶರಹಿತ وید‎ ಪ್ರಜ್ಞಾರಿತ ಶ್ರೆಯೆಗೊಳಗಾಗಿ ಸ್ವಲ್ಪ ಸಮಯ ನಿರರ್ಥಕವಾಗಿ ನರ್ತಿಸುವುದೇ ಅದರ ಕೆಲಸ. ಅದು ತೊನೆಗೊಂಡಾಗ ಕೇವಲ ನಿರ್ಜೀವ ಪ್ರಪಂಚದ ಉಳಿಯುತ್ತದೆ ಕೇವಭಿ ಯಾಂತ್ರಿಕ ಲೋಕದಲ್ಲಿ ಪ್ರಸ್ತುತ ಹೆರುಡು ಶಕ್ತಿಗಳ ಚಟುವಟಿಕೆಗಳ ನಡುವೆ ಜೀವನವು ಸಂಪೂರ್ಣ ಅಕ್ಕ ಕನೆಂಬ ನೆಲೆಯಲ್ಲಿ ಅಂಜುರಿಸಿತು. ಪ್ರಪಂಚದ ಸ್ವಲ್ಪ ಭಾಗ ಅಥವಾ ಅಂತಹ

46 ಸತ್ಯಾನ್ವೇಷಣೆ

ಹಲವು ಭಾಗಗಳು ತಾತ್ವಾಲಿಕವಾಗಿ ಸಕ್ರಿಯವಾದುವು ಹೀಗೆಂದು ಭಾವಿಸಲಾಗಿತ್ತು. ಆಧುನಿಕ ವಿಜ್ಞಾನಗಳ ಹಿನ್ನೆಲೆಯಲ್ಲಿ, ನಿಸರ್ಗ ವಿಜ್ಞಾನದ ಮಟ್ಟಿಗೆ ವಿಜ್ಞಾನಪೆ ಒ೦ದು ವಿಷಯದ ಬಗ್ಗೆ ಸಹಮತ ಹೊಂದಿದೆ ವಿಜ್ಞಾನಭಾರೆಯು ನಮ್ಮ ನ್ನು ಯಾಂತ್ರಿಕೇತರ ವಾಸ್ತವಿಕತೆಯೆಡೆಗೆ ಸಾಗಿಸುತ್ತದೆ" :

ಅವರು ಮುಂದುವರಿಯುತ್ತಾ ಹೀಗೆ ಬರೆದಿದ್ದಾರೆ:

"ನಾವೆ ಅವಸರದಿಂದ ರೂಪಿಸಿದ ಪುರ್ವ ಅಭಿಪ್ರಾಯಗಳ ಮರುಪರಿಶೀಲನೆ ನಡೆಸಬೇಕೆಂದು ನವೀನ ಏಜ್ಞಾನವೇ ನಮ್ಮನ್ನು ಒತ್ತಾಯಿಸುತ್ತದೆ ಅಂದರೆ ಜೀವನದೊಂದಿಗೆ ಯಾವ ಸಂಬಂಧವೂ ಇಲ್ಲದ ಅಥವಾ ಜೀವನ ತ್ರಮದೊಂದಿಗೆ ಜಿಗುಪ್ಪೆ ತೋರುವಂತಹ وا میدن‎ ನಾವ ಆಕಸ್ಕಿ ಕವಾಗಿ ತಲುಪಿದೆವೆಂಬ ಅಭಿಪ್ರಾಯವನ್ನು, ನಮ್ಮ ವೆಯಕ್ಷಿಕ ಮನಸ್ಸಿಗೆ ಅತ್ವ ೦ತ ನಿಕಟವಾದ ವಿಧಾಯಕ ಶಕ್ತಿ ಅಥವಾ ನಿಯಾಮಕ ಶಕ್ತಿಯ (Designing or controling power) عدے‎ ಪ್ರಪಂಚವೇ ನಮೆಗೆ ದೃಷ್ಟಾಂತಗಳನ್ನು ಒದಗಿಸುತ್ತಿದೆಯೆಂದು ಈಗ' ಕಂಡು

. ಹಿಡಿಯಲಾಗಿದೆ" (Modern Scientific thought P: 104)

ಇನ್ನು ಎರಡನೆಯ ಅಂಶವಾದ ಕಾರ್ಯದಕ್ಟತೆಯ ಉದಾಹರಣೆಯನ್ನು ನೋಡೋಣ: ಇಸ್ಲಾಮ್‌ ನಿರ್ಮಿಸಿರುವ ಸಾಮಾಜಿಕ ಜೀವನದ ಕಾನೂನಿನಲ್ಲಿ ಪುರುಷನಿಗೆ ನಾಲ್ವರು ಪತ್ನಿಯರ ತನಕ ವಿವಾಹವಾಗುವ ಅನುಮತಿ ನೀಡಲ್ಪಟ್ಟಿದೆ. ಪಾಶ್ಚಾತ್ಯ ಸಂಸ್ಕುತಿಯು ರೂಢಿಯಾದಾಗ ಪ್ರಸ್ತುತ ಸಂಸ್ಕೃತಿಯನ್ನು ಬಹಳವಾಗಿ ಗೇಲಿ ಮಾಡಿತು. ತಮೋಯುಗದ ಕಿರಾತ ಕಾನೂನೆಂದು ಅದನ್ನು ಆಕ್ಷೇಪಿಸಲಾಯಿತು. ಪಾಶ್ಚಾತ್ಯರ ದೃಷ್ಟಿಯಲ್ಲಿ ಪ್ರಸ್ತುತ ಕಾನೂನು ಸ್ತ್ರೀಯರಿಗೆ ಬಗೆದ ಮಹಾದ್ರೋಹವಾಗಿತ್ತು. ಅದರ ಆಧಾರದಲ್ಲಿ ಒಂದು ಪ್ರಗತಿಶೀಲ ನಾಗರಿಕ ಪದ್ಧತಿಯನ್ನು ಕಟ್ಟಲು ಸಾಧ್ಯವಿಲ್ಲವೆಂದು ಅವರು ಅಬ್ಬರಿಸಿದರು. ಕ್ರೈಸ್ತ ಧರ್ಮದಲ್ಲಿ ಅದಕ್ಕೆ ಧಾರಾಳ ಅವಕಾಶವಿದ್ದರೂ ಪಾಶ್ಚಾತೃ ನಾಗರಿಕತೆಯು ಒಂದೇ ಏಟಿನಲ್ಲಿ ಅದನ್ನು ಹೊರ ಹಾಕಿತು. ಓರ್ವ ಪಶ್ನಿಯಿರುತ್ತಾ, ಇನ್ನೋರ್ವಳನ್ನು ವಿವಾಹವಾಗುವ ಸಂಪ್ರದಾಯವು ಅತ್ಯಂತ ಹೀನ ಮತ್ತು ದುರ್ವ್ಯಯವೆಂದು ಅವರು ಪರಿಗಣಿಸಿದರು. ಅದರ ವಿರುದ್ಧ ಅವರು ಭಾರೀ ಪ್ರಚಾರ ನಡೆಸಿದರು. ತನ್ನಿಮಿತ್ತ ಇಂದು ಯಾರಿಗೂ ಅವರ ಪರಿಸರದಲ್ಲಿ ಪ್ರಸ್ತುತ ಸಂಪ್ರದಾಯವನ್ನು ಅಂಗೀಕರಿಸುವ ಧೈರ್ಯವಿಲ್ಲ. ಓರ್ವ ಸ್ತ್ರೀಯು ಪಶಿಯ ಎರಡನೇ

ಪರಿಣಾಮದ ಅನ್ವೇಷಣೆ - 47

" ಅಥವಾ ಮೂರನೇ ಪತಶ್ನಿಯಾಗಿರುವುದನ್ನು ಆಕೆಗೆ ಊಹಿಸಲೂ ಸಾಧ್ಯವಾಗುವುದಿಲ್ಲ.

ಆದರೆ ಪರಿಸ್ಥಿತಿಯು ಮುಖ್ಯವಾಗಿ ಮಹಾ ಯುದ್ಧಾನಂತರದ ಪರಿಸ್ಥಿತಿಯು ಬಹುಪತ್ಲಿತ್ವವು ವಾಸ್ತವದಲ್ಲಿ ಕಾರ್ಯಯೋಗ್ಯ ಅಗತ್ಯವೆಂದು ಮನವರಿಕೆ ಮಾಡಿಕೊಟ್ಟಿತು. ಕೆಲವೊಮ್ಮೆ ಕೆಲವು ವ್ಯಕ್ತಿಗಳು, ಕೆಲವೊಮ್ಮೆ ಇಡೀ ಸಮೂಹವೇ ಎರಡರಲ್ಲೊಂದು ವಿಷಯವನ್ನು ಆರಿಸುವ ಅನಿವಾರ್ಯ ಪರಿಸ್ಥಿತಿ ಉದ್ಭವಿಸುತ್ತದೆ. ಒಂದೋ ವೈಭಿಚಾರವನ್ನು ಅಂಗೀಕರಿಸಬೇಕು. ಅಂದರೆ ನಾಗರಿಕ ಪದ್ದತಿಯನ್ನು ಸಂಪೂರ್ಣವಾಗಿ ಗಂಡಾಂತರಕ್ಕೆ ಸಿಲುಕಿಸಬೆಕು. ಅದಲ್ಲದಿದ್ದರೆ ಬಹುಪತ್ನಿತ್ತ ಸಂಪ್ರದಾಯವನ್ನು ಸ್ವೀಕರಿಸಬೇಕು. ಇದರಿಂದ ಸಮಸ್ಯೆಯು ಉತ್ತಮ ರೀತಿಯಲ್ಲಿ ಪರಿಹಾರವಾಗುತ್ತದೆ. ದ್ವಿತೀಯ ಜಾಗತಿಕ ಯುದ್ದದ ಬಳಿಕ ಯುದ್ದದಲ್ಲಿ ಪಾಲ್ಗೊಂಡ ಎಲ್ಲ ರಾಷ್ಟ್ರಗಳಲ್ಲಿಯೂ ಸ್ತ್ರೀಯರ ಸಂಖ್ಯಾನಿಪ್ಪತ್ತಿ ಹೆಚ್ಚಿತು. ಯುದ್ದೆವಲ್ಲಾದ ಪ್ರಾಣ ಹಾನಿಯಿಂದ ಪುರುಷರ ಸಂಖ್ಯೆಯು ಕಡಿಮೆಯಾಗಿ ಸ್ತ್ರೀಯರ ಸಂಖ್ಯೆ ಹೆಚ್ಚಿತು. ಇದರ ಭವಿಷ್ಯತ್‌ ಪರಿಣಾಮಗಳು ಇಂದಿಗೂ ಉಳಿದುಕೊಂಡಿವೆ. 1955ರ ಜನಗಣತಿಯಂತೆ ಜಪಾನಿನಲ್ಲಿ ಸ್ತ್ರೀ ಪುರುಷರ ನಿಷ್ಟತ್ತಿಯು 8:1 ಇತ್ತು. ಯುದ್ಧವ ಪ್ರಬಲ ಆಘಾತವು ಜಪಾನಿನಲ್ಲಿ ವ್ಯಕ್ತವಾಯಿತು. ಆಡೆಷ್ಟೋ ಸ್ತ್ರೀಯರು ವಿಧವೆಯಾದರು. ಅಸಂಖ್ಯಾತ ಮಕ್ಕಳು ಅನಾಥರಾದರು. ಹುಡುಗಿಯರಿಗೆ ಪಶಿಯರು ಮೊರೆಯುವುದೇ ದುಸ್ತರವಾಯಿತು. ತನ್ನಿಮಿತ್ತ ರಾಷ್ಟ್ರಗಳಲ್ಲಿ ನಿರಾಶ್ರಿತ ಜಾರಸಂತಾನಗಳೆ ಸಂಖ್ಯೆಯು ಮಿತಿ ವೂರಿ ಏರಿತು. ಅನಾಥರಿಗೆ ಆಶ್ರಯದಾತರಿಲ್ಲ. ಪಶಿಯಿಲ್ಲದ ಸ್ತಿಕಿಯರು ತಮ್ಮ ನೈಸರ್ಗಿಕ ಪ್ರೇರಣೆಯಿಂದ ಕಾಮ ತೃಪ್ತಿಗಾಗಿ ಅನೈತಿಕ ಮಾರ್ಗಗಳನ್ನು ಅನಿವಾರ್ಯವಾಗಿ ಅವಲಂಬಿಸಬೇಕಾಯಿತು. ಹೆಚ್ಚೇಕೆ? ಜರ್ಮನಿಯಲ್ಲಿ ಕೆಲವು ಸ್ತ್ರೀಯರ ಮನೆ ಬಾಗಿಲಿನಲ್ಲಿ ರೀತಿಯ ಫಲಕಗಳನ್ನು ಕಾಣಬಹುದಾಗಿದ್ದಿತು: "Wanted an evening guest" (ರಾತ್ರಿ ಕಳೆಯಲು ಓರ್ವ ಅತಿಥಿ ಬೇಕಾಗಿದ್ದಾರೆ).

ಪಾಶ್ಚಾತ್ಯ ಮನವು ತನಕ ತಪ್ಪನ್ನು ಒಪ್ಪಿಕೊಂ೦ಡಿಲ್ಲದಿದ್ದರೂ ಘಟನೆಗಳು ಅದನ್ನು ಅವರು ಒಪ್ಪವಂತೆ ಮಾಡಿದೆ. ವಿವಾಹದ ಬಗ್ಗೆ ತಮ್ಮ ನೀತಿಯು ಸಮಾಜವನ್ನು ಅನೈತಿಕತೆಗೆ ಮೂಡಿ ಅನೇಕ ಅಪರಾಧಗಳಿಗೆ ಪ್ರೇರಕವಾಗಿದೆಯೆಂದು ಪಾಶ್ಚಾತ್ಯರು ಮನಗಾಣಬೇಕಾದ ಕಾಲವು ಕಳೆದು ಹೋಗಿದೆ. ಅದೇ ವೇಳೆ ಇಸ್ಲಾಮೊ ನೀತಿಯು ಪ್ರಸ್ತುತ ಸಮಸ್ಕೆಯನ್ನು ಆತ್ಮಂತ ಸುಲಲಿತವಾಗಿ ನಿವಾರಿಸಿ, ಸಮಾಜವನ್ನು ಅನೇಕ

48 ' ಸತ್ಕಾನ್ವೇಷಣೆ

ಕಷ್ಟ-ನಷ್ಟಗಳಿಂದ ಪಾರುಗೊಳಿಸುತ್ತದೆ.

ಇವು ಕುರ್‌ಆನ್‌ನ ಸಿದ್ದಾಂತ ಮತ್ತು ನಿಯಮಗಳೆ ನಶ್ವರತೆಯನ್ನು ಎತ್ತಿ ತೋರಿಸುವ ಎರಡು ಉದಾಹರಣೆಗಳು. ಮಾನವ ನಿರ್ಮಿತ ಸಿದ್ಧಾಂತ ಮತ್ತು ಕಾನೂನುಗಳು ಹುಟ್ಟುತ್ತವೆ- ಅಳಿಯುತ್ತವೆ. ಆದರೆ ಕುರ್‌ಆನ್‌ ಪ್ರಥಮ ದಿನ ಹೇಳಿರುವ ಮಾತುಗಳು ಅಂತಿಮ ದಿನದವರೆಗೂ ಸತ್ಯವಾಗಿ ಉಳಿಯುವುದೆಂಬುದನ್ನು .ಉದಾಹರಣೆಗಳು ಸ್ಪಷ್ಟಪಡಿಸುತ್ತವೆ. ಕುರ್‌ಆನ್‌ ಅಂದು ಯಾವ ರೀತಿಯಲ್ಲಿ ಸತ್ಯವಾಗಿದ್ದಿತೋ, ಇಂದಿಗೂ ಆದೇ ಪ್ರಕಾರ ಸತ್ಯವಾಗಿದೆ. ಓರ್ವ ತ್ರಿಕಾಲ ಜ್ಞಾನಿಯ ಮನದಿಂದ ಕುರ್‌ಆನ್‌ ಪ್ರವಹಿಸಿರುವುದೇ ಅದರ ದಿವ್ಯತ್ವದ ಜ್ವಲಂತ ಉದಾಹರಣೆಯಾಗಿದೆ.

ಬಂಧುಗಳೇ! ನಮ್ಮ ಅಧ್ಯಯನವು ಈಗ ನಮಗೆ ಸತ್ಯದ ಕವಾಟವನ್ನು ತೆರೆದುಕೊಟ್ಟಿದೆ. "ನಾವು ಯಾರು? ಪ್ರಪಂಚವೇನು?" ಎಂಬ ಪ್ರಶ್ನೆಯಿಂದ ನಾವು ನಮ್ಮ ಅನ್ವೇಷಣೆಯ ಪಯಣವನ್ನು ಆರಂಭಿಸಿದ್ದೆವು. ಅನೇಕ ಮಂದಿ ಆದಕ್ಕೆ ಉತ್ತರ ಹೇಳಲು ಪ್ರಯತ್ನಿಸಿದರು. ಆದರೆ. ಅದು ಸತ್ಯವನ್ನು . ಸರಿಯಾಗಿ ವಿವರಿಸುವುದಿಲ್ಲವೆಂಬುದನ್ನು ನಾವು ಮನಗಂಡೆವು. ಹೀಗಿರಲು ಅರೇಬಿಯಾದಿಂದ ಮೊಳಗಿದ ದಿವೃವಾಣಿಯು ನಮ್ಮ ಕಿವಿಗಳಿಗೆ ತಲಪಿತು. ಕುರಿತು ನಾವೆ ಆಲೋಚಿಸಿದೆವು. ಆದನ್ನು ಪ್ರಪಂಚದ ಚೌಕಟ್ಟಿನಲ್ಲಿಟ್ಟು ಪರಿಶೀಲಿಸಿದೆವು. ಮಾನವೇತಿಹಾಸದಲ್ಲಿ ಅದನ್ನು ತಿಕ್ಕಿ ನೋಡಿದೆವು. ನಿಸರ್ಗದ ಆಳಕ್ಕೆ ಇಳಿದು ಅವನ್ನು ತಿಳಿಯಲು ಪ್ರಯತ್ನಿಸಿದೆವು. ಪ್ರಪಂಚ, ಇತಿಹಾಸ, ಮನಃಾಸ್ತ್ರವು ಒಕ್ಕೊರಳಿನಿಂದ ಅದನ್ನು ಸಮರ್ಥಿಸುತ್ತಿವೆ. ನಮ್ಮ ವಿಚ್ಞಾನ ಮತ್ತು ಸದ್ವಿವೇಕವು ಸಂಪೂರ್ಣವಾಗಿ ಅದನ್ನು ಬೆಂಬಲಿಸುತ್ತಿವೆಯೆಂದು ನಾವು ಮನಗಂಡೆವು. ನಾವು ಯಾವುದರ ಅನ್ವೇಷಣೆಗಾಗಿ ಹೊರಟಿದ್ದೆವೋ, ಸತ್ಯವನ್ನು ಕಂಡು ಹಿಡಿದಿದ್ದೇವೆ. ಇನ್ನು ಅದರ ಬಗ್ಗೆ ನಮ್ಮ ನಿಲುಮೆಯೇನು? ಬಗ್ಗೆ ನಾವು ನಿರ್ಧಾರ ಕೈಕೊಳ್ಳಬೇಕಾಗಿವೆ.